ನಿಮಗೆ ಸಮಸ್ಯೆಗಳು ಅಧಿಕವಾಗಿ ಕಾಡ್ತಾ ಇದೆಯಾ ಹಾಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರವಾಗಿ ಏನನ್ನು ಮಾಡಬೇಕು ಅಂತ ತಿಳಿಯುತ್ತೆ ಇಲ್ವಾ ಹಾಗಾದರೆ ನಾವು ಹೇಳುವ ಈ ಹರಿಹರವನ್ನ ಪಾಲಿಸಿ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹೌದು ಕೆಲವರಿಗೆ ಅಂತೂ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಲೇ ಇರುತ್ತದೆ ಯಾಕೆ ಎನ್ನುವುದೇ ತಿಳಿಯುವುದಿಲ್ಲ. ಆ ಸಮಯದಲ್ಲಿ ಮಂಗಳವಾರ ನೀವು ಈ ಪರಿಹಾರವನ್ನು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಹೌದು ಮಂಗಳವಾರ ಸುಬ್ರಹ್ಮಣ್ಯಸ್ವಾಮಿಯನ್ನು ಪೂಜಿಸುವುದಕ್ಕೆ ಆರಾಧಿಸುವುದಕ್ಕೆ ವಿಶೇಷ ದಿನವಾಗಿರುತ್ತದೆ ಈ ದಿನದಂದು ನೀವು ಏನು ಪರಿಹಾರವನ್ನು ಮಾಡಬೇಕು ಎಂಬುದನ್ನು ನಾವು ಅದೇ ಪರಿಹಾರವನ್ನು ನೀವು ಖಂಡಿತವಾಗಿಯೂ ಪಾಲಿಸಿ ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರವಾಗಿ ಏನು ಮಾಡಬೇಕು ಅಂತ ನಿಮಗೆ ತಿಳಿಯುತ್ತದೆ.
ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ ಅನ್ನುವ ಸಮಯದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳು ಬಂದು ಎದುರು ನಿಲ್ಲುತ್ತದೆ ಇದೇ ವೇಳೆ ನಾವು ಸಮಸ್ಯೆಗಳನ್ನು ಎದುರಿಸುವುದಕ್ಕೆ ಹೆದರಿದರೆ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ ಹೊರೆತು ಸಮಸ್ಯೆ ಅಂತೂ ನಮ್ಮಿಂದ ದೂರ ಆಗುವುದಿಲ್ಲಾ ಆದಕಾರಣ ನೀವು ಈ ಪರಿಹಾರವನ್ನು ಪಾಲಿಸಿ ಹಾಗೆ ತಪ್ಪದೆ ತಿಳಿದಿರೆ ಸಮಸ್ಯೆ ಬಂದಾಗ ಹೆದರುವುದಕ್ಕಿಂತ ಆ ಸಮಸ್ಯೆಯನ್ನು ಎದುರಿಸುತ್ತೇನೆ ಅನ್ನುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳಿ. ಆ ಮನಸ್ಥೈರ್ಯ ದಿಂದಲೇ ಖಂಡಿತವಾಗಿಯೂ ನಿಮ್ಮ ಹಲವು ಸಮಸ್ಯೆಗಳು ದೂರವಾಗುತ್ತದೆ.
ಹೌದು ಸಮಸ್ಯೆಗಳು ಬಂತು ಅಂತ ಹೆದರಬೇಡಿ ಅದಕ್ಕೆ ಪರಿಹಾರ ಇರುತ್ತದೆ ಅದನ್ನು ಮಾಡಿಕೊಳ್ಳಿ ಇನ್ನೂ ಕೆಲವರಂತೂ ಸಮಸ್ಯೆಗಳು ಎಂದು ತಮ್ಮ ಜೀವಕ್ಕೆ ಆಪತ್ತು ಮಾಡಿಕೊಳ್ತಾರೆ ಅಥವಾ ಸೋತುಬಿಡುತ್ತಾರೆ ಸುಮ್ಮನೆ ಕುಳಿತು ಬಿಡುತ್ತಾರೆ ಹೀಗೆ ಮಾಡಬೇಡಿ ಮಂಗಳವಾರದ ದಿನದಂದು ಸುಬ್ರಮಣ್ಯ ಸ್ವಾಮಿಯ ಈ ಪರಿಹಾರವನ್ನು ಪಾಲಿಸಿ. ಆ ಪರಿಹಾರ ಏನಪ್ಪಾ ಅಂದರೆ ಸುಬ್ರಹ್ಮಣ್ಯಸ್ವಾಮಿಯ ದೇವಾಲಯಕ್ಕೆ ಹೋಗಿ ಅಲ್ಲಿ ದೇವರ ದರ್ಶನ ಪಡೆದು ದೇವರಿಗೆ ಕಣಗಲ ಗಿಡದ ಹೂವನ್ನು ಅರ್ಪಣೆ ಮಾಡಿ ಹೌದು ಕಣಗಲೆ ಹೂವನ್ನು ಸ್ವಾಮಿಗೆ ಅರ್ಪಣೆ ಮಾಡಬೇಕು ಮತ್ತು ನಿಮ್ಮ ಮನೆಯ ಹತ್ತಿರ ಸುಬ್ರಹ್ಮಣ್ಯ ಸ್ವಾಮಿಯ ಆಲಯ ಇಲ್ಲದಿದ್ದರೆ ಶಿವನ ದೇವಾಲಯಕ್ಕೆ ಹೋಗಿ ನೀವು ಈ ಪರಿಹಾರವನ್ನು ಪಾಲಿಸಬಹುದು.
ಮನೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವರ ಹೆಸರನ್ನು ಹೇಳಿ ದೇವರ ಆರಾಧನೆಯನ್ನು ಮಾಡಬೇಕು ಹಾಗೂ ಮಂಗಳವಾರ ದಿನದಂದು ಮನೆಯಲ್ಲಿ ಸಿಹಿಯನ್ನು ಮಾಡಿ ಅದನ್ನು ದೇವರಿಗೆ ನೈವೇದ್ಯ ಸಮರ್ಪಣೆ ಮಾಡಬೇಕು. ಹೌದು ಸಮಸ್ಯೆಗಳು ಬಂದಾಗ ದೇವರ ಮೊರೆ ಹೋಗುವುದು ಸಹಜ, ಸಂಕಟ ಬಂದಾಗ ವೆಂಕಟರಮಣ ಎನ್ನುವ ಮಾತೇ ಇಲ್ವಾ. ಹಾಗಾಗಿ ನೀವು ಕೂಡ ಕಷ್ಟ ಬಂದಾಗ ಹೆದರೆದರಿ ದೇವರು ನಿಮ್ಮ ಜೊತೆ ನಿಲ್ಲುತ್ತಾನೆ ದೇವರ ಪ್ರಾರ್ಥನೆಯನ್ನು ಮಾಡಿ.
ಕೆಲವರಂತೂ ಕೆಲವು ವಿಚಾರಗಳಲ್ಲಿ ತಲೆ ಕೆಡಿಸಿಕೊಂಡು ಏನು ಮಾಡಬೇಕಂತ ತಿಳಿಯದೆ ಮನೆಯ ಹಿರಿಯರ ಸಲಹೆ ಕೇಳಿದ್ದಾರೆ ಆಗ ಮನೆಯ ಹಿರಿಯರು ಮಾಡುವ ಅದೇನಪ್ಪ ಅಂದರೆ ಮನೆದೇವರ ಹೆಸರಿನಲ್ಲಿ ಅಥವಾ ಇಷ್ಟ ದೇವರ ಹೆಸರಿನಲ್ಲಿ ಮುಡಿಪು ಕಟ್ಟಿ ಇಡುತ್ತಾರೆ ಹೌದು ಸಂಕಲ್ಪ ಮಾಡಿಕೊಂಡು ಮುಡಿಪು ಕಟ್ಟಿ ಇಡುತ್ತಾರೆ ಇದರಿಂದ ಖಂಡಿತವಾಗಿಯೂ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗೆ ಸಮಸ್ಯೆಗಳ ವಿಪರೀತವಾದಾಗ ಹೆದರಬೇಡಿ ಸುಬ್ರಹ್ಮಣ್ಯ ಸ್ವಾಮಿಯ ಹೆಸರಿನಲ್ಲಿ ಮುಡಿಪು ಕಟ್ಟಿ ನಿಮ್ಮ ಸಂಕಲ್ಪ ನೆರವೇರಿದ ನಂತರ ಆ ಮುಡಿಪನ್ನು ತಪ್ಪದೆ ಸ್ವಾಮಿಗೆ ತಲುಪಿಸಿ ಇದರಿಂದ ನಿಮ್ಮ ಸಂಕಷ್ಟಕ್ಕೆ ಪರಿಹಾರ ಸಿಗುತ್ತದೆ ಸ್ವಾಮಿಯ ಅನುಗ್ರಹವು ಕೂಡ ಸಿಗುತ್ತದೆ. ನಾವು ಈ ದಿನ ತಿಳಿಸಿದ ಈ ಪರಿಹಾರವನ್ನು ಪಾಲಿಸಿ ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಸ್ವಾಮಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಇರುತ್ತದೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.