ವರ್ಷಕ್ಕೆ ಈ ಡ್ರಿಂಕ್ ಎರಡು ಬಾರಿ ಕುಡಿಯಿರಿ ಸಾಕು ನಿಮ್ಮ ಲಿವರ್ ಚೆನ್ನಾಗಿ ಶುದ್ದಿ ಆಗುತ್ತದೆ .. ಹಾಗು ಮೂವತ್ತಕ್ಕೂ ಹೆಚ್ಚು ರೋಗಗಳು ನಿಮ್ಮ ಹತ್ತಿರ ಕೂಡ ಸುಳಿಯೋದಿಲ್ಲ…

ಲಿವರ್ ಶುದ್ದಿಗೆ ಹೀಗೆ ಮಾಡಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿ ನಿಮ್ಮ ಲಿವರ್ ಸಂಬಂಧಿ ಸಮಸ್ಯೆಗಳಿಗೆ ಶಮನ ನೀಡುತ್ತದೆ, ಇದನ್ನು ಮಾಡುವುದು ಹೇಗೆ ಮತ್ತು ಯಾವ ಸಮಯದಲ್ಲಿ ಹೇಗೆ ಮಾಡಬೇಕು, ಎಂಬುದರ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.ಲಿವರ್ ಅಂದರೆ ನಮ್ಮ ಬಾಡಿ ಗೆ ಡಿ ಬಾಸ್ ಅನ್ನಬಹುದು, ನಮ್ಮ ಶರೀರದಲ್ಲಿ ಸಂಪೂರ್ಣ ಕೆಲಸಗಳು ಸರಿಯಾಗಿ ನಡೆಯಬೇಕು ಅಂದರೆ ಈ ಯಕೃತ್ ಚೆನ್ನಾಗಿ ಕೆಲಸ ಮಾಡಬೇಕು.

ಹಾಗಾಗಿ ಲಿವರ್ ಫೇಲ್ ಆಗುತ್ತಿದ್ದ ಹಾಗೆ ವ್ಯಕ್ತಿಯಲ್ಲಿ ಒಂದೊಂದೆ ಕಾರ್ಯಚಟುವಟಿಕೆಗಳು ನಿಂತುಹೋಗಿ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗುತ್ತೆ.ಆದ್ದರಿಂದ ಲಿವರ್ ಆರೋಗ್ಯ ಕುರಿತು ನಾವು ಹೆಚ್ಚು ಕಾಳಜಿ ಮಾಡಬೇಕಿರುತ್ತದೆ ಸುಮಾರು ನೂರಕ್ಕೂ ಅಧಿಕ ಕಾರ್ಯಚಟುವಟಿಕೆಗಳನ್ನು ಲಿವರ್ ಒಂದೇ ಮಾಡುತ್ತ ಹಾಗಾಗಿ ಇದು ನಮ್ಮ ದೇಹದ ಡಿ ಬಾಸ್ ಅಂತ ಹೇಳಬಹುದು.

ಲಿವರ್ ಕಾರ್ಯಚಟುವಟಿಕೆಯ ಮೇಲೆ ಹೇಗೆ ನಮ್ಮ ಜೀವನಶೈಲಿ ಪ್ರಭಾವ ಬೀರುತ್ತಿದೆ ಅನ್ನೋದು ನಿಮಗೆ ಗೊತ್ತಾ?ಹೌದು ನಮ್ಮ ಲಿವರ್ ಗೆ ಸಂಬಂಧಿಸಿದ ಫ್ಯಾಟಿ ಲಿವರ್ ಸಮಸ್ಯೆ ಅನ್ನೋದು ಬಹಳ ದೊಡ್ಡ ಸಮಸ್ಯೆ ಆಗಿದೆ ಈ ಫ್ಯಾಟಿ ಲಿವರ್ ಸಮಸ್ಯೆ ಮುಂದಿನ ದಿನಗಳಲ್ಲಿ ಜಾಂಡೀಸ್ಗೆ ತಿರುಗಬಹುದು ಅಥವಾ ಈ ಫ್ಯಾಟಿ ಲಿವರ್ ಸಮಸ್ಯೆ ಇನ್ನೂ ದೊಡ್ಡದಾಗಿ ಇಡೀ ಶರೀರದ ಆರೋಗ್ಯವನ್ನು ಹಾಳು ಮಾಡಬಹುದು.

ಹಾಗಾಗಿ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ನಿಮ್ಮ ಕೆಟ್ಟ ಚಟುವಟಿಕೆ ಗಳಾಗಿರುವ ಧೂಮಪಾನ ಮದ್ಯಪಾನ ಹಾಗೂ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದು ಹೆಚ್ಚು ಕೊಲೆಸ್ಟ್ರಾಲ್ ಅಂಶ ಇರುವ ಆಹಾರ ಪದಾರ್ಥಗಳನ್ನು ತಿನ್ನುವುದು, ಇಂತಹ ಎಲ್ಲ ಸಮಸ್ಯೆಗಳು ನೇರವಾಗಿ ಲಿವರ್ ಮೇಲೆ ಪ್ರಭಾವ ಬೀರಿ ಲಿವರ್ ಕಾರ್ಯಚಟುವಟಿಕೆಯನ್ನ ಕಡಿಮೆ ಮಾಡಿಸುತ್ತಾ ಬರುತ್ತದೆ.

