ಈ ಲಿಫೋಮಾ ಸಮಸ್ಯೆಗೆ ಮನೆಯಲ್ಲೇ ಮಾಡಬಹುದು ಪರಿಹಾರ ಕೇವಲ ಪ್ರತಿದಿನ ಖಾಲಿ ಹೊಟ್ಟೆಗೆ ಈ ಪದಾರ್ಥವನ್ನು ತಿನ್ನುತ್ತ ಬಂದದ್ದೇ ಆದಲ್ಲಿ ಕೇವಲ 3ತಿಂಗಳಿನಲ್ಲಿ ಸರ್ಜರಿ ಇಲ್ಲದೆ ಈ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.ಹಲವರಿಗೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತಾ ಇರುತ್ತದೆ ಹೌದು ಕೆಲವರಿಗೆ ಶೀತ ಜ್ವರ ಕೆಮ್ಮು ಈ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿ ಹೋಗಿರುತ್ತದೆ, ಇದಕ್ಕೆ ಎಷ್ಟೇ ಪರಿಹಾರ ಮಾಡಿದರೂ ಸಾಕಾಗುತ್ತಾ ಇರುವುದಿಲ್ಲ ಸಮಸ್ಯೆ ಕೂಡ ಪರಿಹಾರವಾಗುತ್ತಾ ಇರುವುದಿಲ್ಲ.
ಇವತ್ತಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಸಹ ಈ ಪರಿಹಾರ ಏನು ಅಂದರೆ ಇದೊಂದು ಸಮಸ್ಯೆಯೇ ಅಲ್ಲ ಆದರೆ ಕೆಲವರಿಗೆ ಈ ಪರಿಸ್ಥಿತಿಯು ತೊಂದರೆ ಆಗಿರುತ್ತದೆ, ಮುಜುಗರ ಉಂಟು ಮಾಡುತ್ತದೆ. ಯಾಕೆಂದರೆ ಶರೀರದ ಕೆಲವೊಂದು ಭಾಗದಲ್ಲಿ ಈ ರೀತಿ ಗಂಟುಗಳಿದ್ದರೆ ಅದು ಕೆಲವರಿಗೆ ಇಷ್ಟ ಆಗುತ್ತ ಇರೋದಿಲ್ಲ ಅದರಲ್ಲಿ ಫ್ಯಾಷನ್ ಬಗ್ಗೆ ಒಲವು ಇರುವವರಿಗಂತೂ ಈ ಸ್ಥಿತಿಯು ಎಷ್ಟರಮಟ್ಟಿಗೆ ಆಲೋಚನೆ ಮಾಡುವಂತೆ ಮಾಡುತ್ತದೆ ಅಂದರೆ
ಸರ್ಜರಿ ಮಾಡಿಸಿಕೊಂಡು ಆದರೂ ಈ ಪರಿಸ್ಥಿತಿಯಿಂದ ಹೊರ ಬರಬೇಕೆಂದು ಸರ್ಜರಿ ತನಕ ಹೋಗ್ತಾರೆ ಆದರೆ ಇನ್ನೂ ಕೆಲವರು ಅದನ್ನ ಹಾಗೆ ನಿರ್ಲಕ್ಷ್ಯ ಮಾಡಿ ಸುಮ್ಮನೆ ಆಗಿರುತ್ತಾರೆ ಎಕೆಂದರೆ ಈ ರೀತಿ ಗಂಟುಗಳು ದೇಹದ ಮೇಲೆ ಯಾವುದೇ ನೋವುಂಟು ಮಾಡುವುದಿಲ್ಲ ಏನೇ ತೊಂದರೆ ಆಗುತ್ತಾ ಇರುವುದಿಲ್ಲ.
