ಶ್ರೀ ಕೃಷ್ಣನ ಪ್ರಕಾರ ಕಲಿಯುಗದ ಅಂತ್ಯ ಹೇಗೆ ಆಗುತ್ತೆ ಅನ್ನೋದು ಗೊತ್ತ … ನಿಜಕ್ಕೂ ಎಷ್ಟು ಕಠಿಣವಾಗಿರುತ್ತೆ ಗೊತ್ತ ಆ ದಿನ…

ತ್ರೇತಾಯುಗ ದ್ವಾಪರಯುಗ ಕಲಿಯುಗ ಮತ್ತು ಸತ್ಯಯುಗ ಈ ನಾಲ್ಕು ಯುಗಗಳ ಕುರಿತು ಶ್ರೀಕೃಷ್ಣರು ಹೇಳಿರುವುದೇನೂ ಗೊತ್ತಾ? ಈ ಕಲಿಯುಗ ಅಂತ್ಯ ಹೇಗೆ ಅನ್ನೋದನ್ನು ಕೂಡ ಶ್ರೀ ಕೃಷ್ಣ ಪರಮಾತ್ಮರು ನುಡಿದಿದ್ದಾರೆ. ಹೌದು ದ್ವಾಪರಯುಗ ತ್ರೇತಾಯುಗದಲ್ಲಿ ಶ್ರೀ ವಿಷ್ಣು ಪರಮಾತ್ಮನು ಅವತಾರಗಳ ಅಲ್ಲಿ ಧರ್ಮ ಪ್ರತಿಷ್ಠಾಪನೆ ಮಾಡಿರುವ ವಿಷಯ ನಾವು ತಿಳಿದುಕೊಳ್ಳಬಹುದು ಹಾಗೆ ಈ ಕಲಿಯುಗದ ಅಂತ್ಯ ಯಾವಾಗ ಈ ಕಲಿಯುಗದ ಕುರಿತು ಶ್ರೀಕೃಷ್ಣರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ. ಹೌದು ನಮ್ಮ ಹಿಂದೂ ಧರ್ಮದಲ್ಲಿ ಹೇಳಲಾಗಿದೆ ನಾಲ್ಕು ಯುಗಗಳ ಕುರಿತು.

ಹೌದು ಪ್ರಸ್ತುತ ನಾವು ಇರುವುದು ಕಲಿಯುಗದಲ್ಲಿ ಶ್ರೀ ಕೃಷ್ಣ ಪರಮಾತ್ಮರು ಮುಂಚೆಯೇ ಹೇಳಿದ್ದಾರೆ ತಾನು ತನ್ನ ಅವತಾರ ಮುಗಿಸಿದ ಮೇಲೆ ತಕ್ಷಣ ಭೂಲೋಕದಲ್ಲಿ ಕಲಿಯುಗದಪ್ರಾರಂಭ ಆಗುತ್ತದೆ ಅಂತ. ಇನ್ನೂ ಕಲಿಯುಗದ ಕುರಿತು ಶ್ರೀ ಕೃಷ್ಣ ಪರಮಾತ್ಮರು ಪಾಂಡವರಿಗೆ ವಿವರಿಸುತ್ತಾರೆ ಈ ಕಲಿಯುಗವು ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು ಇರುತ್ತದೆ. ಸದ್ಯ ಕಲಿಯುಗ ಪ್ರಾರಂಭ ಆಗಿ ಕೇವಲ 5 ಸಾವಿರ ವರ್ಷಗಳು ಮಾತ್ರ ಆಗಿದೆ. ಹಾಗಾದರೆ ಕಲಿಯುಗ ಅಂತ್ಯ ಆಗಲು ಇನ್ನೂ 4ಲಕ್ಷದ 27ಸಾವಿರ ವರುಷಗಳು ಬೇಕಾಗಿರುತ್ತದೆ ಬಳಿಕ ಸತ್ಯಯುಗ ಪ್ರಾರಂಭವಾಗುತ್ತದೆ. ಸತ್ಯ ಯುಗದ ಕಾಲ ಕಲಿಯುಗಕ್ಕೆ ನಾಲ್ಕು ಪಟ್ಟು ಜಾಸ್ತಿ ಇರುತ್ತದೆ ಅಂದರೆ 32 ಸಾವಿರ ವರ್ಷ ಈ ಯುಗವನ್ನು ಬಂಗಾರದ ಯುಗ ಎಂದು ಪುರಾಣಗಳಲ್ಲಿ ವರ್ಣಿಸಲಾಗಿದೆ, ಈ ಯುಗದಲ್ಲಿ ಮನುಷ್ಯನ ಆಯಸ್ಸು ಸುಮಾರು 500 ವರ್ಷಗಳು.

