ನಿಮ್ಮ ರಾಶ್ಯಾಧಿಪತಿ ನೆನೆಯುತ್ತಾ ಈ ದಿನವನ್ನು ಶುರುಮಾಡಿ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಸುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಮೇಷ : ಇಂದು ನಿಮ್ಮ ಕಾರ್ಯಗಳು ಕೆಲಸಗಳು ಯಶಸ್ವಿಯಾಗಿ ಜರುಗಲಿದೆ ಆಂಜನೇಯಸ್ವಾಮಿಗೆ ತುಳಸಿ ದಳವನ್ನು ಅಥವಾ ತುಳಸಿ ಹಾರವನ್ನು ಸಮರ್ಪಣೆ ಮಾಡುವ ಮೂಲಕ ನಿಮ್ಮ ಹಿತ ಶತ್ರುಗಳಿಂದ ಆಗುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ. ಆಂಜನೇಯ ಸ್ವಾಮಿಯ ಮಹಾ ಮಂತ್ರ ಪಾರಾಯಣ ನಿಮಗೆ ಈ ದಿನ ರಕ್ಷ ಕವಚದಂತೆ ಕೆಲ್ಸ ಮಾಡುತ್ತದೆ. ನಿಮ್ಮ ಅದೃಷ್ಟ ಸಂಖ್ಯೆ 9.
ವೃಷಭ : ಈ ದಿನ ವೃಷಭ ರಾಶಿಯಲ್ಲಿ ಹುಟ್ಟಿದ ಯುವಕರಿಗೆ ಹೇಳಬೇಕೆಂದರೆ ಸ್ವಲ್ಪ ಸಮಸ್ಯೆಗಳು ಕಾಡುತ್ತದೆ ಆದ್ದರಿಂದ ಈ ದಿನ ಆದಷ್ಟು ತಾಳ್ಮೆಯಿಂದ ಇರಿ ಸಾಕಷ್ಟು ಮಾನಸಿಕ ಒತ್ತಡದಿಂದ ನೀವು ಬಳಲುತ್ತಾ ಇದ್ದೀರಾ. ಈ ಸಮಸ್ಯೆಗಳು ಎಂದು ಸೂರ್ಯಾಸ್ತದ ಬಳಿಕ ನಿಮಗೆ ಪರಿಹಾರವಾಗುತ್ತದೆ. ಹಣ ಉಳಿಕೆ ಪ್ರಯತ್ನ ಮಾಡಿರಿ ಮತ್ತು ನಿಮ್ಮ ಅದೃಷ್ಟ ಸಂಖ್ಯೆ 6.ಮಿಥುನ : ಎಂದು ನೀವು ಸ್ವಲ್ಪವೂ ತಾಳ್ಮೆಯನ್ನು ಹೊಂದದೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷ್ಯ ಮಾಡಿದರೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಹಾಗೂ ಜಾಗರೂಕತೆಯಿಂದ ಇರುವುದು ಕೂಡ ಉತ್ತಮ. ಆಂಜನೇಯ ಸ್ವಾಮಿ ದರ್ಶನ ಪಡೆಯಿರಿ ಮನೆಯಲ್ಲಿಯೇ ಸಾಧ್ಯ ಆದರೆ ಹನುಮಂತ ಮೂರ್ತಿಗೆ ತುಳಸಿ ಅರ್ಪಣೆ ಮಾಡಿ. ನಿಮ್ಮ ಅದೃಷ್ಟ ಸಂಖ್ಯೆ 8.
