ಅರೋಗ್ಯ

ಲಿಪೊಮಾ ಅಥವಾ ದೇಹದ ಮೇಲೆ ಆಗುವಂತಹ ಗೆಡ್ಡೆ ಯನ್ನ ಮನೆಮದ್ದಿನ ಮೂಲಕ ನಿವಾರಣೆ ಮಾಡಿಕೊಳ್ಳೋದು ಹೇಗೆ ಗೊತ್ತ ..

ಈ ಲಿಫೋಮಾ ಸಮಸ್ಯೆಗೆ ಮನೆಯಲ್ಲೇ ಮಾಡಬಹುದು ಪರಿಹಾರ ಕೇವಲ ಪ್ರತಿದಿನ ಖಾಲಿ ಹೊಟ್ಟೆಗೆ ಈ ಪದಾರ್ಥವನ್ನು ತಿನ್ನುತ್ತ ಬಂದದ್ದೇ ಆದಲ್ಲಿ ಕೇವಲ 3ತಿಂಗಳಿನಲ್ಲಿ ಸರ್ಜರಿ ಇಲ್ಲದೆ ಈ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.ಹಲವರಿಗೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತಾ ಇರುತ್ತದೆ ಹೌದು ಕೆಲವರಿಗೆ ಶೀತ ಜ್ವರ ಕೆಮ್ಮು ಈ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿ ಹೋಗಿರುತ್ತದೆ, ಇದಕ್ಕೆ ಎಷ್ಟೇ ಪರಿಹಾರ ಮಾಡಿದರೂ ಸಾಕಾಗುತ್ತಾ ಇರುವುದಿಲ್ಲ ಸಮಸ್ಯೆ ಕೂಡ ಪರಿಹಾರವಾಗುತ್ತಾ ಇರುವುದಿಲ್ಲ.

ಇವತ್ತಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಸಹ ಈ ಪರಿಹಾರ ಏನು ಅಂದರೆ ಇದೊಂದು ಸಮಸ್ಯೆಯೇ ಅಲ್ಲ ಆದರೆ ಕೆಲವರಿಗೆ ಈ ಪರಿಸ್ಥಿತಿಯು ತೊಂದರೆ ಆಗಿರುತ್ತದೆ, ಮುಜುಗರ ಉಂಟು ಮಾಡುತ್ತದೆ. ಯಾಕೆಂದರೆ ಶರೀರದ ಕೆಲವೊಂದು ಭಾಗದಲ್ಲಿ ಈ ರೀತಿ ಗಂಟುಗಳಿದ್ದರೆ ಅದು ಕೆಲವರಿಗೆ ಇಷ್ಟ ಆಗುತ್ತ ಇರೋದಿಲ್ಲ ಅದರಲ್ಲಿ ಫ್ಯಾಷನ್ ಬಗ್ಗೆ ಒಲವು ಇರುವವರಿಗಂತೂ ಈ ಸ್ಥಿತಿಯು ಎಷ್ಟರಮಟ್ಟಿಗೆ ಆಲೋಚನೆ ಮಾಡುವಂತೆ ಮಾಡುತ್ತದೆ ಅಂದರೆ

ಸರ್ಜರಿ ಮಾಡಿಸಿಕೊಂಡು ಆದರೂ ಈ ಪರಿಸ್ಥಿತಿಯಿಂದ ಹೊರ ಬರಬೇಕೆಂದು ಸರ್ಜರಿ ತನಕ ಹೋಗ್ತಾರೆ ಆದರೆ ಇನ್ನೂ ಕೆಲವರು ಅದನ್ನ ಹಾಗೆ ನಿರ್ಲಕ್ಷ್ಯ ಮಾಡಿ ಸುಮ್ಮನೆ ಆಗಿರುತ್ತಾರೆ ಎಕೆಂದರೆ ಈ ರೀತಿ ಗಂಟುಗಳು ದೇಹದ ಮೇಲೆ ಯಾವುದೇ ನೋವುಂಟು ಮಾಡುವುದಿಲ್ಲ ಏನೇ ತೊಂದರೆ ಆಗುತ್ತಾ ಇರುವುದಿಲ್ಲ.

