ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ಹಾಕಲಿದ್ದೇವೆ ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಗಂಡ ಹೆಂಡತಿಯ ನಡುವಿನ ಸಂಬಂಧಕ್ಕೆ ಸಿಕ್ಕಾಪಟ್ಟೆ ದೊಡ್ಡ ಮಹತ್ವವನ್ನು ನೀಡಲಾಗುತ್ತದೆ ಹಾಗು ಇವರಿಬ್ಬರ ಜೀವನವನ್ನು ಅದ್ಭುತವಾದಂತಹ ಜೀವನ ಅಂತ ಕರೆಯುತ್ತಾರೆ. ಸ್ನೇಹಿತರ ಏಳೇಳು ಜನ್ಮದಲ್ಲಿ ಕೂಡಿಬಂದರೆ ಮಾತ್ರವೇ ಈ ಜನ್ಮದಲ್ಲಿ ಮದುವೆಯಾಗುತ್ತಾರೆ .
ಎನ್ನುವಂತಹ ಒಂದು ಮಾತು ನಮ್ಮ ಭಾರತ ದೇಶದಲ್ಲಿ ಇದೆ.ಇನ್ನು ಕೆಲವರು ಯಾರಾದರೂ ಮದುವೆಯಾದರೆ ಅವರು ಪೂರ್ವಜನ್ಮದಲ್ಲಿ ಇವರಿಗೆ ಮದುವೆ ಆಗುವಂತಹ ಯೋಗ ಇತ್ತು ಹಾಗೂ ಇವರು ಮದುವೆಯಾಗುವುದು ಸ್ವರ್ಗದಲ್ಲಿ ನಿಶ್ಚಯವಾಗಿದೆ ಎನ್ನುವಂತಹ ಮಾತನ್ನು ಹೇಳುತ್ತಾರೆ.
ಇನ್ನು ನಾವು ನೇರವಾಗಿ ವಿಷಯಕ್ಕೆ ಬರುವುದಾದರೆನಮ್ಮ ನೆರೆಯ ದೇಶ ಆಗಿರುವಂತಹ ಹಾಗೂ ಸಿಕ್ಕಾಪಟ್ಟೆ ಪವರ್ಫುಲ್ ಅಂತ ಹೆಸರುವಾಸಿಯಾಗಿರುವ ಅಂತಹ ದೇಶ ಆಗಿರುವಂತಹ ರಷ್ಯಾ ದೇಶದಲ್ಲಿ ಒಬ್ಬಳು ಹುಡುಗಿ ಇದ್ದಾಳೆ. ಈ ಹುಡುಗಿ ಏನು ಮಾಡಿದ್ದಾಳೆ ಗೊತ್ತ ವಧು ವರ ವೇದಿಕೆ ಅಂದರೆ ಇಂಟರ್ನೆಟ್ನಲ್ಲಿ ಒಂದು ವಿಚಾರವನ್ನು ಹಂಚಿಕೊಂಡಿದ್ದಾಳೆ ಅದು ಏನು ಅಂತೀರಾ.
ಇವರು ಹೇಳುವ ಪ್ರಕಾರ ಇವರಿಗೆ 70 ಕೋಟಿಗಿಂತಲೂ ಹೆಚ್ಚು ಆಸ್ತಿಯನ್ನು ಇವರು ಹೊಂದಿದ್ದಾರಂತೆ ಹಾಗೆ ಇವರು ಹೇಳುವ ಹಾಗೆ ಇವರನ್ನು ಯಾರು ಮದುವೆಯಾಗುತ್ತಾರೆ ಅವರಿಗೆ ಎಪ್ಪತ್ತು ಕೋಟಿ ಆಸ್ತಿಯನ್ನು ಇವರು ಕೊಡುತ್ತಾರಂತೆ.ಆದರೆ ಈ ಬೆಡಗಿ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ ನನ್ನನ್ನು ಮದುವೆಯಾಗು ವಂತಹ ಹುಡುಗ ಸಂಪೂರ್ಣವಾಗಿ ಭಾರತ ದೇಶದ ಭಾರತೀಯ ಪ್ರಜೆ ಆಗಿರಬೇಕು. ಎನ್ನುವಂತಹ ಒಂದು ಶರತ್ತನ್ನು ಕೂಡ ಹಾಕಿದ್ದಾರೆ.
