ಯಾವ ರೀತಿಯ ಬಿಲ್ವಪತ್ರೆಯನ್ನ ಶಿವನಿಗೆ ಅರ್ಪಣೆ ಮಾಡಿದ್ರೆ ಶಿವ ಅನುಗ್ರಹ ಸಿಗುತ್ತೆ ಗೊತ್ತ ..

ವಿಷ್ಣುವಿಗೆ ತುಳಸಿ ಶಿವನಿಗೆ ಬಿಲ್ವ ಹೌದು ವಿಷ್ಣುವನ್ನು ಒಲಿಸಿಕೊಳ್ಳಬೇಕೆಂದರೆ ವಿಷ್ಣು ದೇವರಿಗೆ ತುಳಸಿ ಅನ್ನೂ ಸಮರ್ಪಣೆ ಮಾಡಬೇಕು. ಅದೇ ರೀತಿ ಶಿವನನ್ನು ಆರಂಭಿಸಬೇಕೆಂದರೆ ಶಿವನನ್ನು ಒಲಿಸಿಕೊಂಡ ಬೇಕು ಅನ್ನುವುದಾದರೆ ಶಿವನಿಗೆ ಬಿಲ್ವ ಎಲೆ ಅನ್ನೋ ಸಮರ್ಪಣೆ ಮಾಡಬೇಕು ಹೌದು ನೀವು ಶಿವನಿಗೆ ಅದೆಷ್ಟು ಆಡಂಬರದಿಂದ ಆರಾಧನೆ ಮಾಡಿದರೂ ಶಿವ ಅದನ್ನು ಸಮರ್ಪಣೆ ಮಾಡಿಕೊಳ್ಳುವುದಿಲ್ಲ ನೀವು ಚಿಕ್ಕ ಬಿಲ್ವದ ಎಲೆ ಅನ್ನು ಮನಸಾರೆ ಶಿವನಿಗೆ ಅರ್ಪಿಸಿದ ಖಂಡಿತವಾಗಿಯೂ ಶಿವ ಅದನ್ನು ಸಮರ್ಪಣೆ ಮಾಡಿಕೊಳ್ಳುತ್ತಾನೆ.

ತಾವು ಶಿವನನ್ನು ನೀವು ಆರಾಧನೆ ಮಾಡಬೇಕು ಅಂದರೆ ತಪ್ಪದೆ ಶುಕ್ರವಾರದ ದಿವಸದಂದು ಶಿವನಿಗೆ ಬಿಲ್ವ ಎಲೆಗಳನ್ನು ಸಮರ್ಪಣೆ ಮಾಡಿ ಇನ್ನೂ ಶಿವನಿಗಾಗಿ ಶಿವನನ್ನು ಸಂತಸ ಪಡಿಸುವುದಕ್ಕಾಗಿಯೇ ಉದ್ದೋ ಉದ್ದ ನಾಮಗಳನ್ನು ಮಂತ್ರಗಳನ್ನು ಪಟಿಸುವುದೇ ಬೇಡ ಚಿಕ್ಕ ಮಂತ್ರ ಅದನ್ನು ಮನಸಾರೆ ಪಠಣೆ ಮಾಡಿದ್ದೇ ಆದಲ್ಲಿ, ಖಂಡಿತವಾಗಿಯೂ ಶಿವನ ಕೃಪೆಗೆ ಪಾತ್ರರಾಗಬಹುದು. ಹೌದು” ಓಂ ನಮಃ ಶಿವಾಯಃ” ಎಂಬ ಪದದಲ್ಲಿ ಇಡೀ ಬ್ರಹ್ಮಾಂಡದಲ್ಲಿ ಇರುವ ಶಕ್ತಿ ಅಡಗಿದೆ. ಇದನ್ನು ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ನೀವು ಪಠಣೆ ಮಾಡಿದ್ದೇ ಆದಲ್ಲಿ ನಿಮಗೆ ಅಗಾಧವಾದ ಶಕ್ತಿ ಲಭಿಸುತ್ತದೆ.

