ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದರೆ ಅದು ಋತುಸ್ರಾವದಲ್ಲಿ ಎದುರಾಗುವಂತಹ ರಕ್ತಸ್ರಾವ ಸಮಸ್ಯೆ ಈ ರಕ್ತಹೀನತೆ ಸಮಸ್ಯೆ ಉಂಟಾಗುವುದು ಕೂಡ ಅಧಿಕ ರಕ್ತಸ್ರಾವ ಆಗುವ ಕಾರಣದಿಂದಾಗಿ ಮತ್ತು ನಮ್ಮ ಭಾರತ ದೇಶದಲ್ಲಿ ಸಂಶೋಧನೆ ನಡೆಸಿದಾಗ ನಮ್ಮ ಭಾರತ ದೇಶದಲ್ಲಿ ಸುಮಾರು ಐವತ್ತು ಪ್ರತಿಶತದಷ್ಟು ಹೆಣ್ಣು ಮಕ್ಕಳು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾ ಇದ್ದರೆ.
ಅದಕ್ಕೆ ಮೂಲ ಕಾರಣ ಅಂದರೆ ಈ ಋತುಸ್ರಾವದಲ್ಲಿ ಉಂಟಾಗುವ ಅಧಿಕ ರಕ್ತ ಸ್ರಾವದಿಂದ ಆಗಿರುತ್ತದೆ ಅಂತಾ ಹೇಳಲಾಗಿದೆ. ಆದಕಾರಣ ಹೆಣ್ಣುಮಕ್ಕಳು ಅನುಭವಿಸುವಂತಹ ಈ ಅಧಿಕ ರಕ್ತಸ್ರಾವದ ಸಮಸ್ಯೆಗೆ ಪರಿಹಾರವನ್ನು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಈ ಮನೆ ಮದ್ದನ್ನು ಪಾಲಿಸಿ ಮತ್ತು ರಕ್ತ ಹೀನತೆ ಸಮಸ್ಯೆ ಇಂದ ಮತ್ತು ಅಧಿಕ ರಕ್ತಸ್ರಾವದ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಿ.
ರಕ್ತಸ್ರಾವದ ಸಮಸ್ಯೆಗೆ ಮಾತ್ರೆಗಳ ಮೊರೆ ಹೋಗುವುದರಿಂದ ಮುಂದಿನ ದಿನಗಳಲ್ಲಿ ಈ ಮಾತ್ರೆಗಳು ಗರ್ಭಾಶಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಆದಕಾರಣ ಈ ಋತುಚಕ್ರಕ್ಕೆ ಸಂಬಂಧಪಟ್ಟಂತೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ಬು ಆದಷ್ಟು ಕಡಿಮೆ ಮಾಡಿ ಮತ್ತು ಋತು ಚಕ್ರದಲ್ಲಿ ಹೊಟ್ಟೆ ನೋವಿನ ಸಮಸ್ಯೆ ಉಂಟಾಗುತ್ತಿದೆ ಅಂದರೆ ಮೊದಲನೆಯ ದಿನ ನೀರಿಗೆ ಚಿಟಿಕೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ನೋವು ಕಡಿಮೆ ಆಗುತ್ತದೆ. ಹಾಗೆ ಈ ಋತು ಚಕ್ರದ ಸಮಯದಲ್ಲಿ ಶುಂಠಿಯ ನೀರನ್ನು ಕುಡಿಯುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ ಯಾಕೆಂದರೆ ಶುಂಠಿಯಲ್ಲಿ ಇರುವ ಆಂಟಿ ಇನ್ಫ್ಲಮೇಟರಿ ಗುಣ, ಇದು ಹೊಟ್ಟೆ ನೋವಿನ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸಹಕಾರಿಯಾಗಿರುತ್ತದೆ.
