ಶನಿವಾರದ ದಿನದಂದು ಕೈಗೆ ಕಪ್ಪು ದಾರವನ್ನ ಕಟ್ಟಿಕೊಂಡು ಶನೇಶ್ವರ ದೇವಸ್ಥಾನಕ್ಕೆ ಹೋದರೆ ಏನಾಗುತ್ತೆ ಗೊತ್ತ … ನಿಜಕ್ಕೂ ಗೊತ್ತಾದ್ರೆ ಇವತ್ತೇ ಹೋಗ್ತೀರಾ…

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಕಪ್ಪು ದಾರದ ಮಹಾತ್ವದ ಕುರಿತು ತಿಳಿಸಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಕಪ್ಪುದಾರ ಅಂದರೆ ಅದು ದುರಾದೃಷ್ಟವನ್ನು ದೂರಮಾಡುವ ಬಣ್ಣ ಹೌದು ಕಪ್ಪುದಾರ ವನ್ನು ಮನೆ ಹೀಗೆ ಕಟ್ಟುವುದರಿಂದ ಇದರಿಂದ ಮನೆಗೆ ತಗಲಿರುವ ದುರಾದೃಷ್ಟ ಕೆಟ್ಟು ಶಕ್ತಿಯ ಪ್ರಭಾವ ದೂರವಾಗುತ್ತದೆ ಹಾಗಾದರೆ ಬನ್ನಿ ಮನೆಗೆ ಅದರಲ್ಲಿಯೂ ಮನೆಯ ಮುಖ್ಯದ್ವಾರಕ್ಕೆ ಕಪ್ಪುದಾರವನ್ನು ಹೇಗೆ ಕಟ್ಟಬೇಕು ಎಂಬುದನ್ನು ನಾವು ತಿಳಿಸಿಕೊಡುತ್ತದೆ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಲೇಖನವನ್ನು ತಿಳಿದ ಮೇಲೆ ನೀವು ಕೂಡ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ಮನೆಯಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳು ಪರಿಹಾರ ಆಗುತ್ತವೆ ಹುಟ್ಟಿದ ಮಕ್ಕಳಿಗೆ ಕಪ್ಪು ಬೊಟ್ಟನ್ನು ಮತ್ತು ಕಪ್ಪು ಕರಿಮಣಿ ದಾರವನ್ನು ಕೈಗೆ ಕಟ್ಟುತ್ತಾರೆ.

ಹೌದು ಸ್ನೇಹಿತರೇ ಈ ರೀತಿ ಕಪ್ಪು ಬಣ್ಣವೂ ದುರಾದೃಷ್ಟವನ್ನು ಕಿತ್ತ ಶಕ್ತಿಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದ್ದು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅದರಲ್ಲಿ ಎಷ್ಟೋ ಜನರಿಗೆ ಕೆಟ್ಟ ಶಕ್ತಿ ಅಂದರೆ ನರ ದೃಷ್ಟಿ ಆಗಿರುತ್ತದೆ ಅಂತಹ ಸಮಯದಲ್ಲಿ ಕಾಲಿಗೆ ಅದರಲ್ಲಿಯು ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಯಾವುದೇ ತರದ ನರ ದೃಷ್ಟಿಯೂ ಕೂಡ ನಿಮಗೆ ಏನು ಕೂಡ ಮಾಡಲು ಸಾಧ್ಯವಿಲ್ಲ.

ಮನೆಗೆ ಕೆಟ್ಟ ಶಕ್ತಿಯ ಪ್ರಭಾವ ಆಗಿದ್ದರೆ ಅದಕ್ಕೆ ಪರಿಹಾರವನ್ನು ಹೇಗೆ ಮಾಡಿಕೊಳ್ಳಬೇಕು ಅಂದರೆ ಶನಿವಾರ ದಿನದಂದು ಕಪ್ಪು ದಾರವನ್ನು ತೆಗೆದುಕೊಂಡು ಶನೇಶ್ವರನ ದೇವಾಲಯಕ್ಕೆ ಹೋಗಬೇಕು ಅಲ್ಲಿ ದಾರವನ್ನು ತೆಗೆದುಕೊಂಡು 108 ಗಂಟುಗಳನ್ನು ಹಾಕಬೇಕು ಈ ಪ್ರತೀ ಗಂಟನ್ನು ಹಾಕುವಾಗ ಓಂ ಶನೇಶ್ವರಾಯ ನಮಃ ಎಂಬ ಮಂತ್ರವನ್ನು ಪಠಿಸುವ ಮೂಲಕ ಗಂಟನ್ನು ಹಾಕಬೇಕು ನೆನಪಿನಲ್ಲಿ ಇಡಿ ಈ ಮಂತ್ರವನ್ನು ಪ್ರತಿಯೊಂದು ಗಂಟಿಗೂ ಪಠಿಸಬೇಕು. ಹೀಗೆ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ತಕ್ಷಣಕ್ಕೆ ನಿಮಗೆ ಸಮಸ್ಯೆಗಳು ದೂರವಾಗಿಬಿಡುತ್ತದೆ ಅಂತ ಅಲ್ಲ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮನೆಯಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ ಮನೆಯಲ್ಲಿ ನರ ದೃಷ್ಟಿಯ ಪ್ರಭಾವ ಆಗಿದ್ದರೆ ಅದು ಕೂಡ ಪರಿಹಾರವಾಗುತ್ತದೆ.