ಹಾಗಾಗಿ ಒಬ್ಬೊಬ್ಬರು ಒಂದೊಂದು ರೀತಿ ಯೋಚನೆ ಮಾಡುವುದರಿಂದ ಈ ರೀತಿ ಗಂಟುಗಳು ನಿಮ್ಮಲ್ಲಿ ಇದ್ದಲ್ಲಿ ನೀವು ನೋವೇ ಇಲ್ಲದೆ ಸರ್ಜರಿಯ ಇಲ್ಲದೆ ಹೆಚ್ಚು ಕಷ್ಟಪಡದೆ ಈ ಪರಿಸ್ಥಿತಿಯಿಂದ ಹೊರ ಬರಬೇಕು ಅಂದಲ್ಲಿ ಮಾಡಿ ಈ ಸರಳ ಪರಿಹಾರ ಇದನ್ನು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಬೇವಿನ ಎಲೆ ಹೌದು ಈ ಬೇವಿನ ಎಲೆಗಳಿಂದ ಪ್ರಯೋಜನ ಪಡೆದುಕೊಳ್ಳುವ ಮೂಲಕ ಈ ಸ್ಥಿತಿ ಇಂದೂ ಸಹ ಪರಿಹಾರ ಪಡೆದುಕೊಳ್ಳಿ

ಅಷ್ಟೇ ಅಲ್ಲ ಎ ಪರಿಹರತಿ ನಾವು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಈ ಪರಿಹಾರ ಮಾಡುವುದೆಂದರೆ ಬೇವಿನ ಎಲೆಗಳನ್ನು ಜಜ್ಜಿ ಇದಕ್ಕೆ ನೀರು ಹಾಕಿ ಸ್ವಲ್ಪ ಅರಿಶಿಣ ಪುಡಿ ಮಿಶ್ರಣ ಮಾಡಿ ಉಂಡೆ ಕಟ್ಟಿ ಪ್ರತಿದಿನ ಖಾಲಿ ಹೊಟ್ಟೆಗೆ ತಿನ್ನುತ್ತ ಬರಬೇಕು.

ಈ ಪರಿಹಾರವನ್ನು ಪಾಲಿಸಿಕೊಂಡು ಬಂದರೆ ಏನಾಗುತ್ತದೆ ಅಂದರೆ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕರಗುತ್ತದೆ ಮತ್ತು ಈ ದೇಹದಲ್ಲಿ ಅಲ್ಲಲ್ಲಿ ಉಂಟಾಗಿರುತ್ತದೆ ಅಲ್ಲಾ ಆ ಗಂಟು ಅದೂ ಕೂಡ ಈ ಕೊಲೆಸ್ಟ್ರಾಲ್ ಯಿಂದಲೇ ಉಂಟಾಗುತ್ತದೆ ಮತ್ತು ದೇಹದಲ್ಲಿ ಇರುವ ಕೆಟ್ಟ ನೀರು ಈ ರೀತಿ ಶೇಖರಣೆಯಾಗಿರುತ್ತದೆ. ಆದರೆ ಬೇವಿನ ಎಲೆಯ ಈ ಪ್ರಯೋಜನ ಪಡೆದುಕೊಂಡರೆ ಖಂಡಿತ ಈ ಪರಿಸ್ಥಿತಿಯಿಂದ ನೀವು ಪರಿಹಾರ ಪಡೆದುಕೊಳ್ಳುತ್ತೀರಿ.

ಇದರ ಜೊತೆಗೆ ಪ್ರತಿದಿನ ಹೆಚ್ಚು ನೀರು ಕುಡಿಯಿರಿ ನೀರು ಕುಡಿಯುವಾಗ ಅದಕ್ಕೆ ಜೀರಿಗೆ ಮಿಶ್ರಮಾಡಿ ಕುಡಿಯುತ್ತ ಬಂದರೆ ರಕ್ತ ಶುದ್ಧಿಯಾಗುತ್ತದೆ ಮತ್ತು ದೇಹದಲ್ಲಿ ಶೇಖರಣೆಯಾಗಿರುವ ಈ ಕೆಟ್ಟ ನೀರನ್ನು ತೆಗೆದು ಹಾಕಬಹುದು ತುಂಬ ಸುಲಭ ವಿಧಾನದಲ್ಲಿ.ಈ ಪರಿಹಾರಗಳನ್ನು ಪಾಲಿಸಿ ಮತ್ತು ಇಂತಹ ಪರಿಸ್ಥಿತಿ ಯಾರಿಗೆ ಕಾಡುತ್ತಿದ್ದರೆ ಅದನ್ನ ಅವರು ಸಮಸ್ಯೆ ಅಂದುಕೊಂಡಿದ್ದು, ಇದರಿಂದ ಪರಿಹಾರ ಸಿಗದೇ ಒದ್ದಾಡುತ್ತ ಇದ್ದರೆ, ಈ ಸರಳ ವಿಧಾನವನ್ನು ತಿಳಿಸಿ ಕೊಡಿ, ಈ ಪರಿಹಾರ ಪಾಲಿಸುವುದರಿಂದ ಬೇರೆ ತರಹದ ಆರೋಗ್ಯ ಲಾಭಗಳನ್ನು ಸಹ ಅವರು ಪಡೆದುಕೊಳ್ಳಬಹುದು ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.