ಸಕಲ ಕೋಟಿ ಜೀವರಾಶಿಗಳ ರಕ್ಷಕ ಆಂಜನೇಯ ಸ್ವಾಮಿ ಇನ್ನು ಜೀವಂತವಾಗಿ ಇದ್ದಾರೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ.. ಅಷ್ಟಕ್ಕೂ ಆ ಸಾಕ್ಷಿ ಏನು ನೋಡಿ …

ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಹಿಂದೂ ಪುರಾಣ ಹೇಳುತ್ತದೆ ಆತ್ಮಕ್ಕೆ ಸಾ…ವಿಲ್ಲ ಅಂತ ಹೌದು ನಮ್ಮ ದೇಹಕ್ಕೆ ಮಾತ್ರ ಸಾ..ವು, ಆತ್ಮಕ್ಕೆ ಸಾ..ವಿಲ್ಲ ಅಂತ ಹೇಳತ್ತೆ ಇದು ನಮ್ಮ ಹಿಂದೂ ಪುರಾಣಗಳು ಮಾತ್ರ ಹೇಳುವುದಲ್ಲ ನಮ್ಮ ಹಿಂದೂ ಪುರಾಣ ಹೇಳುವಂತೆ ವಿಜ್ಞಾನವೂ ಕೂಡ ಹೇಳುತ್ತದೆ ಒಬ್ಬ ವಿಜ್ಞಾನಿ ಹೇಳಿದ್ದಾರೆ ಎನರ್ಜಿ ಕೆನಾಟ್ ಬಿ ಕ್ರಿಯೇಟೆಡ್ ನೊರ್ ಬಿ ಡೆಸ್ಟ್ರೈಡ್ ಅಂತ. ಹೀಗೆ ವಿಜ್ಞಾನಿಗಳು ಹೇಳುವ ಮುನ್ನವೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ಆತ್ಮಕ್ಕೆ ಸಾವಿಲ್ಲ ದೇಹಕ್ಕೆ ಮಾತ್ರ ಸಾವು ಎಂಬ ವಿಚಾರವನ್ನು ತಿಳಿಸಲಾಗಿತ್ತು ಅಲ್ಲಿಗೆ ನಮ್ಮ ಹಿಂದೂ ಪುರಾಣಕ್ಕೂ ವಿಜ್ಞಾನಕ್ಕೂ ನಂಟಿದೆ ಎಂಬುದನ್ನು ನಾವು ಈ ಮೂಲಕ ಕೂಡ ಮತ್ತೊಮ್ಮೆ ಪ್ರೊ ಮಾಡಿಕೊಳ್ಳಬಹುದು.

ಹೌದು ಈ ವಾಕ್ಯದ ಮೂಲಕ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ ಅಂದರೆ ಇವತ್ತಿಗೂ ಭೂಮಿ ಮೇಲೆ ಆಂಜನೇಯಸ್ವಾಮಿ ಬದುಕಿದ್ದಾರೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ ಇಂತಹ ಪುರಾಣ ಪುರುಷ ಇವತ್ತಿಗೂ ಜೀವಂತವಾಗಿದ್ದಾರೆ ಅನ್ನುವುದಕ್ಕೆ ಕೆಲವರು ಇದು ನಂಬಲು ಅಸಾಧ್ಯ ಅಂತರ ಇದು ಸುಳ್ಳು ಅಂತ ಇನ್ನೂ ಕೆಲವರು ಹೇಳಿದರೆ ಇನ್ನೂ ಕೆಲವರು ಇದೆಲ್ಲಾ ಮೂಢನಂಬಿಕೆ ಅಂತ ಹೇಳ್ತಾರೆ. ಆದರೆ ಈ ಮೊದಲು ಹೇಳಿದಂತೆ ನಮ್ಮ ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ ಆತ್ಮಕ್ಕೆ ಸಾ..ವಿಲ್ಲ ಅಂತ, ಅದಕ್ಕಾಗಿ ಇವತ್ತಿಗೂ ಪುರಾಣ ಪುರುಷರಾಗಿರುವ ಆಂಜನೇಯಸ್ವಾಮಿಯು ಭೂಮಿ ಬೆಲೆ ಇದ್ದರೆ ಅಂತ ಹೇಳಲಾಗಿದೆ ಹಾಗೆ ಆಂಜನೇಯಸ್ವಾಮಿಗೆ ತುಳಸೀದಾಸರು ಸಿಕ್ಕಿದ್ದರು ಹಾಗೆ ಈ ಕಾರಣಕ್ಕಾಗಿಯೇ ತುಳಸೀದಾಸರು ರಾಮಾಯಣವನ್ನ ರಚನೆ ಮಾಡಿದ್ದು ಅಂತ ಕೂಡ ಹೇಳಲಾಗಿದೆ ಹೀಗಿರುವಾಗ ನಾವು ಕೂಡ ನಂಬಲೇಬೇಕು ವಿಜ್ಞಾನವೂ ಕೂಡ ತಿಳಿಸುವ ಹಾಗೆ ಭೂಮಿ ಮೇಲೆ ಆಂಜನೇಯಸ್ವಾಮಿ ಬದುಕಿದ್ದಾರೆ ಅಂತ ಹೇಳಲಾಗಿದೆ.

