ಅರಳಿ ಮರ ಕೇವಲ ಪೂಜೆಗೆ ಮಾತ್ರ ಅಲ್ಲ ಇದು ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಗೊತ್ತಾ, ಹಾಗೆ ಫ್ರೆಂಡ್ಸ್ ಈ ಅರಳಿ ಮರವನ್ನು ಸಂಜೀವಿನಿ ಗಿಂತ ಮೇಲು ಅಂತ ಕೂಡ ಕರೀತಾರೆ, ಪೂಜೆಗೆ ಮಾತ್ರ ಅಲ್ಲ ಅರಳಿ ಮರ ಆರೋಗ್ಯವನ್ನು ವೃದ್ಧಿಸುವುದರಲ್ಲಿಯೂ ಕೂಡ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ .ಹಾಗಾದರೆ ಈ ಒಂದು ಅರಳಿ ಮರದ ಪ್ರಯೋಜನಗಳ ಕುರಿತು ಇಂದಿನ ಮಾಹಿತಿಯಲ್ಲಿ ಹೆಚ್ಚಾಗಿ ತಿಳಿದುಕೊಳ್ಳೋಣ ಮತ್ತು ಈ ಅರಳಿ ಮರದಿಂದ ಆಗುವಂತಹ ಇನ್ನಷ್ಟು ಲಾಭಗಳ ಬಗ್ಗೆಯೂ ಕೂಡ ತಿಳಿಯೋಣ ನೀವು ಕೂಡ ಈ ಉಪಯುಕ್ತ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಸಂಜೀವಿನಿ ಸ್ಥಾನವನ್ನು ಪಡೆದುಕೊಂಡಿರುವ ಈ ಅರಳಿ ಮರದಲ್ಲಿ ಎಲೆ ಮಾತ್ರ ಪ್ರಯೋಜನಕಾರಿಯಲ್ಲ, ಇದರ ಪ್ರತಿಯೊಂದು ಭಾಗವೂ ಕೂಡ ಹೆಚ್ಚು ಆರೋಗ್ಯಕರ ಲಾಭಗಳನ್ನು ಹೊಂದಿದೆ, ಈ ಸಂಜೀವಿನಿಯಂತಿರುವ ಅರಳಿ ಮರದ ಎಲೆ ತೊಗಟೆ ಬೇರು ಬೀಜಗಳು ಎಲ್ಲವೂ ಕೂಡ ಔಷಧೀಯ ಗುಣಗಳನ್ನು ಹೊಂದಿದ್ದು, ವಾತಾವರಣಕ್ಕೆ ಹೆಚ್ಚು ಆಮ್ಲಜನಕದ ಪೂರೈಕೆಯನ್ನು ಮಾಡುತ್ತದೆ ಈ ಒಂದು ಮರ.ಅಷ್ಟೇ ಅಲ್ಲ ಈ ಮರದ ಎಲೆಯ ರಸವನ್ನು ತೆಗೆದು ಕಣ್ಣುಗಳಿಗೆ ಪ್ರತಿದಿನ ಒಂದು ಹನಿಯನ್ನು ಹಾಕುವುದರಿಂದ ಕಣ್ಣು ನೋವಿನ ಸಮಸ್ಯೆ ದೂರವಾಗುತ್ತದೆ, ಕಣ್ಣು ಕೆಂಪಾಗಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಮತ್ತು ಈ ತೊಗಟೆಯ ರಸವನ್ನು ತೆಗೆದು ಅದನ್ನು ಗಾಯದ ಮೇಲೆ ಲೇಪಿಸಿಕೊಳ್ಳುವುದರಿಂದ ನೋವು ಮತ್ತು ಕಲೆ ಬೇಗನೆ ಶಮನಗೊಳ್ಳುತ್ತದೆ.