ಕರ್ಕಾಟಕ : ನೀವು ಇವತ್ತು ಸೋಮಾರಿಗಳಾಗಿದ್ದರೆ ಸ್ವಲ್ಪ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಹಾಗೂ ನಿಮ್ಮ ಜೀವನದ ಪ್ರಮುಖ ಹೆಜ್ಜೆ ಇಡುವ ಸಮಯ ಬಂದಿದೆ ಆದಷ್ಟೂ ಜಾಗರೂಕತರಾಗಿ ಹೆಜ್ಜೆ ಇಡಿ. ತಂದೆ ಆರೋಗ್ಯದ ಕಾಳಜಿ ಇರಲಿ ಹಾಗು ಈ ದಿನ ಆಪ್ತ ಹಳೆ ಸ್ನೇಹಿತರು ಭೇಟಿ ಮಾಡುತ್ತೀರಿ. ಸಣ್ಣ ವ್ಯಾಪಾರಿಗಳಿಗೆ ಅಧಿಕ ರೀತಿಯ ಲಾಭ ದೊರೆಯಲಿದೆ, ನಿಮ್ಮ ಅದೃಷ್ಟ ಸಂಖ್ಯೆ 4.ಸಿಂಹ : ಇಂದು ಪ್ರಮುಖ ಸಮಸ್ಯೆಗಳ ಮೇಲೆ ಹೆಚ್ಚಿನ ಆದ್ಯತೆ ನೀಡಿರಿ. ಅನಿರೀಕ್ಷಿತ ಪ್ರಯಾಣ ಬೆಳೆಸುವ ಸನ್ನಿವೇಶ ನಿಮಗೆ ಬರಲಿದೆ ಮತ್ತು ಹಣಕಾಸಿನ ಸಮಸ್ಯೆಗಳು ಸರಿಹೋಗುವ ಸಮಯ ಕೂಡಾ ದೂರವಿಲ್ಲ. ನಿಮ್ಮ ಅದೃಷ್ಟ ಸಂಖ್ಯೆ 8.
ಕನ್ಯ : ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ಣವಾಗಲಿವೆ ಮತ್ತು ಚರ್ಚೆಯ ಬಳಿಕ ನಿಮ್ಮ ಮಡದಿ ಹೇಳಿದ ಕೆಲವೊಂದಿಷ್ಟು ಮಾತುಗಳನ್ನು ತಾಳ್ಮೆಯಿಂದ ಕೇಳಿ ಇಲ್ಲವಾದರೆ ಸಂಸಾರದಲ್ಲಿ ಜಗಳ ಉಂಟಾಗುವ ಸಾಧ್ಯತೆಯಿದೆ. ಆಂಜನೇಯ ಸ್ವಾಮಿಯ ದರ್ಶನ ಮತ್ತು ಪ್ರಾರ್ಥನೆ ಮಾಡುವುದು ಮರೆಯಬೇಡಿ. ನಿಮ್ಮ ಅದೃಷ್ಟದ ಸಂಖ್ಯೆ 8.ತುಲಾ : ಈ ದಿನ ಕೆಲವು ನಿರ್ಣಯಗಳು ತೆಗೆದುಕೊಳಲ್ಲೂ ಸಾಕಷ್ಟು ಬಿಗುವಿನ ವಾತಾವರಣ ನಿರ್ಮಾಣ ಆಗಲಿದೆ. ಹಾಗೆಯೇ ನಿಮ್ಮ ತಂದೆ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ಇರಲಿ. ಈ ದಿನ ನೀವು ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಂಡು ನಂತರ ಮನೆಯಲ್ಲಿ ಇರುವ ಹನುಮಂತ ಮೂರ್ತಿಗೆ ತುಳಸಿ ಅರ್ಪಣೆ ಮಾಡಿ ನಿಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಮಾಡಿರಿ.