ಸತ್ಯಯುಗದಲ್ಲಿ ಮನುಷ್ಯ ವರ್ಷಗಟ್ಟಲೆ ತಪಸ್ಸು ಮಾಡಿ ದೇವರನ್ನು ಒಲಿಸಿಕೊಳ್ಳುತ್ತಾನೆ, ತಪಸ್ಸು ಮಾಡಿದ ವ್ಯಕ್ತಿ ನೇರವಾಗಿ ದೇವರ ಹತ್ತಿರ ಮಾತನಾಡುತ್ತಾನೆ ಹಾಗೂ ಸತ್ಯಯುಗದಲ್ಲಿ ಎಲ್ಲರೂ ಒಳ್ಳೆಯವರೇ ಇರುತ್ತಾರೆ ಕೆಟ್ಟವರು ಕೆಟ್ಟದ್ದು ಅನ್ನುವ ಮಾತೇ ಇಲ್ಲ. ಸತ್ಯಯುಗದಲ್ಲಿ ಮಂದಿ ಸತ್ಯವನ್ನು ಮಾತ್ರ ಮಾತನಾಡುತ್ತಾರೆ ಇಲ್ಲಿ ಆಯುಧಗಳು ಇರುವುದಿಲ್ಲ ದ್ವೇಷ ಸ್ವಾರ್ಥಕ್ಕೆ ಜಾಗವು ಇರುವುದಿಲ್ಲ ಎಂದು ಹೇಳುವ ಕೃಷ್ಣ ಪರಮಾತ್ಮರು ಹೊಟ್ಟೆ ತುಂಬಿಸಿಕೊಳ್ಳಲು ಹಣ್ಣುಹಂಪಲನ್ನು ದವಸ ಧಾನ್ಯಗಳನ್ನು ಸೇರಿಸುತ್ತಾರೆ ವ್ಯವಸಾಯ ಮಾಡಿಕೊಳ್ಳದೆ ಇವೆಲ್ಲ ತಾನಾಗಿಯೇ ಬೆಳೆಯುತ್ತದೆ ಎಂದು ಹೇಳಿದ್ದಾರೆ. ಮಾತು ಮುಂದುವರೆಸಿದ ಶ್ರೀ ಕೃಷ್ಣ ಪರಮಾತ್ಮರು ಸತಿ ಯುಗದಲ್ಲೇ ಈ ರೀತಿ ಚಳಿಗಾಲ ಬೇಸಿಗೆಕಾಲ ಮಳೆಗಾಲ ಇರುವುದಿಲ್ಲ ಕೇವಲ ಇರುವುದು ಮಳೆಗಾಲ ಮಾತ್ರ ಅದೂ ಕೂಡ ಮನುಷ್ಯನಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಇರುತ್ತದೆ ಇಲ್ಲಿ ಕಳ್ಳತನ ಮೋಸಕ್ಕೆ ಜಾಗವಿರುವುದಿಲ್ಲ. ಸತ್ಯಯುಗದಲ್ಲಿ ಮನುಷ್ಯನಿಗೆ ರೋಗರುಜಿನಗಳ ಅರಿವು ಇರುವುದಿಲ್ಲ ಭೂಮಿ ಯಲ್ಲಿ ಬೆಳೆಯುವುದು ಅಮೃತಾ ಆಹಾರ ಅವರು ಉಸಿರಾಡುವ ಗಾಳಿ ಯಾವುದೇ ರೀತಿಯ ಕಲ್ಮಶವನ್ನ ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.

ಕುಡಿಯುವ ನೀರು ಅಮೃತದ ನೀರು ಒತ್ತಡಗಳು ಇರುವುದಿಲ್ಲ ಇಲ್ಲಿನ ಜನರಿಗೆ ಪ್ರತಿ ನಿತ್ಯ ಯೌವನವಾಗಿ ಇರುತ್ತಾರೆ. ಸತ್ಯಯುಗದಲ್ಲಿ ಇಂದಿನ ತರಹ ಜಾತಿ ಧರ್ಮಗಳಿಗೆ ಜಾಗವಿರುವುದಿಲ್ಲ ಅಲ್ಲಿ ಇರುವುದು ಒಂದೇ ಧರ್ಮ ಅದು ಸನಾತನ ಧರ್ಮ ಆಗಿರುತ್ತದೆ ಮಂದಿ ಆ ಮತವನ್ನೇ ಅನುಸರಿಸಬೇಕಿರುತ್ತದೆ ಸತ್ಯ ಯುಗ ಕೃತಯುಗ ಎಂದು ಕರೆಸಿಕೊಳ್ಳುತ್ತದೆ. ಎಲೆ ಕೃತ ಅಂದರೆ ಪರಿಪೂರ್ಣ ಎಂಬುದರ ಅರ್ಥ ಆಗಿರುತ್ತದೆ ಸತ್ಯಯುಗದಲ್ಲಿ ಈ ಜನರು ಕೊಟ್ಟ ಮಾತನ್ನು ತಪ್ಪುವುದಿಲ್ಲ ಶ್ರೀಮಂತ ಬಡವ ಎಂಬ ಮೇಲು ಕೀಳು ಕೂಡ ಇರುವುದಿಲ್ಲ ಬೇದ ಭಾವ ಬಡವ ಬಲ್ಲಿದ ಎಂಬ ಪದಕ್ಕೆ ಜಾಗವೇ ಇರುವುದಿಲ್ಲ. ಈ ರೀತಿಯಾಗಿರುತ್ತದೆ ಸತ್ಯಯುಗ ಹೌದು ಕಲಿಯುಗದ ಅಂತ್ಯ ಬಹಳ ಘೋರವಾಗಿರುತ್ತದೆ ಎಂದು ಹೇಳಿದ ಪರಮಾತ್ಮರು ಸತ್ಯಯುಗವು ಸಜ್ಜನರಿಂದ ಕೂಡಿರುತ್ತದೆ ಎಂದು ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ ಈ ಕಲಿಯುಗದಲ್ಲಿ ಒಳ್ಳೆಯದನ್ನೇ ಮಾಡಿ ನಿಮಗೆ ಒಳ್ಳೆಯದೇ ಆಗುತ್ತದೆ ಪರಮಾತ್ಮನ ಮಾತೂ ಇದಾಗಿದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.