ಯಾರಿಗೂ ಗೊತ್ತಾಗದೆ ಹಾಗೆ ಕೊರೋನಾ ಸಂಕಷ್ಟಕ್ಕೆ ದರ್ಶನ್ ಕೊಟ್ಟ ಹಣ ಎಷ್ಟು ಗೊತ್ತಾ…… ನೋಡಿ ಕೇಳಿದ್ರೆ ಸುಸ್ತಾಗತೀರ..

176

ಹೌದು ಸ್ಯಾಂಡಲ್ ವುಡ್ ನಲ್ಲಿ ಬರೀ ಸ್ಟಾರ್ ಆಗಿ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾ ಸುಮ್ಮನೆ ಕೂರದಿರುವ ಡಿ ಬಾಸ್ ಇವರ ನದಿ ಬ್ರ್ಯಾಂಡ್ ಆಫ್ ಸ್ಯಾಂಡ್ ಲ್ವುಡ್ ಅಂತಾನೇ ಹೇಳಬಹುದು ಹೌದು ಇವರು ನಮ್ಮ ಚಿತ್ರರಂಗದ ನಟ ಮಾತ್ರವಲ್ಲ ನಮ್ಮ ಕರುನಾಡ ಕರ್ಣ ಕೂಡ ಆಗಿದ್ದಾರೆ ಇವರ ಬಳಿ ಕೋಟಿ ಕೋಟಿ ಹಣ ಇದೆ ಎಂದು ಡಿ ಬಾಸ್ ಎಂದಿಗೂ ಅಹಂ ಪಾಟೀಲ ಇವರು ತಮ್ಮ ಕೈಮೀರಿ ಸಹಾಯ ಮಾಡುತ್ತಾ ಇದ್ದು ಇಂದಿನ ಲೇಖನದಲ್ಲಿ ಸಹ ನಮ್ಮ ಡಿ ಬಾಸ್ ಅವರ ಕುರಿತು ಮಾಹಿತಿಯೊಂದನ್ನು ತಿಳಿಸಲಿದ್ದೇವೆ ಹೌದು ಇವರು ಮಾಡಿರುವ ಧನಸಹಾಯ ಒಬ್ಬರಿಗಲ್ಲ ಇಬ್ಬರಿಗೂ ಸಾಕಷ್ಟು ಆದರೆ ಡಿವೋರ್ಸ್ ಅವರು ಸಹಾಯ ಮಾಡಿರುವ ವಿಚಾರಗಳು ಕೆಲವೊಂದು ಮಾತ್ರ ಬೆಳಕಿಗೆ ಬಂದಿವೆ ಆದರೆ ಇನ್ನೂ ಸಾಕಷ್ಟು ವಿಚಾರಗಳು ನಮಗೆ ತಿಳಿದಿಲ್ಲಾ. ಇನ್ನೂ ಪಕ್ಕಾ ಲೋಕಲ್ ಆಗಿರುವ ನಮ್ಮ ಡಿ ಬಾಸ್ ಅವರು ಸೆಲೆಬ್ರಿಟಿ ಎಂದು ಎಲ್ಲಿಯೂ ತೋರಿಸಿಕೊಳ್ಳುವುದಿಲ್ಲ ಸಾಮಾನ್ಯರಂತೆ ಇರುವ ಇವರು ಹೆಚ್ಚು ಸಹಾಯ ಮಾಡುವ ಗುಣವನ್ನು ಹೊಂದಿದ್ದಾರೆ ಇದರಿಂದಲೇ ಇವರು ಹೆಚ್ಚು ಜನಮನ್ನಣೆಯನ್ನು ಸಹ ಪಡೆದುಕೊಂಡಿದ್ದಾರೆ.