ಹಾಗಾಗಿ ಒಬ್ಬೊಬ್ಬರು ಒಂದೊಂದು ರೀತಿ ಯೋಚನೆ ಮಾಡುವುದರಿಂದ ಈ ರೀತಿ ಗಂಟುಗಳು ನಿಮ್ಮಲ್ಲಿ ಇದ್ದಲ್ಲಿ ನೀವು ನೋವೇ ಇಲ್ಲದೆ ಸರ್ಜರಿಯ ಇಲ್ಲದೆ ಹೆಚ್ಚು ಕಷ್ಟಪಡದೆ ಈ ಪರಿಸ್ಥಿತಿಯಿಂದ ಹೊರ ಬರಬೇಕು ಅಂದಲ್ಲಿ ಮಾಡಿ ಈ ಸರಳ ಪರಿಹಾರ ಇದನ್ನು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಬೇವಿನ ಎಲೆ ಹೌದು ಈ ಬೇವಿನ ಎಲೆಗಳಿಂದ ಪ್ರಯೋಜನ ಪಡೆದುಕೊಳ್ಳುವ ಮೂಲಕ ಈ ಸ್ಥಿತಿ ಇಂದೂ ಸಹ ಪರಿಹಾರ ಪಡೆದುಕೊಳ್ಳಿ
ಅಷ್ಟೇ ಅಲ್ಲ ಎ ಪರಿಹರತಿ ನಾವು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಈ ಪರಿಹಾರ ಮಾಡುವುದೆಂದರೆ ಬೇವಿನ ಎಲೆಗಳನ್ನು ಜಜ್ಜಿ ಇದಕ್ಕೆ ನೀರು ಹಾಕಿ ಸ್ವಲ್ಪ ಅರಿಶಿಣ ಪುಡಿ ಮಿಶ್ರಣ ಮಾಡಿ ಉಂಡೆ ಕಟ್ಟಿ ಪ್ರತಿದಿನ ಖಾಲಿ ಹೊಟ್ಟೆಗೆ ತಿನ್ನುತ್ತ ಬರಬೇಕು.
ಈ ಪರಿಹಾರವನ್ನು ಪಾಲಿಸಿಕೊಂಡು ಬಂದರೆ ಏನಾಗುತ್ತದೆ ಅಂದರೆ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕರಗುತ್ತದೆ ಮತ್ತು ಈ ದೇಹದಲ್ಲಿ ಅಲ್ಲಲ್ಲಿ ಉಂಟಾಗಿರುತ್ತದೆ ಅಲ್ಲಾ ಆ ಗಂಟು ಅದೂ ಕೂಡ ಈ ಕೊಲೆಸ್ಟ್ರಾಲ್ ಯಿಂದಲೇ ಉಂಟಾಗುತ್ತದೆ ಮತ್ತು ದೇಹದಲ್ಲಿ ಇರುವ ಕೆಟ್ಟ ನೀರು ಈ ರೀತಿ ಶೇಖರಣೆಯಾಗಿರುತ್ತದೆ. ಆದರೆ ಬೇವಿನ ಎಲೆಯ ಈ ಪ್ರಯೋಜನ ಪಡೆದುಕೊಂಡರೆ ಖಂಡಿತ ಈ ಪರಿಸ್ಥಿತಿಯಿಂದ ನೀವು ಪರಿಹಾರ ಪಡೆದುಕೊಳ್ಳುತ್ತೀರಿ.
ಇದರ ಜೊತೆಗೆ ಪ್ರತಿದಿನ ಹೆಚ್ಚು ನೀರು ಕುಡಿಯಿರಿ ನೀರು ಕುಡಿಯುವಾಗ ಅದಕ್ಕೆ ಜೀರಿಗೆ ಮಿಶ್ರಮಾಡಿ ಕುಡಿಯುತ್ತ ಬಂದರೆ ರಕ್ತ ಶುದ್ಧಿಯಾಗುತ್ತದೆ ಮತ್ತು ದೇಹದಲ್ಲಿ ಶೇಖರಣೆಯಾಗಿರುವ ಈ ಕೆಟ್ಟ ನೀರನ್ನು ತೆಗೆದು ಹಾಕಬಹುದು ತುಂಬ ಸುಲಭ ವಿಧಾನದಲ್ಲಿ.ಈ ಪರಿಹಾರಗಳನ್ನು ಪಾಲಿಸಿ ಮತ್ತು ಇಂತಹ ಪರಿಸ್ಥಿತಿ ಯಾರಿಗೆ ಕಾಡುತ್ತಿದ್ದರೆ ಅದನ್ನ ಅವರು ಸಮಸ್ಯೆ ಅಂದುಕೊಂಡಿದ್ದು, ಇದರಿಂದ ಪರಿಹಾರ ಸಿಗದೇ ಒದ್ದಾಡುತ್ತ ಇದ್ದರೆ, ಈ ಸರಳ ವಿಧಾನವನ್ನು ತಿಳಿಸಿ ಕೊಡಿ, ಈ ಪರಿಹಾರ ಪಾಲಿಸುವುದರಿಂದ ಬೇರೆ ತರಹದ ಆರೋಗ್ಯ ಲಾಭಗಳನ್ನು ಸಹ ಅವರು ಪಡೆದುಕೊಳ್ಳಬಹುದು ಧನ್ಯವಾದ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.