ಅಷ್ಟೇ ಅಲ್ಲ ಶಿವನಿಗೆ ಬಣ್ಣ ಬಣ್ಣದ ಹೂವುಗಳನ್ನು ಅರ್ಪಣೆ ಮಾಡುವುದರಿಂದ ಶಿವನಿಗೆ ಬಿಲ್ವಪತ್ರೆ ಅನ್ನೋ ಸೇರ್ಪಡೆ ಮಾಡಿ ಅದರಲ್ಲಿಯೂ ಶಿವನಿಗೆ ಯಾವ ಬಿಲ್ವವನ್ನು ಅರ್ಪಣೆ ಮಾಡಬೇಕು ಎಂಬುದು ಕೂಡ ತಿಳಿದುಕೊಂಡಿರಬೇಕಾಗುತ್ತದೆ ಶಿವನಿಗೆ ಶಿವನ ಆರಾಧನೆಯ ಸಮಯದಲ್ಲಿ ಮನಸಾರೆ ಓಂ ನಮ ಶಿವಾಯ ಎಂದು ಮಂತ್ರ ಪಠಣೆ ಮಾಡುತ್ತಾ ಶಿವನ ಆರಾಧನೆ ಮಾಡಿ.

ಅದರಲ್ಲಿಯೂ ಬಿಲ್ವದ ಮರದ ದಂಟಿನಲ್ಲಿ ಮೂರು ದಳ ಇರುವಂತಹ ಬಿಲ್ವದ ಎಲೆ ಅನ್ನೂ ಶಿವನಿಗೆ ಅರ್ಪಣೆ ಮಾಡಬೇಕು ಇದರ ಅರ್ಥ ಏನು ಅಂದರೆ ಈ ಮೂರು ದಳದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ನೆಲೆಸಿರುತ್ತಾರೆ ಎಂಬ ನಂಬಿಕೆ ಇರುವ ಕಾರಣದಿಂದಾಗಿ, ಈ ರೀತಿಯ ಬಿಲ್ವವನ್ನು ಶಿವನಿಗೆ ಅರ್ಪಣೆ ಮಾಡಿದ್ದೇ ಆದಲ್ಲಿ, ನೀವು ಶಿವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದು.

ಹೌದು ಒಬ್ಬ ಪರಮ ಪಾ…ಪಿಷ್ಠೆಯ ಕಥೆ ನೀವು ಕೇಳಿರಬಹುದು ಈಕೆ ಎಲ್ಲರಿಗೂ ಕಷ್ಟ ನೀಡುತ್ತಾ ಜೀವನ ನಡೆಸುತ್ತಾ ಇರುತ್ತಾರೆ ಆದರೆ ಒಮ್ಮೆ ಈಕೆ ಎಲ್ಲಿಯೂ ಆಹಾರ ಸಿಗದೆ ಅಲೆದಾಡುತ್ತಾ ಗೋಕರ್ಣಕ್ಕೆ ತಲುಪುತ್ತಾಳೆ ಅಲ್ಲಿ ತನಗೆ ತಿಳಿಯದೆ ಶಿವನಿಗೆ ಬಿಲ್ವವನ್ನು ಅರ್ಪಣೆ ಮಾಡಿರುತ್ತಾಳೆ. ಅಷ್ಟೇ ಅಲ್ಲ ಶಿವರಾತ್ರಿಯ ದಿವಸ ದಂಧೆಯ ಆಕೆಗೆ ತಿಳಿಯದ ಹಾಗೆ ಆಕೆ ಜಾಗರಣೆ ಮಾಡಿ ಶಿವನಿಗೆ ಬಿಲ್ವಾರ್ಚನೆ ಮಾಡಿರುತ್ತಾಳೆ.

ಇದರಿಂದಾಗಿ ಆಕೆಗೆ ಸ್ವರ್ಗಪ್ರಾಪ್ತಿ ಆಗಿರುತ್ತದೆ ಎನ್ನುವುದು ನಾವು ಮನಸ್ಸಾರೆ ಯಾವಾಗ ಶಿವನಿಗೆ ಬಿಲ್ವ ಅರ್ಚನೆ ಮಾಡ್ತೇವೆ ಬಿಲ್ಲುಗಳ ಸೇರ್ಪಡೆ ಮಾಡುತ್ತೇವೆ ಶಿವನ ಅನುಗ್ರಹವನ್ನು ಆದಷ್ಟು ಬೇಗ ಪಡೆದುಕೊಳ್ಳಬಹುದು. ನೀವೂ ಕೂಡ ಶಿವನನ್ನು ಆಡಂಬರದಿಂದ ಉಳಿಸಿಕೊಳ್ಳಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು ಶಿವನಿಗೆ ಮೂರು ದಳವಿರುವ ಬಿಲ್ವವನ್ನು ಅರ್ಪಿಸಿ ಖಂಡಿತವಾಗಿಯೂ ಶಿವನು ನಿಮಗೆ ಒಲಿಯುತ್ತಾನೆ ಧನ್ಯವಾದ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

10 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

12 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

12 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

12 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.