ಇದರ ತೊಗಟೆಯ ರಸ ಉರಿಯೂತ ನಿವಾರಣೆಯನ್ನು ಮಾಡುತ್ತದೆ ಜೊತೆಗೆ ಕತ್ತು ಭಾಗದಲ್ಲಿ ಆಗುತ್ತಿರುವ ನೋವನ್ನು ಕೂಡ ಶಮನಗೊಳಿಸುತ್ತದೆ. ಅಸ್ತಮಾ ಸಮಸ್ಯೆಯನ್ನು ಕೂಡ ನಿವಾರಿಸುವ ಶಕ್ತಿ ಈ ಎಲೆಯಲ್ಲಿ ಹೌದು ಈ ಹಲ್ಲೆಯನ್ನು ಸ್ವಚ್ಛ ಪಡಿಸಿ ಪುಡಿ ಮಾಡಿ ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾ ಬರುವುದರಿಂದ ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ.ಈ ಮರದ ತೊಗಟೆಯಿಂದ ಹಲ್ಲನ್ನು ಉಜ್ಜುವುದರಿಂದ ವಸಡು ನೋವಿನ ಸಮಸ್ಯೆ ಮತ್ತು ಹಲ್ಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಮೂಗಿನಿಂದ ರಕ್ತ ಸೋರುತ್ತಿದ್ದರೆ ಈ ಅರಳಿ ಮರದ ಎಲೆಯ ರಸವನ್ನು ಒಂದೆರಡು ಹನಿ ಬಿಡಬೇಕು ಇದರಿಂದ ರಕ್ತಸ್ರಾವವಾಗುವುದು ಕಡಿಮೆಯಾಗುತ್ತದೆ.
ಕಾಮಾಲೆ ರೋಗಕ್ಕೂ ಕೂಡ ಶಮನವನ್ನು ನೀಡಬಲ್ಲ ಈ ಅರಳಿ ಮರದ ಎಲೆಗಳು ಇದನ್ನು ಹೇಗೆ ಬಳಸಬೇಕು ಅಂದರೆ ಈ ಎಲೆಯ ರಸವನ್ನು ನೀರಿನೊಂದಿಗೆ ಬೆರೆಸಿ ಸ್ವಲ್ಪ ಸಕ್ಕರೆಯನ್ನು ಹಾಕಿಕೊಂಡು ಸೇವಿಸುತ್ತಾ ಬರುವುದರಿಂದ ಕಾಮಾಲೆ ರೋಗ ನಿವಾರಣೆಯಾಗುತ್ತದೆ.ಈ ಅರಳಿ ಮರದ ಎಳೆಯ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ತೆಗೆದು ಹಾಲಿನೊಂದಿಗೆ ಬೆರೆಸಿ ಅಥವಾ ಹಾಲಿಗೆ ಈ ಎಳೆಯ ಎಲೆಯನ್ನು ಹಾಕಿ ಕುದಿಸಿ ಇದನ್ನು ಕುಡಿಯುವುದರಿಂದ ರಕ್ತದಲ್ಲಿ ಇರುವ ಸಕ್ಕರೆಯ ಮಲಬದ್ದತೆ ಕಡಿಮೆಯಾಗುತ್ತದೆ.
ಈ ಎಳೆಯ ಜೊತೆಗೆ ಕೊತ್ತಂಬರಿ ಎಳೆಯನ ಬೆರೆಸಿ ಅದರಿಂದ ರಸ ತೆಗೆದು ಅದನ್ನು ಕುಡಿಯುವುದರಿಂದ ಅತಿಸಾರ ಭೇದಿ ಕಡಿಮೆಯಾಗುತ್ತದೆ. ಮಲ ಭತ್ತದ ನಿವಾರಣೆಗಾಗಿ ಈ ಎಲೆಯನ್ನು ಹೇಗೆ ಬಳಸಬೇಕು ಅಂದರೆ ಈ ಎಳೆಯ ಪುಡಿಗೆ ಜೀರಿಗೆಯ ಪುಡಿಯನ್ನು ಬೆರೆಸಿ ಬೆಲ್ಲವನ್ನು ಹಾಕಿಕೊಂಡು ಸೇವಿಸುತ್ತಾ ಬರುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.ಈ ಎಲೆಯ ಕಷಾಯವನ್ನು ಸೇವಿಸುವುದರಿಂದ ಕೆಮ್ಮು ಕಫ ಶೀತ ನಿವಾರಣೆಗೊಳ್ಳುತ್ತದೆ. ಇದಿಷ್ಟು ಅರಳಿ ಮರದ ಬಗೆಗಿನ ಒಂದಿಷ್ಟು ಮಾಹಿತಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಶೇರ್ ಮಾಡಿ ಹಾಗೂ ಲೈಕ್ ಮಾಡಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.