ತಮ್ಮ ತಂದೆ ಅವರು ಸ್ಯಾಂಡಲ್ ವುಡ್ ನ ಖ್ಯಾತ ಖಳ ನಾಯಕರಾಗಿದ್ದರು ಇವರ ಸಿನಿ ಜೀವನ ಏನು ಸುಖಮಯವಾಗಿರಲಿಲ್ಲ ಇವರು ಲೈಟ್ ಬಾಯ್ ಆಗಿ ಕೆಲಸ ಮಾಡಿ ಹಲವು ಏಳು ಬೀಳುಗಳನ್ನು ಕಂಡು ಲೈಟ್ ಬಾಯ್ ಆಗಿ ಕೆಲಸ ಮಾಡಿ ನಂತರ ಇವರು ನಾಯಕ ನಟನಾಗಿ ಸಿನಿಮಾರಂಗದಲ್ಲಿ ಮಿಂಚಿದರು ಆದರೆ ಇವರು ನಡೆದು ಬಂದ ಹಾದಿ ಸುಲಭವಾಗಿರಲಿಲ್ಲ. ಬಲಗೈನಲ್ಲಿ ಮಾಡುವ ಸಹಾಯ ಎಡಗೈಗೆ ತಿಳಿಯ ಬಾರದು ಎಂಬ ಮಾತಿನಂತೆ ಡಿ ಬಾಸ್ ಅವರು ಸಹ ತಾವು ಮಾಡಿದ ಸಹಾಯವನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ, ಹಾಗೆ ಕಳೆದ ವರುಷ ಲಾಕ್ ಡೌನ್ ಸಮಯದಲ್ಲಿ ನಮ್ಮ ಪ್ರೀತಿಯ ದಚ್ಚು ಮಾಡಿರುವ ಸಹಾಯವೊಂದು ಇದೀಗ ಬೆಳಕಿಗೆ ಬಂದಿದ್ದು ಇದೀಗ ಈ ವಿಚಾರ ದಚ್ಚು ಅಭಿಮಾನಿಗಳಿಗೆ
ತಿಳಿದಿದ್ದು, ಡಿ ಬಾಸ್ ಅವರನ್ನ ಎಲ್ಲೆಡೆ ಕೊಂಡಾಡುತ್ತ ಇದ್ದಾರೆ, ಹೌದು ಭಾರತ ದೇಶವನ್ನು ಸಂಪೂರ್ಣ ಆವರಿಸಿದ ಕ..ರೋನಾ ವೈರಸ್ ಯಿಂದಾಗಿ ಜನರು ನಿರ್ಗತಿಕರು ಬಡವರು ನಲುಗಿಹೋಗಿದ್ದರು ಇನ್ನೇನು ಮೂರನೇ ಅಲೆ ಬರುವ ಸೂಚನೆ ಕೂಡ ಸಿಗುತ್ತಾ ಇದೆ.

ಈ ಕಾರಣದಿಂದಾಗಿ ಬಡವರು ಬಹಳ ಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದ್ದು ಇದರ ನಡುವೆ ಚಿತ್ರರಂಗದ ಹಲವು ಸೂಪರ್ ಸ್ಟಾರ್ ಗಳು ಉದ್ಯಮಿಗಳು ಮತ್ತು ಸ್ವಯಂ ಸೇವಕ ಸಂಘದವರು ಬಡವರಿಗೆ ಸಹಾಯ ಮಾಡಲು ಮುಂದಾಗಿರುವುದು ನಿಜಕ್ಕೂ ಪ್ರತಿಯೊಬ್ಬರು ಮೆಚ್ಚುವಂತಹ ವಿಚಾರವಾಗಿದೆ. ಸದ್ಯ ಕಳೆದ ವರುಷ ನಾಡಿನ ಜನತೆ ಯಾವ ಮಟ್ಟಕ್ಕೆ ಸಂಕಷ್ಟಕ್ಕೆ ಸಿಲುಕಿದ್ದರು ಎಂಬುದು ತಮಗೆ ತಿಳಿದಿದೆ. ಈ ಸಂಧರ್ಭದಲ್ಲಿ ಸಾಕಷ್ಟು ನಟ ನಟಿಯರು ಸಹಾಯ ಹಸ್ತ ಚಾಚಿದ್ದು ದೊಡ್ಡಮನೆ ಹುಡುಗ ಡಾಕ್ಟರ್ ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರು ಐವತ್ತು ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿ ಹೃದಯವಂತಿಕೆಯಲ್ಲಿ ಮೆರೆದಿದ್ದರು.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಷ್ಟವೆಂದಾಗ ಬರುವ ದರ್ಶನ್ ಅವರು ಎಲ್ಲಿ ಕಾಣುತ್ತಿಲ್ಲ ಎಂಬ ಪ್ರಶ್ನೆಗಳು ಸಾಕಷ್ಟು ಓಡಾಡುತ್ತಿದ್ದವು. ಆದರೆ ದರ್ಶನ್ ಅವರು ಎಂತಹ ಕೆಲಸ ಮಾಡಿದ್ದಾರೆ ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬುದು ಬಯಲಿಗೆ ಬಂದಿದ್ದು ಅಭಿಮಾನಿಗಳು ನಿಜಕ್ಕೂ ಕೂಡ ದಂಗಾಗಿ ಬಿಟ್ಟಿದ್ದರು. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡಿರುವ ಈ ಕೆಲಸಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಅವರು ಕೂಡ ಒಂದು ಕ್ಷಣ ದಂಗಾಗಿದ್ದು ದರ್ಶನ್ ಅವರಿಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದರು ಪ್ರತಾಪ್ ಸಿಂಹ. ಹೌದು ತಮಗೆಲ್ಲ ತಿಳಿದಿರುವ ಹಾಗೆ ದರ್ಶನ್ ಅವರು ತಾವು ಮಾಡುವ ಕೆಲಸವನ್ನು ಅಧಿಕೃತವಾಗಿ ಎಲ್ಲಿಯೂ ಕೂಡ ತೋರಿಸಿಕೊಳ್ಳುವುದಿಲ್ಲ ಹಾಗೂ ಹೇಳಿಕೊಳ್ಳುವುದಿಲ್ಲ. ಆದರೆ ಅವರ ಅಭಿಮಾನಿಗಳಿಂದ ಈ ಕೆಲಸಗಳು ಬಯಲಿಗೆ ಬರುತ್ತವೆ.

