ಯಾವುದೇ ಒಂದು ಮಂಡಿ , ಕೀಲು ,ಸೊಂಟ ಹಾಗು ಎಷ್ಟೇ ಹಳೆಯ ನೋವು ಇದ್ರೂ ಸಹ ಇದನ್ನ ಬಳಸಿ ಸಾಕು ಆಮೇಲೆ ಚಮತ್ಕಾರ ನೋಡಿ ..

ನಮಸ್ಕಾರಗಳು ಇವತ್ತಿನ ಮಾಹಿತಿಯಲ್ಲಿ ರಸ್ತೆಯ ಬದಿಯಲ್ಲಿ ದೊರೆಯುವ ಈ ರಸ್ತೆಯ ಬದಿಯಲ್ಲಿಯೇ ಕಾಣಸಿಗುವಂತಹ ವಿಶೇಷ ಗಿಡದ ಬಗ್ಗೆ ಮಾತನಾಡಲಿದ್ದೇವೆ ಈ ಗಿಡದ ಪ್ರಯೋಜನ ಅಪಾರ ಆದರೆ ಇದನ್ನು ನಾವು ಕಳೆ ಅಂತ ಭಾವಿಸಿ ಕಿತ್ತು ಬಿಸಾಡುತ್ತೇವೆ.

ಹೌದು ನಾವು ಮಾತನಾಡುತ್ತಿರುವಂತಹ ಗಿಡ ಯಾವುದು ಅಂದರೆ ಅದು ದತ್ತೂರಿ ಗಿಡ ಈ ದತ್ತೂರಿ ಗಿಡದಲ್ಲಿಯೂ ಹಲವು ವಿಧ ಇದೆ, ಈ ದತ್ತೂರಿ ಗಿಡ ಮೂಲಿಕೆಗಳು ಇದೀಗ ಆಯುರ್ವೇದಿಕ್ ಅಂಗಡಿಗಳಲ್ಲಿ ಸಹ ದೊರೆಯುತ್ತಿದ್ದು, ನಾವು ಇವತ್ತಿನ ಲೇಖನಿಯಲ್ಲಿ ಈ ವಿಶೇಷ ಗಿಡದ ಬಗ್ಗೆಯೇ ಮಾತನಾಡುತ್ತಿದ್ದೇವೆ. ದತ್ತೂರಿ ಗಿಡ ಇದೊಂದು ಅದ್ಭುತ ಆರೋಗ್ಯಕರ ಲಾಭಗಳನ್ನ ಹೊಂದಿರುವಂತಹ ಗಿಡ ಇದು ಮನುಷ್ಯನ ದೇಹದಲ್ಲಿ ನೋವಿರುವ ಭಾಗದಲ್ಲಿ ಇರುವ ನೋವನ್ನು ಕಿತ್ತು ತೆಗೆಯಲು ಸಹಕಾರಿಯಾಗಿರುತ್ತದೆ.

ಹೌದು ಪ್ರಿಯಾ ಸ್ನೇಹಿತರೆ, ನಾವು ಬಹಳಷ್ಟು ಮಾಹಿತಿಗಳಲ್ಲಿ ಮಂಡಿನೋವು ಕೀಲುನೋವು ಮೂಳೆಗಳ ನೋವಿಗೆ ಸಾಕಷ್ಟು ಮನೆಮದ್ದುಗಳ ತಿಳಿಸಿದ್ದೇವೆ ಇವತ್ತಿನ ಮಾಹಿತಿಯಲ್ಲಿ ಮಂಡಿನೋವಿಗೆ ನಾಟಿ ಔಷಧಿಯಲ್ಲಿ ಮಾಡುವ ಸರಳ ಅಂದರೆ ಸರಳ ಪರಿಹಾರವನ್ನು ತಿಳಿಸುತ್ತೇವೆ, ಆ ಪರಿಹಾರವನ್ನು ಮಾಡುವುದು ಈ ದತ್ತೂರಿ ಗಿಡದ ಸಹಾಯದಿಂದ ಹಾಗಾಗಿ ಇದರ ಎಲೆಯ ಪ್ರಯೋಜನವನ್ನೂ ನೀವು ಹೇಗೆ ಪಡೆದುಕೊಳ್ಳಬೇಕು ಅಂತ ತಿಳಿಸುತ್ತೇವೆ ಬನ್ನಿ ಈ ಲೇಖನವನ್ನ ತಿಳಿಯಿರಿ ಹಾಗೂ ಯಾರಿಗೆ ಮಂಡಿ ನೋವು ಕಾಣಿಸಿಕೊಂಡರೂ ಅಂಥವರು ಚಿಕಿತ್ಸೆ ಪಡೆದುಕೊಳ್ಳಲು ಅಥವಾ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಲು ಯಾವುದೇ ಮನೆಮದ್ದನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಅಂದರೆ ಅಂಥವರಿಗೆ ತಿಳಿಸಿಕೊಡಿ ಈ ಸರಳ ವಿಧಾನ.