ಭಾರತದಲ್ಲಿ ಹಲವೆಡೆ ಆಂಜನೇಯ ಸ್ವಾಮಿಯ ಪಾದದ ಗುರುತು ಸಿಕ್ಕ ಕಡೆ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಈ ರೀತಿ ದೇವಾಲಯಗಳು ಪವಾಡಸದೃಶ್ಯ ಗಳಾಗಿವೆ ಹಾಗೂ ತನ್ನದೇ ಆದ ವೈಶಿಷ್ಟತೆಯನ್ನು ಕೂಡ ಹೊಂದಿದೆ ಮತ್ತು ಅಂತ ದೇವಾಲಯಗಳು ಹಲವು ಅಚ್ಚರಿಗಳಿಗೆ ತಾಣವಾಗಿದೆ. ಹಾಗಾಗಿ ಆಂಜನೇಯಸ್ವಾಮಿಯು ಇವತ್ತಿಗೂ ನಮ್ಮ ಜೊತೆ ಇದ್ದಾರೆ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಇವುಗಳು ಕೂಡ ಸಾಕ್ಷಿಯಾಗಿತ್ತು ಇನ್ನೂ ಹೇಳಬೇಕೆಂದರೆ ಪುರಾಣಗಳ ಪ್ರಕಾರ ಆಂಜನೇಯಸ್ವಾಮಿಯು ವಿಷ್ಣು ದೇವನ ಸ್ವರೂಪವಾಗಿರುವ ಹಾಗೂ ಭೂಮಿ ಮೇಲೆ ರಾಮನ ಅವತಾರವನ್ನು ತಾಳಿದಾಗ, ಈ ಕಲಿಯುಗದಲ್ಲಿ ರಾಮಭಕ್ತರಿಗೆ ನೆರವಾಗಲು ಆಂಜನೇಯಸ್ವಾಮಿಯು ಕಲಿಯುಗದವರಿಗೂ ಭೂಮಿ ಮೇಲೆ ಇರುತ್ತಾರೆ ಎಂದು ಬ್ರಹ್ಮನಿಂದ ವರವನ್ನು ಪಡೆದು ಕೊಂಡಿದ್ದರು ಎಂಬುದನ್ನು ಕೂಡ ನಾವು ಪುರಾಣಗಳಲ್ಲಿ ಕಾಣಬಹುದಾಗಿದೆ.

ಈ ರೀತಿಯಾಗಿ ಆಂಜನೇಯಸ್ವಾಮಿಯು ಇವತ್ತಿಗೂ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಹೀಗೆ ಪುರಾಣ ಗ್ರಂಥಗಳು ಕೂಡ ಸಾಕಷ್ಟು ನಿದರ್ಶನಗಳನ್ನು ನೀಡುತ್ತದೆ ಸಾಕಷ್ಟು ಪುರಾವೆಗಳನ್ನು ನೀಡುತ್ತದೆ ಹಾಗೆ ಆಂಜನೇಯ ಸ್ವಾಮಿಯ ಇರುವಿಕೆಯನ್ನು ಅನುಭವ ಪಡೆದಿರುವ ಅವರು ಕೂಡ ಬಹಳಷ್ಟು ಮಂದಿ ಇತರ ಹೌದು ನಾವು ಕಷ್ಟ ಅಂದಾಗ ಕೆಲವೊಮ್ಮೆ ಪರಿಹಾರಕ್ಕಾಗಿ ಗುಡಿಗೆ ಹೋಗಿರುತ್ತೇವೆ ಆಂಜನೇಯನಿಗೆ ಬೇಡಿ ಬಂದಿರುತ್ತವೆ ಮತ್ತುಅಥವಾ ಸಮಸ್ಯೆಗಳು ಬೇಗನೆ ಪರಿಹಾರವಾಗಿರುತ್ತದೆ ಇಂತಹ ಅನುಭವಗಳು ಕೂಡ ಜೀವನದಲ್ಲಿ ಪಡೆದುಕೊಂಡಿರುವವರು ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ಇವೆಲ್ಲವೂ ಕೂಡ ಆಂಜನೇಯಸ್ವಾಮಿ ಭೂಮಿ ಮೇಲೆ ಇನ್ನೂ ಇದ್ದಾರೆ ಎಂಬುದಕ್ಕೆ ನಿದರ್ಶನಗಳಾಗಿವೆ.

ಹಿಂದೂ ಪುರಾಣಕ್ಕೂ ವಿಜ್ಞಾನಕ್ಕೂ ನಂಟಿದೆ ಎಂಬುದನ್ನು ಒಂದೆಡೆ ನಾವು ಮಾಹಿತಿ ಮೂಲಕ ತಿಳಿದುಕೊಳ್ಳಬಹುದಾಗಿದೆ ಜೊತೆಗೆ ಆಂಜನೇಯಸ್ವಾಮಿಯು ಇನ್ನೂ ಕೂಡ ನಮ್ಮ ನಡುವೆಯೇ ಇದ್ದು ಅದರ ಅನುಭವವನ್ನ ನೀವು ಕೂಡ ಪಡೆದುಕೊಳ್ಳಬೇಕಾದಲ್ಲಿ ಆಂಜನೇಯ ಸ್ವಾಮಿ ಆರಾಧನೆ ಮಾಡಿ ರಾಮ ಜಪ ಮಾಡಿ ರಾಮ ರಾಮ ಅಂದವರಿಗೆ ಸದಾ ಆಂಜನೇಯನ ಕಾವಲು ಇದ್ದೇ ಇರುತ್ತದೆ. ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.