ಹೀಗೆ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಶನೀಶ್ವರನ ಅನುಗ್ರಹವೂ ಕೂಡ ನಿಮ್ಮ ಮನೆ ಮೇಲೆ ಆಗುತ್ತದೆ. ಈ ಪರಿಹಾರವನ್ನು ನೀವು ಶನೀಶ್ವರನ ದೇವಾಲಯಕ್ಕೆ ಹೋಗಿ ಮಾಡಬೇಕು ಅಥವಾ ಮನೆಯ ಹತ್ತಿರ ಶನೇಶ್ವರನ ದೇವಾಲಯ ಇಲ್ಲ ಅಂದರೆ ಈ ಪರಿಹಾರವನ್ನು ಮನೆಯಲ್ಲಿಯೇ ಮಾಡಬಹುದು ಸೂರ್ಯೋದಯ ಆಗುವ ಕಡೆಗೆ ಕುಳಿತು ಈ ಪರಿಹಾರವನ್ನು ಮಾಡಿ ಅಂದರೆ ಕಪ್ಪು ದಾರವನ್ನು ತೆಗೆದುಕೊಂಡು ಶನೇಶ್ವರನ ನಾಮವನ್ನು ಪಠಿಸುತ್ತಾ ಗಂಟನ್ನು ಹಾಕಿ ಇದನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಿ. ಈ ರೀತಿ ಈ ಕೆಲವೊಂದು ಚಿಕ್ಕ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಮನೆಗೆ ತಗುಲುವ ಹಲವು ಕೆಟ್ಟ ಶಕ್ತಿಯನ್ನು ನೀವು ತಡೆಗಟ್ಟಬಹುದು ತಪ್ಪದೆ ಮನೆ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿ ಇದರಿಂದ ಕೂಡ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ.

ಶನೇಶ್ವರನ ಕೆಟ್ಟ ದೃಷ್ಟಿ ಒಬ್ಬ ವ್ಯಕ್ತಿಯ ಮೇಲೆ ಆದರೆ ಖಂಡಿತವಾಗಿಯೂ ಆ ವ್ಯಕ್ತಿ ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಶನೇಶ್ವರನ ಕೆಟ್ಟದೃಷ್ಟಿ ಒಬ್ಬ ವ್ಯಕ್ತಿಯ ಮೇಲೆ ಪ್ರಭಾವ ಬೀರಿದಾಗ ಆ ವ್ಯಕ್ತಿ ಮಾಡಿದ ಕರ್ಮದ ಫಲವಾಗಿ ಖಂಡಿತವಾಗಿಯೂ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಕಷ್ಟಗಳನ್ನು ಎದುರಿಸುತ್ತಾನೆ ಆದಕಾರಣ ಸದಾ ಒಳ್ಳೆಯದನ್ನೇ ಯೋಚಿಸಿ ಒಳ್ಳೆಯದನ್ನೇ ಮಾಡಿ ಎಲ್ಲವೂ ಕೂಡ ಒಳ್ಳೆಯದೇ ಆಗುತ್ತದೆ. ಶನೇಶ್ವರನ ಸಾಡೇಸಾತಿ ನಡೆಯುವಾಗ ಪ್ರತಿ ಶನಿವಾರ ಶನಿದೇವರ ಆಲಯಕ್ಕೆ ಹೋಗಿ ದೇವರ ದರ್ಶನ ಪಡೆದು ಬನ್ನಿ ಇದರಿಂದ ಮುಂದೆ ಉಂಟಾಗುವ ಹಲವು ಸಮಸ್ಯೆಗಳು ಬೇಗ ಪರಿಹಾರವಾಗತ್ತೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.