ಅರೋಗ್ಯ

ರಾತ್ರಿ ಆಗುತ್ತಿದ್ದಂತೆ ಈ ಒಂದು ವಸ್ತುವನ್ನ ಉರಿಯುವ ದೀಪಕ್ಕೆ ಹಾಕಿ ಉರಿಸಿದರೆ ಸಾಕು ಒಂದು ಸೊಳ್ಳೆಯೂ ಕೂಡ ಮನೆಯ ಒಳಗೆ ಬರೋದೇ ಇಲ್ಲ..

ಸಂಜೆ ಆಗುತ್ತಿದ್ದ ಹಾಗೆ ಮನೆಯಲ್ಲಿ ಸೊಳ್ಳೆಗಳ ಕಾಟ ಇದೆ ಅಂದರೆ ಈ ಸೊಳ್ಳೆಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಲು ಸೊಳ್ಳೆಗಳಿಂದ ಮುಕ್ತಿ ಪಡೆಯಲು ಮಾಡಿ ಈ ಸರಳ ಪರಿಹಾರ ಈ ಮನೆಮದ್ದು ಸಕತ್ ಎಫೆಕ್ಟಿವ್ ಆಗಿ ಸೊಳ್ಳೆಗಳ ಉಪಟಳ ಹೋಗಲಾಡಿಸಲು ಸಹಕಾರಿ ಆಗಿರುತ್ತೆ! ಸಂಜೆ ಆಗುತ್ತಿದ್ದ ಹಾಗೆ ಒಂದೇ ಚಿಂತೆ ಸೊಳ್ಳೆಗಳು ಮನೆಯೊಳಗೆ ಬರುತ್ತದೆ ಎಂದು ಅದರಲ್ಲಿಯೂ ಮನೆಯಲ್ಲಿ ಮಕ್ಕಳು ಇದ್ದರೆ ಸುಮ್ಮನೆ ಭಯ ಯಾಕೆಂದರೆ ಇಂದು ಸೊಳ್ಳೆಗಳು ಕಚ್ಚಿದರೆ ಏನೆಲ್ಲ ಸಮಸ್ಯೆಗಳು ಉಂಟಾಗುತ್ತಿದೆ ಎಂಬುದನ್ನು ನೀವು ಸಹ ನೋಡುತ್ತಾ ಇದ್ದೀರಾ.

ಹಾಗಾಗಿ ಇವತ್ತಿನ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಮನೆಮದ್ದು ಸೊಳ್ಳೆಗಳಿಂದ ಪರಿಹಾರ ಪಡೆದುಕೊಳ್ಳಲು ಯಾವ ಸರಳ ವಿಧಾನವನ್ನು ಫಲಿಸಬಹುದು ಯಾವುದೇ ತರಹದ ಕೆಮಿಕಲ್ ಪದಾರ್ಥಗಳನ್ನು ಬಳಸದೆ ಅಂತ. ಹಾಗಾದರೆ ಮಾಡಬೇಕಾದ ಪರಿಹಾರವೇನು ಇದಕ್ಕೆ ಬೇಕಾಗುವ ಪದಾರ್ಥಗಳು ಏನು ಹಾಗೂ ಮನೆಯಲ್ಲಿ ಸೊಳ್ಳೆಗಳು ಇರಬಾರದು ಅಂದರೆ ತಯಾರಿಸಬಹುದಾದ ಸರಳ ವಿಧಾನ ಯಾವುದು ಎಂದು ತಿಳಿಸುವುದಾದರೆ, ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮಣ್ಣಿನ ದೀಪ ಬೆಳ್ಳುಳ್ಳಿ ಇಪ್ಪು ಎಣ್ಣೆ ಬೇವಿನ ಎಣ್ಣೆ ಮತ್ತು ಬತ್ತಿ.

ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ, ಈ ಮನೆಮದ್ದು ಮಾಡುವ ಮುನ್ನ ಮಣ್ಣಿನ ದೀಪ ಒಂದನ್ನೂ ತೆಗೆದುಕೊಳ್ಳಿ, ಇದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಬೇಕು ಅಂದರೆ ಪೂರ್ಣ ಸಣ್ಣದಾಗಿ ಈ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಇದಕ್ಕೆ ಇಪ್ಪು ಎಣ್ಣೆ ಬೇವಿನ ಎಣ್ಣೆಯನ್ನು ಮಿಶ್ರ ಮಾಡಿ ಮತ್ತೊಮ್ಮೆ ಎಲ್ಲವನ್ನು ಮಿಕ್ಸ್ ಮಾಡಿಕೊಂಡು ಇದಕ್ಕೆ ಬತ್ತಿ ಹಾಕಿ, ಸಂಜೆ ಸಮಯದಲ್ಲಿ ಸೊಳ್ಳೆಗಳು ಎಲ್ಲಿರುತ್ತದೆಯೋ ಅಲ್ಲಿ ಈ ದೀಪವನ್ನು ಉರಿಸಬೇಕು