ವೃಸ್ಚಿಕ : ಎಂದು ನೀವು ಮಾಡುವ ಕೆಲಸದಲ್ಲಿ ನಿಮಗೆ ನೆಮ್ಮದಿ ಸಿಗುತ್ತದೆ ಹಾಗೂ ಈ ದಿನ ಹನುಮ ದೇವನ ಕೃಪೆ ನಿಮಗೆ ಸಿಗಲಿದ್ದು, ಈ ದಿನ ಹನುಮ ದೇವರ ಕೃಪೆ ನಿಮಗೆ ಸಿಗಲು ತುಳಸಿ ಅರ್ಪಣೆ ಮಾಡಬೇಕು. ಹಿರಿಯರ ಮಾತುಗಳಿಗೆ ಹೆಚ್ಚಿನ ಗೌರವ ನೀಡಿರಿ. ಈ ದಿನ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿಕೊಳ್ಳಿ ಖಂಡಿತ ನಿಮಗೆ ಶುಭವಾಗತ್ತೆ. ನಿಮ್ಮ ಅದೃಷ್ಟ ಸಂಖ್ಯೆ 7.ಧನಸ್ಸು : ಇಂದು ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಚ್ಚರದಿಂದಿರಿ. ಹಾಗೆ ನೀವು ಇಂದು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿದರೆ ಖಂಡಿತ ನಿಮ್ಮ ಇಷ್ಟ ಸಿದ್ದಿ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3.
ಮಕರ : ಎಂದು ಮನಸ್ಸಿಗೆ ಗೊಂದಲ ಆಗುವ ಸಾಧ್ಯತೆ ಹೆಚ್ಚಿರುತ್ತದೆ ದೂರದ ಊರಿನಿಂದ ಮನೆಗೆ ನೆಂಟರು ಬರುತ್ತಾರೆ ಹಾಗೂ ನೆಂಟರ ಆಗಮನ ಖುಷಿಯನ್ನು ತರುವುದಿಲ್ಲ ಆದರೆ ಸ್ವಲ್ಪ ಕಿರಿಕಿರಿಯನ್ನುಂಟು ಮಾಡುತ್ತದೆ. ಸೂಕ್ಷ್ಮ ನಿರ್ಧಾರಗಳು ತೆಗೆದುಕೊಳ್ಳುವ ನಾಲ್ಕೈದು ಬಾರಿ ಜಾಗ್ರತೆ ತೆಗೆದುಕೊಳ್ಳುವುದು ತುಂಬಾ ಸೂಕ್ತ. ಆರೋಗ್ಯದ ಬಗ್ಗೆ ಗಮನ ನೀಡಿ ಅದೃಷ್ಟ ಸಂಖ್ಯೆ 2.ಕುಂಭ : ನಿಮ್ಮ ಒಳ್ಳೆತನಕ್ಕೆ ಸೂಕ್ತ ಫಲ ದೊರೆಯಲಿದೆ. ಸಣ್ಣ ಸಣ್ಣ ಉದ್ಯಮ ಮಾಡುವ ಜನಕ್ಕೆ ಹೆಚ್ಚಿನ ಲಾಭ ಸಿಗುವ ನಿರೀಕ್ಷೆ ಇದೆ. ಸಂಜೆ ನಂತರ ಈಶಾನ್ಯ ದಿಕ್ಕಿನ ಮಾರ್ಗದ ಕಡೆ ಸಾಗುವಾಗ ಹೆಚ್ಚಿನ ಜಾಗ್ರತೆ ಇರಲಿ. ನಿಮ್ಮ ರಹಸ್ಯ ಮಾಹಿತಿಗಳು ಸ್ನೇಹಿತರಿಗೆ ತಿಳಿಯದ ಹಾಗೆ ನೋಡಿಕೊಳ್ಳಿ.ಮೀನ : ನೀವೇನಾದ್ರೂ ಕೋರ್ಟ್ ಕಚೇರಿ ಕೆಲಸ ಮಾಡಿಸಲು ಇಂದು ಹಚ್ಚಿ ಹೊರಟರೆ ಅದು ವಿಫಲವಾಗಲಿದೆ. ಆದರೆ ಆಂಜನೇಯನ ದರ್ಶನ ಪಡೆದು ನಿಮ್ಮ ಕೆಲಸಕ್ಕೆ ಹೋದರೆ ನಿಮ್ಮ ಕೆಲಸಕ್ಕೆ ಫಲ ಸಿಗಲಿದೆ ಎಂದು ಕಪ್ಪು ಬಟ್ಟೆ ಧರಿಸಿ ಒಳ್ಳೆಯದಾಗುತ್ತದೆ. ಅದೃಷ್ಟ ಸಂಖ್ಯೆ 1.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.