ನಮಸ್ತೆ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಸ್ನೇಹಿತರೆ ನಾವು ದಾರಿಯಲ್ಲಿ ನಡೆದುಕೊಂಡು ಹೋಗುವಂತಹ ಸಂದರ್ಭದಲ್ಲಿ ಅನೇಕ ರೀತಿಯಾದಂತಹ ಜನರನ್ನು ನೋಡುತ್ತೇವೆ ಅದರಲ್ಲಿ ವೀಕ್ಷಕರು ಆಗಿರಬಹುದು ಕೆಲವು ಹುಚ್ಚರು ಆಗಿರಬಹುದು ಆದರೆ ಅವರ ಹತ್ತಿರ ಹೋಗಿ ಅವರಿಗೆ ಏನಾಗಿದೆ ಹಾಗೂ ಅವರು ಯಾರು ಯಾಕೆ ಯಾರು ಇಲ್ಲದ ರೋಡಿನಲ್ಲಿ ಆಗುತ್ತಿದ್ದಾರೆ ಅನ್ನುವಂತಹ ಯಾವುದೇ ರೀತಿಯಾದಂತಹ ಆಲೋಚನೆಯನ್ನು ಕೂಡ ನಾವು ಮಾಡುವುದಿಲ್ಲ ಹಾಗೂ ಅವರ ಹತ್ತಿರ ಹೋಗಿ ಮಾತನಾಡಿಸುವುದಿಲ್ಲ.
ಆದರೆ ಇಲ್ಲೊಬ್ಬ ವ್ಯಕ್ತಿ ಅವರ ಹೆಸರು ಸುನಿಲ್ ಅಂತ ಹೀಗೆ ಒಂದು ದಿನ ಇವರು ರೋಡಿನಲ್ಲಿ ಹೋಗುತ್ತಿರುತ್ತಾರೆ ಹೀಗೆ ಹೋಗುತ್ತಿರುವ ಸಂದರ್ಭದಲ್ಲಿ ಒಬ್ಬ ಹುಚ್ಚ ರೋಡ್ ಬದಿಯಲ್ಲಿ ಕೂತುಕೊಂಡಿರುತ್ತದೆ.ಒಂದು ದಿನ ನೋಡುತ್ತಾರೆ ಹಾಗೂ ಎರಡು ದಿನ ನೋಡುತ್ತಾರೆ ಹೀಗೆ ಸತತವಾಗಿ 15 ದಿನಗಳ ಕಾಲ ಆ ವ್ಯಕ್ತಿ ಒಂದೇ ಜಾಗದಲ್ಲಿ ಕೂತುಕೊಂಡು ಇರುತ್ತಾರೆ ಅವರಿಗೆ ಆಹಾರ ಎಲ್ಲಿಂದ ಬರುತ್ತದೆ ಹೇಗೆ ಜೀವನ ಮಾಡುತ್ತಿದ್ದಾರೆ ಎನ್ನುವಂತಹ ಮಾತು ಅವರ ಮನಸ್ಸಿನಲ್ಲಿ ಮೂಡುತ್ತದೆ.
ಹೀಗೆ ಸತತವಾಗಿ 15 ದಿನಗಳ ಕಾಲ ಅವರನ್ನು ನೋಡಿದಂತಹ ಸುನಿಲ್ ಅವರಿಗೆ ಸಿಕ್ಕಾಪಟ್ಟೆ ಮನಸ್ಸು ನೋವು ಇದೆ ಅದಕ್ಕಾಗಿ ಅವರು ಅವರ ಹತ್ತಿರ ಹೋಗಿ ನೀವು ಯಾರು ಎಲ್ಲಿಂದ ಬಂದಿದ್ದೀರಿ ಕೊಂಡಿದ್ದೀರಾ ತಿನ್ನಲು ಏನು ಮಾಡಿಕೊಳ್ಳುತ್ತೀರಾ ಯಾಕೆ ಇಷ್ಟು ದಿನಗಳ ಕಾಲ ಒಂದೇ ಜಾಗದಲ್ಲಿ ಕೂತು ಕೊಂಡಿದ್ದೀರಾ ಎನ್ನುವಂತಹ ಮಾತನ್ನು ವ್ಯಕ್ತಿಗೆ ಕೇಳುತ್ತಾರೆ.ಆದರೆ ಈ ವ್ಯಕ್ತಿಗೆ ಕೇಳುವಂತಹ ಸಂದರ್ಭದಲ್ಲಿ ಆ ವ್ಯಕ್ತಿ ಯಾವುದೇ ರೀತಿಯಾದಂತಹ ಸಮಾಧಾನವನ್ನು ಹೇಳುವುದಿಲ್ಲ ಇದರಿಂದ ತಿಳಿದು ಬಂದಿರುವುದು ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎನ್ನುವಂತಹ ವಿಚಾರ ಇವರಿಗೆ ಕಂಡುಬರುತ್ತದೆ.