ಯಾವಾಗ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುತ್ತೆ ತಕ್ಷಣವೇ ಅದು ಲಿವರ್ ಆರೋಗ್ಯವನ್ನ ಕಡಿಮೆ ಮಾಡಿಬಿಡುತ್ತದೆ.ಆಗ ನಾವು ತಕ್ಷಣವೇ ಲಿವರ್ ಕಳಚಿ ಮಾಡದೆ ಅದನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ಈ ಮೇಲೆ ತಿಳಿಸಿದಂತೆ ಜಾಂಡಿಸ್ ಆಗಲಿ ಅಥವಾ ಕೊಲೆಸ್ಟ್ರಾಲ್ ಸಮಸ್ಯೆ ಅಂತಹ ತೊಂದರೆಗಳು ಉದ್ಭವವಾಗಿ ಇದು ಸಂಪೂರ್ಣ ಆರೋಗ್ಯವನ್ನೇ ಹಾಳು ಮಾಡಿಬಿಡುತ್ತದೆ.

ಈಗ ಲಿವರ್ ಸಂಬಂಧಿ ಸಮಸ್ಯೆಗಳು ಬರಬಾರದು ಲಿವರ್ ಆರೋಗ್ಯ ಉತ್ತಮವಾಗಿರಬೇಕು ಹಾಗೂ ಅದರ ಕಾರ್ಯಚಟುವಟಿಕೆ ಸರಿಯಾಗಿ ನಡೆಯಬೇಕು ಅಂದರೆ ಏನು ಮಾಡಬೇಕು ಅಂತ ಹೇಳೋದಾದರೆ ಮುಖ್ಯವಾಗಿ ನಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು.ಹೆಲ್ದಿ ಫುಡ್ ರೊಟೀನ್ ಪಾಲಿಸಬೇಕು ಆಹಾರದಲ್ಲಿ ತರಕಾರಿ ಸೊಪ್ಪು ಬೇಳೆಕಾಳುಗಳು ಇರಬೇಕು ಮತ್ತು ಪ್ರತಿದಿನ ಒಂದಾದರೂ ಹಣ್ಣನ್ನು ತಿನ್ನಬೇಕು.

ಲಿವರ್ ಡಿಟಾಕ್ಸಿಫೈ ಮಾಡುವ ಹಳ್ಳಿ ಡ್ರಿಂಕ್ ಬಗ್ಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತದೆ ಇದಕ್ಕಾಗಿ ಬೇಕಾಗಿರುವುದು ಅಮೃತಬಳ್ಳಿಯ ಎಲೆಯ ರಸ ಸೋರೆಕಾಯಿಯ ಜ್ಯೂಸ್ ಮತ್ತು ನಿಂಬೆಹಣ್ಣಿನ ರಸ ಹಾಗೆ ಸೈಂಧವ ಲವಣ ಅರಿಶಿಣ ಪುಡಿ.30 ml ನಷ್ಟು ಅಮೃತಬಳ್ಳಿಯ ಎಲೆಯ ರಸವನ್ನು ತೆಗೆದುಕೊಂಡು ಇದನ್ನು ಒಂದು ದೊಡ್ಡ ಗ್ಲಾಸ್ ಸೋರೆಕಾಯಿಯ ಜ್ಯೂಸ್ ಗೆ ಮಿಶ್ರ ಮಾಡಿ ಇದಕ್ಕೆ ಚಿಟಿಕೆಯಷ್ಟು ಅರಿಶಿಣ ಮತ್ತು ಕಾಲು ಚಮಚದಷ್ಟು ಸೈಂಧವ ಲವಣ ಮಿಶ್ರಣ ಮಾಡಿ, ಅರ್ಧ ಚಮಚದಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.

ಈಗ ಡ್ರಿಂಕ್ ತಯಾರಾಗಿದೆ ಇದನ್ನು ಬೆಳಗಿನ ಸಮಯದಲ್ಲಿ ಉಷಾಪಾನದ ನಂತರ ಕುಡಿಯಬೇಕು, ಇದೇ ರೀತಿ ದಿನಬಿಟ್ಟು ದಿನ ಕುಡಿಯಬಹುದು ಅಥವಾ ವಾರಕ್ಕೊಮ್ಮೆ ಕುಡಿಯಬಹುದು ನಿಮ್ಮ ಅನುಕೂಲ. ಇದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ ಕೊಲೆಸ್ಟ್ರಾಲ್ ಸಮಸ್ಯೆ ಕೂಡ ನಿವಾರಿಸುತ್ತೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

16 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

16 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

17 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

17 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.