ಈ ದತ್ತೂರಿ ಗಿಡದ ಸಹಯದಿಂದ ಎಣ್ಣೆಯನ್ನು ತೆಗೆಯುತ್ತಾರೆ ಈ ನೋವು ನಿವಾರಕ ಎಣ್ಣೆ ಇಂದ ಮಸಾಜ್ ಮಾಡುತ್ತಾ ಬಂದರೆ ಬಹಳ ಬೇಗ ನೋವು ಕೂಡ ನಿವಾರಣೆಯಾಗುತ್ತದೆ.

ದತ್ತೂರಿ ಗಿಡ ಇದು ಪೂರ್ಣ ಹಸಿರಾಗಿರುತ್ತದೆ ಇದರಲ್ಲಿ ಬಿಡುವ ಕಾಯಿ ಮುಳ್ಳು ಮುಳ್ಳಾಗಿ ಇರುತ್ತದೆ ಇದನ್ನು ನೀವು ನೋಡಿರುತ್ತೀರಾ ಇದನ್ನ ಕಳೆಯೆಂದು ಬಿಸಾಡಿ ಇರುತ್ತೀರಾ ಆದರೆ ಈ ಗಿಡದ ಎಲೆಗಳಿಂದ ನೋವು ಬಹಳ ಬೇಗನೆ ನಿವಾರಣೆಯಾಗುತ್ತೆ ಹೇಗೆಂದರೆ ಈ ಗಿಡದ ಎಲೆಯನ್ನು ತೆಗೆದುಕೊಂಡು, ಅದನ್ನು ಹಂಚಿನ ಮೇಲೆ ಹಾಕಿ ಬಿಸಿ ಮಾಡಿಕೊಳ್ಳಬೇಕು ಬಳಿಕ ನೋವಿರುವ ಭಾಗಕ್ಕೆ ಅದನ್ನ ಇಟ್ಟುಕೊಳ್ಳಬೇಕು ಇದು ನೋವನ್ನು ಬಹಳ ಸರಾಗವಾಗಿ ತೆಗೆಯುತ್ತೆ ಆ ಭಾಗದಲ್ಲಿ ಬೇಗನೇ ನೋವನ್ನು ಕಡಿಮೆ ಮಾಡುತ್ತದೆ.

ಅಥವಾ ಈ ಎಲೆಗಳನ್ನು ಅರೆದು ಅದರಿಂದ ರಸವನ್ನು ಬೇರ್ಪಡಿಸಿ ನೋವಿರುವ ಭಾಗಕ್ಕೆ ಲೇಪ ಮಾಡಬೇಕೋ ಅಥವಾ ಕೆಲವರಿಗೆ ಎಡವಿ ಬಿದ್ದು ಕಾಲು ನೋವಾಗಿರುತ್ತದೆ ಅಂತಾ ಭಾಗದಲ್ಲಿ ಲೇಪ ಮಾಡಬೇಕು ಇದರಿಂದ ನೋವು ಬಹಳ ಬೇಗ ನಿವಾರಣೆಯಾಗುತ್ತೆ.

ಗಾಯಾಳಾಗಿರುವ ಭಾಗಕ್ಕೆ ಈ ಎಲೆಯ ಪೇಸ್ಟ್ ಮಾಡಿ ದಪ್ಪದಾಗಿ ಲೇಪ ಮಾಡಿ ಅದು ಒಣಗಿದ ಮೇಲೆ ಬಿಸಿ ನೀರಿನಿಂದ ಸ್ವಚ್ಚ ಮಾಡಿ ಈ ರೀತಿ ಮಾಡುವುದರಿಂದ ಕೂಡ ಗಾಯದ ನೋವು ಕೂಡ ಬಹಳ ಬೇಗ ಕಡಿಮೆಯಾಗುತ್ತದೆ, ಇದೆ ಈ ದತ್ತೂರಿ ಗಿಡ ದ ವಿಶೇಷ ಪ್ರಯೋಜನಗಳು ಹಾಗೂ ಈ ಮನೆಮದ್ದುಗಳನ್ನು ಪಾಲಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಆದರೆ ಬಹಳ ಬೇಗ ನೋವು ಮಾತ್ರ ನಿವಾರಣೆ ಮಾಡುತ್ತದೆ ಈ ಪ್ರಕೃತಿಯಲ್ಲಿ ದೊರೆಯುವ ಈ ವಿಶೇಷ ಗಿಡ.ಇದನ್ನು ಕಂಡರೆ ನೀವು ಕೂಡ ಬಿಡಬೇಡಿ, ಇದರ ಎಲೆಗಳನ್ನು ತಂದು ಮಂಡಿ ನೋವಿಗೆ ಪರಿಹಾರವನ್ನ ಮಾಡಿಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.