ರಂಗೋಲಿ ಧಾರವಾಹಿ ಮೂಲಕ ಬಾರಿ ಸದ್ದು ಮಾಡಿದ ನಟಿ ಎಲ್ಲಿದ್ದಾರೆ ಗೊತ್ತ ..! ಅಭಿಮಾನಿಗೆ ಭರ್ಜರಿ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೆ ಹಲವಾರು ವರ್ಷಗಳ ಹಿಂದೆ ಕನ್ನಡ ವಾಹಿನಿಯಲ್ಲಿ ಒಂದು ಧಾರವಾಹಿ ಸಿಕ್ಕಾಪಟ್ಟೆ ಅರ್ಥಗರ್ಭಿತವಾಗಿ ತನ್ನ ಅಸ್ತಿತ್ವವನ್ನು ಮೂಡಿಸಿತ್ತು ಆಗಿನ ಸಂದರ್ಭದಲ್ಲಿ ಪ್ರತಿಯೊಬ್ಬರು ಈ ಧಾರಾವಾಹಿಯನ್ನು ನೋಡುತ್ತಿದ್ದರು ಆ ರೀತಿಯಾದಂತಹ ಜನಮನ್ನಣೆಯನ್ನು ಧಾರವಾಹಿ ಪಡೆದಿತ್ತು. ಮಧ್ಯಮ ವರ್ಗದ ಕುಟುಂಬಗಳ ನೈಜ ಚಿತ್ರಣವನ್ನು ಧಾರಾವಾಹಿಯಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದರು.ಹೇಗೆ ಮಧ್ಯಮ ಕುಟುಂಬದಲ್ಲಿ ಒಳಗೊಳಗೆ ಜಗಳ ಆಗುತ್ತವೆ ಒಬ್ಬರು ಇನ್ನೊಬ್ಬರ ಮೇಲೆ ಹೇಗೆ ಕತ್ತಿಯನ್ನು ಮಸಿ ಯುತ್ತಾರೆ ಎನ್ನುವಂತಹ ಮಾಹಿತಿಯನ್ನು ಹೇಳಲಾಗಿತ್ತು.

 

ಆದರೆ ಇವಾಗ ಈ ರೀತಿಯಾದಂತಹ ಧಾರಾವಾಹಿ ಮಾಡುವಂತಹ ಗೋಜಿಗೆ ಯಾರೂ ಹೋಗುತ್ತಿಲ್ಲ ಇವಾಗ ತುಂಬಾ ಚೇಂಜ್ ಆಗಿದೆ ಮಧ್ಯಮ ವರ್ಗದ ಹುಡುಗಿ ಶ್ರೀಮಂತ ಹುಡುಗ ನನ್ನ ಪ್ರೀತಿ ಮಾಡುವ ವಿಚಾರವನ್ನು ಇಟ್ಟುಕೊಂಡು ಧಾರವಾಹಿಗಳನ್ನು ಮಾಡುತ್ತಿದ್ದಾರೆ ಹಾಗೂ ಅವುಗಳು ಜನಪ್ರಿಯವಾಗುತ್ತಿವೆ.ಹಾಗಾದರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಒಂದಾನೊಂದು ಕಾಲದಲ್ಲಿ ರಂಗೋಲಿಯನ್ನು ವಂತಹ ಧಾರವಾಹಿ ಜನರ ಸಿಕ್ಕಾಪಟ್ಟೆ ಮನಸ್ಸನ್ನು ಗೆದ್ದು ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು ಧಾರವಾಹಿಯಲ್ಲಿ ಕಂಡುಬಂದಂತಹ ನಟಿ ತುಂಬಾ ಫೇಮಸ್ ಆಗಿದ್ದರು ಹಾಗಾದರೆ ಅವರು ಏನು ಮಾಡುತ್ತಿದ್ದಾರೆ ಈಗ ಎಲ್ಲಿದ್ದಾರೆ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

ಧಾರಾವಾಹಿಯ ಮುಖಾಂತರ ಹಲವಾರು ಜನರನ್ನು ಮೋಡಿ ಮಾಡಿದಂತಹ ಸಿರಿ ಅವರ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಳ್ಳೋಣ ಬನ್ನಿ ಇವರು ಚಿಕ್ಕವಯಸ್ಸಿನಲ್ಲಿ ಇರುವಂತಹ ಸಂದರ್ಭದಲ್ಲಿಯೇ ಧಾರಾವಾಹಿಗಳಲ್ಲಿ ನಟನೆ ಮಾಡುವುದನ್ನ ಆರಂಭಿಸಿದರು ಹಾಗೂ ತಾವು 9ನೇ ತರಗತಿಯಲ್ಲಿ ಇರುವಂತಹ ಸಂದರ್ಭದಲ್ಲಿ ಕಿರುತೆರೆಗೆ ಪ್ರವೇಶವನ್ನು ನೀಡಿದ್ದರು.ತದನಂತರ ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ ಪಿಯುಸಿಯಲ್ಲಿ ಓದುತ್ತಿರುವ ಅಂತಹ ಸಂದರ್ಭದಲ್ಲಿ ಪ್ರಮುಖವಾದಂತಹ ಧಾರವಾಹಿಯಲ್ಲಿ ಊರಿಗೆ ಪಾತ್ರವನ್ನು ಮಾಡಲು ಅವಕಾಶ ಸಿಗುತ್ತದೆ.