ಈ ವಿಧಾನವನ್ನು ಬಳಸುವುದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಸೊಳ್ಳೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಹೌದು ಬೆಳ್ಳುಳ್ಳಿ ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿದೆ ಇದು ವಾತಾವರಣದಲ್ಲಿರುವ, ಕೀಟಗಳನ್ನೂ ಪರಿಹಾರ ಮಾಡಲು ಸಹಕಾರಿ ಜೊತೆಗೆ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬೇಕೆಂದರೆ ಈ ಸರಳ ಪರಿಹಾರ ತುಂಬ ಉಪಯುಕ್ತವಾಗಿದೆ, ಹಾಗಾಗಿ ನೀವು ಸಹ ಈ ಸರಳ ಮನೆಮದ್ದು ನನ್ನ ಪಾಲಿಸಿ ಮನೆಯಲ್ಲಿ ಸೊಳ್ಳೆ ಗಳಿದ್ದರೆ ಅದರಿಂದ ಮುಕ್ತಿ ಪಡೆಯಿರಿ.

ಇಪ್ಪು ಎಣ್ಣೆ ಇದನ್ನು ಸಾಮಾನ್ಯವಾಗಿ ಆಯುರ್ವೇದದಲ್ಲಿ ಬಳಕೆ ಮಾಡ್ತಾರೆ ಇದೊಂದು ವಿರಳ ಎಣ್ಣೆ ನಾಟಿ ಮರದಿಂದ ಇದನ್ನು ತಯಾರಿಸುವುದು ಈ ಎಣ್ಣೆ ಅನ್ನು ಬಳಸುವುದರಿಂದ ಇನ್ನೂ ಸಾಕಷ್ಟು ಲಾಭಗಳನ್ನು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಆದರೆ ಇಂದಿನ ಲೇಖನದಲ್ಲಿ ನಾವು ಈ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಎಣ್ಣೆಯ ಉಪಯೋಗವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಹೌದು ಇದರಲ್ಲಿ ಬಳಸಿರುವ ಮತ್ತೊಂದು ಪದಾರ್ಥ ಬೇವಿನ ಎಣ್ಣೆ ಬೇವಿನ ಎಣ್ಣೆ ಸಹಾ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಆಗಿದೆ ಮತ್ತು ಸೊಳ್ಳೆಗಳ ಕಾಟ ನಿವಾರಣೆಗೆ ಉಪಯುಕ್ತವಾಗಿದೆ ಈ ಎಣ್ಣೆ ಹಾಗಾಗಿ ಬೇವಿನ ಎಣ್ಣೆಯ ಪ್ರಯೋಜನ ಪಡೆದುಕೊಳ್ಳುವುದರಿಂದ ಕೇವಲ ಸೊಳ್ಳೆ ಓಡಿಸುವುದು ಮಾತ್ರವಲ್ಲ ಇನ್ನಷ್ಟು ಅರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಮನೆಯಲ್ಲಿ ಪಾಸಿಟಿವಿಟಿ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಕ್ರಿಮಿಕೀಟ ಇದ್ದರೆ ಅದರ ನಿವಾರಣೆಗೆ ಮತ್ತು ವಾತಾವರಣ ಶುದ್ದಿಗೆ ಸಹಕಾರಿಯಾಗಿದೆ ಈ ಬೇವಿನ ಎಣ್ಣೆ. ಈ ಸರಳ ಪರಿಹಾರ ಪಾಲಿಸಿ ಸೊಳ್ಳೆಗಳಿಂದ ಮುಕ್ತಿ ಪಡೆಯಿರಿ ಹಾಗೂ ಈ ಮನೆಮದ್ದು ಮಾಡುವುದರಿಂದ ರೀಫಿಲ್ ಸೊಳ್ಳೆಬತ್ತಿ ಇವುಗಳ ಪ್ರಯೋಜನ ಮಾಡುವುದು ಬೇಕಾಗಿರುವುದಿಲ್ಲ .

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

6 days ago

This website uses cookies.