ಅಧಿಕ ರಕ್ತಸ್ರಾವಕ್ಕೆ ಪರಿಹಾರ ಅಂದರೆ ಕೆಂಪು ದಾಸವಾಳ ಹೂವನ್ನು ಬಳಸಿ ಈ ಮನೆ ಮದ್ದನ್ನು ಮಾಡಬೇಕಾಗುತ್ತದೆ. ಅದೇನೆಂದರೆ ಅಗಲವಾದ ಬಲಿತ್ತಿರುವ ಕೆಂಪು ದಾಸವಾಳದ ದಳಗಳನ್ನು ತೆಗೆದುಕೊಂಡು ಒಂದು ದಳಕ್ಕೆ ಅರ್ಧ ಚಮಚ ಜೀರಿಗೆ ಅನ್ನು ಮಿಶ್ರ ಮಾಡಿ ಅದನ್ನ ಸೇವಿಸ ಬೇಕು ಆ ರೀತಿ ಒಂದು ದಿನಕ್ಕೆ ಒಂದು ಹೂವನ್ನು ಪೂರ್ತಿಯಾಗಿ ಸೇವಿಸಬೇಕು. ಈ ರೀತಿ ಮಾಡುವುದರಿಂದ ರಕ್ತ ಸ್ರಾವ ಬೇಗ ಕಡಿಮೆ ಆಗುತ್ತದೆ.
ಈ ಮೇಲೆ ತಿಳಿಸಿದ ಪರಿಹಾರ ಅಧಿಕ ರಕ್ತ ಸ್ರಾವಕ್ಕೆ ಆದರೆ ಕೆಲ ಹೆಣ್ಣುಮಕ್ಕಳು ವೈಟ್ ಡಿಸ್ಚಾರ್ಜ್ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅದಕ್ಕೂ ಕೂಡ ಪರಿಹಾರ ಅಂದರೆ ಬಿಳಿ ದಾಸವಾಳದ ಹೂವನ್ನು ಕಷಾಯದ ರೂಪದಲ್ಲಿ ಸೇವಿಸಬಹುದು ಹೌದು ಈ ಬಿಳಿ ದಾಸವಾಳದ ಹೂವನ್ನು ಬಳಸಿ ಕಷಾಯವನ್ನು ಅಥವಾ ಟೀ ರೂಪದಲ್ಲಿ ಮಾಡಿ ಸೇವಿಸಿ ಇದರಿಂದ ನಿಮಗೆ ಎದುರಾಗುವ ವೈಟ್ ಡಿಸ್ಚಾರ್ಜ್ ಸಮಸ್ಯೆ ಕಡಿಮೆಯಾಗುತ್ತದೆ.
ಈ ರೀತಿ ನೀವು ಟೀ ರೂಪದಲ್ಲಿ ಸೇವಿಸುವಾಗ ಅದಕ್ಕೆ ಬೆಲ್ಲವನ್ನು ಮಿಶ್ರ ಮಾಡಿ ಸೇವಿಸಿ, ಸಕ್ಕರೆಯನ್ನು ಬಳಸುವುದು ಬೇಡ. ನೀವು ಈ ಪರಿಹಾರವನ್ನು ವಾರದಲ್ಲಿ ಮೂರು ಬಾರಿ ಮಾಡಿ ಸಾಕು. ಬೆಳಿಗ್ಗೆ ಟೀ ಅಥವಾ ಕಾಫಿ ಕುಡಿಯುವ ಸಮಯದಲ್ಲಿ ಈ ಬಿಳಿ ದಾಸವಾಳ ದಿಂದ ಮಾಡಿದ ಕಷಾಯ ಅಥವಾ ಟೀ ಅನ್ನು ಸೇವಿಸಿ ನಿಮಗೆ ಕಾಡುತ್ತ ಇರುವ ಈ ಸಮಸ್ಯೆಗೆ ಬೇಗ ಪರಿಹಾರ ಆಗುತ್ತದೆ ಧನ್ಯವಾದ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.