ಅದಾದ ಬಳಿಕ ಇವರಿಗೆ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ತಂದುಕೊಟ್ಟಂತಹ ಧಾರಾವಾಹಿ ಎಂದರೆ ಅದು ರಂಗೋಲಿ ಧಾರಾವಾಹಿ ಮಾಡುವುದರ ಮುಖಾಂತರ ತುಂಬಾ ಫೇಮಸ್ ಆಗುತ್ತಾರೆ. ಅದಾದ ನಂತರ ಈ ಧಾರಾವಾಹಿಯ ಯಶಸ್ಸನ್ನು ಕಂಡ ತೆಲುಗು ವೈದ್ಯರು ಕೂಡ ಇದನ್ನ ರಿಮೇಕ್ ಮಾಡಲು ಶುರುಮಾಡುತ್ತಾರೆ.ಅಷ್ಟೊಂದು ಜನತನ ಹೊಂದಿರುವಂತಹ ಇತರ ಹವಾಯಿಯಲ್ಲಿ ನಟನೆ ಮಾಡುವುದಕ್ಕೆ ಇವರಿಗೆ ಎಲ್ಲಾ ಭಾಷೆಯಲ್ಲೂ ಕೂಡ ಅವಕಾಶ ಸಿಗುತ್ತದೆ.ಇಡೀ ಭಾರತ ಕಿರುತೆರೆಯ ವಿಚಾರದಲ್ಲಿ ಬಂದರೆ ಮೂರು ನಾಲ್ಕು ಭಾಷೆಯಲ್ಲಿ ಒಬ್ಬರೇ ನಟಿಯಾಗಿ ಕೆಲಸ ಮಾಡಿದ್ದು ಇವರ ಮೊದಲು ಅಂತ ನಾವು ಹೇಳಬಹುದು.

 

ಹೀಗೆ ತಮ್ಮ ಕೆಲಸವನ್ನು ಮಾಡುತ್ತ ಜನರನ್ನು ಮನರಂಜಿಸುವ ಕನ್ನಡದಲ್ಲಿ ಇದ್ದುಕೊಂಡು ಹಲವಾರು ಭಾಷೆಗಳಲ್ಲಿ ಕನ್ನಡದ ಧಾರಾವಾಹಿಯನ್ನು ಹಾಗೂ ಅದರ ಹಿರಿಮೆಯನ್ನ ಮೆರೆಯುವುದಕ್ಕೆ ಇವರು ತುಂಬಾ ಕಷ್ಟಪಟ್ಟಿದ್ದಾರೆ. ಅದಾದನಂತರ ಇವರು ಕಿರುತೆರೆಯಿಂದ ಹಲವಾರು ವರ್ಷಗಳಿಂದ ದೂರ ಇರುತ್ತಾರೆ ಹಾಗೆ ಕೆಲವೊಂದು ಕ್ಷಣದಲ್ಲಿ ನಾನು ಮತ್ತೆ ಕಿರುತೆರೆಗೆ ವಾಪಸ್ಸು ಬರುತ್ತೇನೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ. ಹಲಗೂರು ಧಾರವಾಹಿ ಅವಕಾಶ ಸಿಗುತ್ತಿದ್ದು ಹಾಗೂ ಆಫರ್ಗಳು ಬರ್ತಾ ಇತ್ತು ಸದ್ಯದಲ್ಲಿಯೇ ಹಲವಾರು ಧಾರವಾಹಿಗಳ ಡಿಸ್ಕಷನ್ ನಡೆಯುತ್ತಿದೆ ಅದರ ಮುಖಾಂತರ ಒಳ್ಳೆಯ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡು ಮತ್ತೆ ಬರುತ್ತೇನೆ ಎನ್ನುವಂತಹ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ಈ ನದಿಯ ಕುರಿತು ನಿಮಗೇನಾದರೂ ಹೆಚ್ಚಿನ ಮಾಹಿತಿ ಏನಾದರೂ ಇದ್ದಲ್ಲಿ ದಯವಿಟ್ಟು ಕಮೆಂಟ್ ಮಾಡಿದರೆ ಮುಖಾಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

21 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

21 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

23 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

24 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

24 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.