 

ಡಿ ಬಾಸ್ ದರ್ಶನ್ ಅವರು ಭಾರತ ಲಾಕ್ ಡೌನ್ ಯಾವಾಗ ಆಯಿತು ಅಂದಿನಿಂದ ರಸ್ತೆಬದಿಯಲ್ಲಿದ್ದ ಬಡವರಿಗೆ ದಿನಗೂಲಿ ವ್ಯಾಪಾರಿಗಳಿಗೆ ಹಾಗೂ ಇಯರ್ ಊಟವಿಲ್ಲದೆ ಪರದಾಡಿದರು ಅಂಥವರಿಗೆ ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮೈಸೂರಿನ ನಂಜರಾಜ ಬಹದ್ದೂರ್ ನಲ್ಲಿ ಮಾಡಿದ್ದರು. ಹೌದು ಸುಮಾರು 500ರಿಂದ 800ಜನರ ಹಸಿದ ಹೊಟ್ಟೆಯನ್ನು ತುಂಬಿಸುವ ಪುಣ್ಯದ ಕಾರ್ಯವನ್ನು ಮಾಡಿರುವ ನಮ್ಮ ದರ್ಶನ್ ಊಟದ ಜೊತೆಗೆ ಕಾಫಿ ಟೀ ವ್ಯವಸ್ಥೆಯನ್ನು ಸಹ ಮಾಡಿದ್ದರು ಹಾಗೂ ತಮ್ಮ ಮನೆಯವರಂತೆ ಎಲ್ಲರನ್ನ ನೋಡಿ ರಕ್ಷಣೆ ಮಾಡಿದ ಡಿ ಬಾಸ್ ಇದನ್ನೆಲ್ಲ ಕಣ್ಣಾರೆ ಕಂಡ ಸಂಸದ ಪ್ರತಾಪ್ ಸಿಂಹ ಅವರು ಸುಮಾರು 500ಜನರಿಗೆ ಊಟ ಒದಗಿಸುವುದು ತಮಾಷೆಯ ವಿಚಾರವಲ್ಲ ತಾಯಿ ಚಾಮುಂಡೇಶ್ವರಿ ಅವರು ದರ್ಶನ್ ಅವರಿಗೆ ಈ ರೀತಿಯ ಕೆಲಸ ಮಾಡುವ ಮತ್ತಷ್ಟು ಶಕ್ತಿ ನೀಡಲಿ ಎಂದು ಮನತುಂಬಿ ಡಿ ಬಾಸ್ ಅವರನ್ನ ಹಾರೈಸಿ ಅವರಿಗೆ ಕೈ ಮುಗಿದಿದ್ದರು ಇನ್ನೂ ಕಣ್ಣಿಗೆ ಕಾಣುವಂತೆ ಮಾಡುವುದು ಸಹಾಯ ಅಲ್ಲ ಈ ರೀತಿ ಯಾರಿಗೂ ಗೊತ್ತಾಗದಂತೆ ಮಾಡುವುದೇ ನಿಜವಾದ ಸಹಾಯ ಎಂದು ಹೇಳಿದ್ದಾರೆ ಪ್ರತಾಪ್ ಸಿಂಹ ಅವರು. ಹೌದು ತಾವು ಸಹಾಯ ಮಾಡಿದವೆಂದೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅದೆಷ್ಟು ಸೆಲೆಬ್ರಿಟಿಗಳ ನಡುವೆ ನಮ್ಮ ಹೆಮ್ಮೆಯ ನಟ ಡಿ ಬಾಸ್ ಕರುನಾಡ ಕರ್ಣ ಡಿ ಬಾಸ್ ಮಾಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ ಏನಂತಿರ ಸ್ನೇಹಿತರೆ.