ಮನುಷ್ಯರಿಗಿಂತ ಪ್ರಾಣಿಗಳು ಸಿಕ್ಕಾಪಟ್ಟೆ ಸ್ನೇಹಜೀವಿಗಳು ಹಾಗೂ ಒಂದು ಸಾರಿ ಮನುಷ್ಯರು ಪ್ರಾಣಿಗಳಿಗೆ ಇಷ್ಟ ಆದರೆ ತಮ್ಮ ಜೀವನ ಆದರೂ ಕೊಟ್ಟು ಮನುಷ್ಯರನ್ನು ಬದುಕಿಸುವ ಅಂತಹ ಅಗಾಧವಾದ ಪ್ರೇಮವನ್ನು ಹೊಂದಿರುತ್ತದೆ.ಆದರೆ ಮನುಷ್ಯನು ಏನು ಮಾಡುತ್ತಿರಿ ಹೇಳಿ ನಮಗೆ ಸಹಾಯ ಮಾಡಿದವರನ್ನು ಕೂಡ ನಾವು ಮರೆತುಬಿಡುತ್ತೇವೆ.ಆದರೆ ಮೂಕ ಪ್ರಾಣಿಗಳು ಆತರ ಅಲ್ಲ ನೀವು ಒಂದು ಹೊತ್ತು ಅನ್ನ ಹಾಕಿದರೆ ಸಾಕು ಅದನ್ನ ನೀವು ಸಾಯುವವರೆಗೂ ಕೂಡ ನಿಮ್ಮನ್ನು ಅವಳು ನೆನೆಸಿಕೊಳ್ಳುತ್ತಾ ಇರುತ್ತವೆ ಹಾಗೂ ನಿಮಗೆ ಕಷ್ಟ ಬಂದಾಗಲೂ ಕೂಡ ನಿಮಗೆ ಸಹಾಯ ಮಾಡುವಂತಹ ಅದೆಷ್ಟು ನಿದರ್ಶನಗಳನ್ನು ನಾವು ನೋಡಿರಬಹುದು.
ಇವತ್ತು ಒಂದು ವಿಶೇಷವಾದ ಸುದ್ದಿಯನ್ನು ತೆಗೆದುಕೊಂಡು ಬಂದಿದ್ದೇವೆ ಘಟನೆ ನಡೆದಿದ್ದು ತಮಿಳುನಾಡು ರಾಜ್ಯದ ಚೆನ್ನೈ ಸಮೀಪದ ಒಂದು ಹಳ್ಳಿಯಲ್ಲಿ.ಹಾಗಾದ್ರೆ ಅಲ್ಲಿ ಆದದ್ದಾದರೂ ಏನು ಅನ್ನುವಂತಹ ಪ್ರಶ್ನೆಗೆ ಉತ್ತರ.ಹಲವಾರು ವರ್ಷಗಳಿಂದ ಒಬ್ಬ ರೈತ ವ್ಯವಸಾಯವನ್ನ ಮಾಡಿಕೊಂಡು ಹೋಗುತ್ತಿರುತ್ತಾನೆ ಮಾಡುವಂತಹ ರೈತನಿಗೆ ಒಂದು ಎತ್ತು ಇರುತ್ತದೆ ಅದನ್ನ ಎಷ್ಟು ಪ್ರೀತಿಯಿಂದ ಸಾಕ್ ಇರುತ್ತಾನೆ.ಅವನು ಎಷ್ಟು ಪ್ರೀತಿಯಿಂದ ಹಾಕಿರುತ್ತಾನೆ ಎಂದರೆ ತಾನು ಊಟ ಮಾಡಿದರೂ ಪರವಾಗಿಲ್ಲ ತನ್ನ ಎತ್ತು ಊಟ ಮಾಡಬೇಕು ಅಂತ ಹೇಳಿ ಸಿಕ್ಕಾಪಟ್ಟೆ ಕಷ್ಟಪಟ್ಟು ಅದನ್ನೆ ಪಡೆಯುತ್ತಾನೆ. ಒಂದು ದಿನ ಏನಾಗತ್ತೆ ಅಂದರೆ ಮೂಕ ಪ್ರಾಣಿಯ ಯಜಮಾನ ಅಚಾನಕ್ಕಾಗಿ ತಿರಿ ಕೊಳ್ಳುತ್ತಾನೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.