ಅವರ ಜೊತೆಗೆ ನನ್ನನ್ನು ಮದುವೆಯಾಗು ವಂತಹ ಹುಡುಗ ನನ್ನನ್ನು ಸದಾಕಾಲ ಪ್ರೀತಿಯಿಂದ ನೋಡಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಮದುವೆಯಾದ ನಂತರ ದುಡ್ಡಿನ ಹಿಂದೆ ಹೋಗಿ ನನ್ನನ್ನು ದೂರ ಮಾಡಿಕೊಳ್ಳಬಾರದು ಹಾಗೂ ಬೇರೆ ಯಾವುದೇ ವಿಚಾರವನ್ನು ಮಾಡಬಾರದು ಕೇವಲ ನನ್ನ ಹಣವನ್ನು ಬಳಕೆ ಮಾಡಿಕೊಂಡು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವಂತಹ ಒಂದು ವಿಚಿತ್ರವಾದ ಶರತ್ ಹಾಕಿದ್ದಾರೆ.
ಇನ್ನೂ ಒಂದು ದೊಡ್ಡದಾದ ಅಂತಹ ಶರತ್ತು ಏನಪ್ಪಾ ಅಂದರೆ ಸಂಪೂರ್ಣವಾಗಿ ಇವರ ಜೊತೆಯಲ್ಲಿ ಜೀವನವನ್ನ ಕಲಿಯಬೇಕು ಬೇರೆ ಎಲ್ಲೂ ಹೋಗಬಾರದು ಇವರ ಹತ್ತಿರವೇ ಸದಾಕಾಲ ಇರಬೇಕು ಅವರು ಏನು ಮಾಡಿದರು ಏನು ತಪ್ಪು ಮಾಡಿದರು ಏನು ಬೇಕೋ ಅದನ್ನು ಬಳಸಿಕೊಳ್ಳಬೇಕು. ದೊಡ್ಡ ಧ್ವನಿಯಲ್ಲಿ ಮಾತನಾಡಬಾರದು ನಾನು ಏನು ಹೇಳುತ್ತೇನೆ ಅದು ಮಾತ್ರ ಮಾಡಬೇಕು ನನಗೆ ಸಂಪೂರ್ಣವಾಗಿ ಗೌರವ ನೀಡಬೇಕು. ಹೀಗೆ ನಾನಾ ರೀತಿಯಾದಂತಹ ಗಂಡನನ್ನ ಒಂದು ರೀತಿ ಪುಟಾಣಿ ತರ ನೋಡಿದ್ದಾರೆ ಈ ಹುಡುಗಿ.
ಈ ರೀತಿಯಾದಂತಹ ಎಲ್ಲಾ ಶರತ್ತುಗಳನ್ನು ಯಾವುದೇ ಒಬ್ಬ ಭಾರತೀಯ ಒಪ್ಪಿಕೊಂಡಿದ್ದರಲ್ಲಿ ನನ್ನ ಆಸ್ತಿ ಸಂಪೂರ್ಣವಾಗಿ ಅವನಿಗೆ ಬರೆದುಕೊಡುತ್ತೇನೆ ತುಂಬಾ ಚೆನ್ನಾಗಿರಬಹುದು ಜೀವನವನ್ನ ತುಂಬಾ ಶ್ರೀಮಂತಿಕೆಯನ್ನು ಕಳೆಯಬಹುದು ಎನ್ನುವಂತಹ ಮಾತನ್ನ ರಷ್ಯಾ ದೇಶದ ಮಾಡಲ್ ಆಗಿರುವಂತಹ ಅಣ್ಣ ಅವರು ಹೇಳಿದ್ದಾರೆ.
ಸ್ನೇಹಿತರೆ ನಿಮಗೂ ಈ ರೀತಿಯಾದಂತಹ ಹುಡುಗಿಯೇ ದೊರಕಬೇಕು ಎಂದರೆ ಒಂದು ಸಾರಿ ಟ್ರೈ ಮಾಡಿ ನೋಡಿ ನಿಮ್ಮ ಅದೃಷ್ಟ ಏನಾದರೂ ಚೆನ್ನಾಗಿದ್ದರೆ ಹುಡುಕಿ ನಿಮ್ಮ ಸಂಗಾತಿ ಆಗಬಹುದು ಹಾಗೂ ನೀವು ಎಪ್ಪತ್ತು ಕೋಟಿ ಆಸ್ತಿಯ ಒಡೆಯ ಕೂಡ ಆಗಬಹುದು.ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.