ತಕ್ಷಣ ಸುನಿಲ್ ಅವರುಸಾಮಾಜಿಕ ಜಾಲತಾಣಗಳಲ್ಲಿ ಇವರ ಜೊತೆಗೆ ತೆಗೆದುಕೊಂಡಿರುವ ಅಂತಹ ಸೆಲ್ಫಿ ಯನ್ನು ಹಾಕುತ್ತಾರೆ ಈ ವ್ಯಕ್ತಿ ಮಾನಸಿಕವಾಗಿ ಸಿಕ್ಕಾಪಟ್ಟೆ ಅಸ್ವಸ್ಥನಾಗಿದ್ದಾನೆ ಯಾರಾದರೂ ಇವರ ಕುಟುಂಬದವರು ಅವರ ದಯವಿಟ್ಟು ನನಗೆ ಒಂದು ಸಾರಿ ಕರೆ ಮಾಡಿ ಅವರು ಎಲ್ಲಿದ್ದಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಕೊಡುತ್ತೇನೆ ಅಂತ ಮಾತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.ಕೇವಲ ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇದು ಚಿಕ್ಕ ಬಟ್ಟೆ ದೊಡ್ಡದಾಗಿ ಹರಡುತ್ತದೆ ಹಾಗೂ ತದನಂತರ ಒಂದು ಕರೆ ಇವರಿಗೆ ಬರುತ್ತದೆ. ಹೀಗೆ ಆ ವ್ಯಕ್ತಿಯ ಮಾವ ಇವರಿಗೆ ಕಾಲು ಮಾಡುತ್ತಾರೆ ಹೀಗೆ ಮಾಡಿದಂತಹ ವ್ಯಕ್ತಿ ಇವರು ದೊಡ್ಡ ಶ್ರೀಮಂತ ಕುಟುಂಬಕ್ಕೆ ಸೇರಿದ ಅಂತವರು ಅವರ ಹೆಸರು ಪಪ್ಪು ಯಾದವ್.
ಅವರ ತಂದೆ ಹಾಗೂ ತಾಯಿ ತೀರಿಕೊಂಡನಂತರ ಇವರಿಗೆ ಸಿಕ್ಕಾಪಟ್ಟೆ ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ ಹಾಗೂ ಮನೆಯನ್ನು ಬಿಟ್ಟು ಹೋಗುತ್ತಾರೆ ನಾವು ಇವರನ್ನು ಸಿಕ್ಕಾಪಟ್ಟೆ ಹುಡುಕಲು ಪ್ರಯತ್ನಪಟ್ಟೆವು ಆದರೆ ಅವರು ನಮಗೆ ಸಿಗಲಿಲ್ಲ ಇವರನ್ನು ನೀವು ಹುಡುಕಿ ಕೊಟ್ಟಿದ್ದು ನಿಜವಾಗಲೂ ನಮಗೆ ಸಂತೋಷವಾಗಿದೆ ಅಂತ ಹೇಳಿ ಅವರು ಇದ್ದಂತಹ ಜಾಗಕ್ಕೆ ಬಂದು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಾರೆ.
ಸ್ನೇಹಿತರೆ ನಿಮಗೂ ಕೂಡ ಯಾರಾದರೂ ಅಂತಹ ವ್ಯಕ್ತಿಗಳು ಕಂಡುಬಂದಲ್ಲಿ ಒಂದು ಸಾರಿ ಅವರನ್ನು ವಿಚಾರಿಸಿ ಹಾಗೂ ಅವರು ಯಾರು ಹಾಗೂ ಎಲ್ಲಿಂದ ಬಂದಿದ್ದಾರೆ ಯಾಕೆ ಅವರಿಗೆ ಯಾರು ಕೂಡ ಇಲ್ಲ ಎನ್ನುವಂತಹ ವಿಚಾರವನ್ನು ಕಂಡುಕೊಳ್ಳಿ ಏಕೆಂದರೆ ಅವರನ್ನು ನೋಡಿಕೊಳ್ಳುವುದಕ್ಕೆ ಹಲವಾರು ಆಶ್ರಮಗಳು ಕೂಡ ಇದ್ದಾವೆ ಅವರಿಗೆ ಅಂತಹ ಪ್ರಯತ್ನವನ್ನು ಮಾಡಿ. ಹೀಗೆ ಮಾಡುವುದರಿಂದ ಈ ಜನ್ಮದಲ್ಲಿ ಮಾಡುವಂತಹ ಪುಣ್ಯ ನಮಗೆ ಬೇರೆ ಜನುಮದಲ್ಲಿ ಸಿಗುತ್ತದೆ.
ಸಾಮಾಜಿಕ ಜಾಲತಾಣವನ್ನು ಹಲವಾರು ಜನರು ಬೇರೆ ಬೇರೆ ರೀತಿಯಾಗಿ ಬಳಕೆ ಮಾಡುತ್ತಾರೆ ಆದರೆ ಈ ರೀತಿಯಾಗಿ ಒಳ್ಳೆ ಕೆಲಸಕ್ಕೆ ಬಳಕೆ ಮಾಡಿದಂತಹ ಈ ವ್ಯಕ್ತಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಮೈತ್ರಿ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ನಮಗೆ ದಯವಿಟ್ಟು ತಿಳಿಸಿಕೊಡಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.