ಸಿನಿಮಾದಲ್ಲಿ ಆಗುವಂತಹ ಘಟನೆ ಇವರ ಜೀವನದಲ್ಲಿ ನಡೆದೇ ಹೋಗುತ್ತದೆ…ಈ ಹುಡುಗಿಯದು ಎಂತ ಪ್ರೀತಿ ಗೊತ್ತ … ನಿಜಕ್ಕೂ ಕಣೀರು ಬರುತ್ತೆ…

ವೀಕ್ಷಕರೇ ಈ ಜಾತಿಯ ವಿಷ ಇದೆಯಲ್ಲ ಇದು ನಮ್ಮ ಸಮಾಜವನ್ನ ಕೆಡಿಸಿದಷ್ಟು ಬಹುಶಃ ಬೇರೆ ಇನ್ಯಾವುದೂ ಕೂಡ ಕೆಡಿಸಿರೋದಕ್ಕೆ ಸಾಧ್ಯನೇ ಇಲ್ಲ ಇದೊಂದು ಸಾಮಾಜಿಕ ಪಿಡುಗು ಇದೊಂದು ವಿಧದ ಅಂಟು ರೋಗ ಈ ರೋಗವನ್ನು ಅಂಟಿಸಿಕೊಂಡಂತಹ ಕುಟುಂಬ ಒಂದು ಅಮಾಯಕ ಜೀವವನ್ನೇ ಬಲಿ ಪಡೆಯಿತು ವೀಕ್ಷಕರೇ ಈ ಹತ್ಯೆಯ ಹಿಂದೆ ಇದ್ದದ್ದು ಅದೇ ಜಾತಿಯ ಹೀನತ್ವ ಇದಕ್ಕೆ ಪ್ರೇರೇಪಿಸಿದ್ದು ಆ ಒಂದು ಪ್ರೇಮ ಕಥೆ ಈ ದುರಂತ ಪ್ರೇಮಕಥೆ ಇಡೀ ಕೇರಳವನ್ನ ಕೆಲವು ವರ್ಷಗಳ ಹಿಂದೆ ನಡುಗಿಸಿತ್ತು ಒಂದೇ ಗಂಟೆಯಲ್ಲಿ ಈ ಒಂದು ಕೇಸ್ ಅಲ್ಲಿನ ಜಿಲ್ಲಾ SP ಇಂದ ಹಿಡಿದು ಡಿಎಸ್ಪಿ ವರೆಗೂ ಎಲ್ಲರೂ ಅಲರ್ಟ್ ಆಗುವಂತೆ ಮಾಡಿತ್ತು ಕೂಡಲೇ ಅಲ್ಲಿನ ಸ್ಟೇಷನ್ ಒಂದರ PSI SI ಮುಂತಾದ ಅಧಿಕಾರಿ ವರ್ಗವನ್ನೇ ಅಲ್ಲಿನ ಸರ್ಕಾರ ಸಸ್ಪೆಂಡ್ ಮಾಡಿತ್ತು ವೀಕ್ಷಕರೇ ಕೇರಳದ ಚರಿತ್ರೆಯಲ್ಲಿ ಅತ್ಯಂತ ರಣಭೀಕರ ಅಮಾನವೀಯವಾದಂತಹ ,

ಈ ಒಂದು ದುರಂತ ಹತ್ಯೆ ಹಿನ್ನಲೆಯನ್ನ ಈ ಮುಂದೆ ತಿಳಿದು ಹೋಗೋಣ ಬನ್ನಿ ವೀಕ್ಷಕರೇ ವೀಕ್ಷಕರೇ ಸಿನಿಮಾವನ್ನು ಕೂಡ ಮೀರಿಸುವಂತ ಈ ಒಂದು ನೈಜ್ಯ ಪ್ರೇಮ ಕಥೆಯ ದುರಂತ ನಾಯಕಿಯ ಹೆಸರು ನೀನು ಚಾಕು ಹದಿನೆಂಟು ವರ್ಷದ ಈ ಯುವತಿ ಪದವಿ ಓದುವ ಸಲುವಾಗಿ ಕೊಲ್ಲಂನಿಂದ ಕೊಟ್ಟಯ್ಯನಿಗೆ ಹುಡುಗಿ ಅನುಕೂಲಸ್ಥರಾದಂತಹ ಈಕೆಯ ತಂದೆ ಚಕ್ಕೋ ಜಾನ್ ಧನವಂತರಾಗಿದ್ದು ಪ್ರತಿಷ್ಠಿತ ಕ್ರೋಮೆನ್ ಕ್ಯಾಥೊಲಿಕ್ ಪಂಗಡಕ್ಕೆ ಸೇರಿದವರಾಗಿದ್ದರು ಅವರೇ ತಮ್ಮ ಮಗಳನ್ನ ಕೊಟ್ಟಯ್ಯನಿಗೆ ಕರೆತಂದು ಅಲ್ಲಿನ ಅಮಲಗಿರಿ ಕಾಲೇಜಿಗೆ ಸೇರಿಸಿದರು ಜೋಸೆಫ್ ಎಂಬ ದಲಿತ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದಂತ ಆ ಒಬ್ಬ ಯುವಕನು ಕೂಡ ಅದೇ ಕಾಲೇಜಿಗೆ ಓದೋದಕ್ಕೆ ಸೇರಿಕೊಂಡಿದ್ದ ಈ ಕೆವಿನ್ ಜೋಸೆಫ್ ಸಾಧಾರಣ ವರ್ಗದ ಕುಟುಂಬದವನಾಗಿದ್ದು ಆತನ ತಂದೆ ಓರ್ವ ಸಣ್ಣ ಸ್ಕೂಟರ್ ಮೆಕ್ಯಾನಿಕ್ ಆಗಿ ಸಂಸಾರವನ್ನ ಸಲ್ಲುತ್ತಿದ್ದವರು.

ಕೆವಿನ್ ಬಡ ಕುಟುಂಬದ ಹುಡುಗನಾಗಿದ್ದರೂ ಕೂಡ ಬಹಳ ಚುರುಕಾದ ಹುಡುಗ ಕಾಲೇಜ ಎಲ್ಲ ಚಟುವಟಿಕೆಗಳಲ್ಲಿ ಕೂಡ ಆತ busy ಇರ್ತಾಯಿದ್ದ ಓದಿನಲ್ಲಿ ತೀರಾ topper ಅಲ್ಲದೆ ಇದ್ದರು ಕೂಡ ಬುದ್ದಿವಂತ ಹಾಗು ಜಾಣನಾಗಿದ್ದ ಈತನ hyper activeness ಹಾಗು ಜಾಣತನ ನೋಡಿನೇ ನೀನು ಚಾಕು ಆತನ ಕಡೆಗೆ ಮೋಹಿತಳಾಗಿದ್ದಳು ಈ ಆಕರ್ಷಣೆ ಆಸಕ್ತಿಗಳ ಮುಂದೆ ಇಬ್ಬರು ಪರಸ್ಪರರಲ್ಲಿ ಅನುರಕ್ತರಾಗಲು ಹಾದಿಯನ್ನ ನಿರ್ಮಿಸಿತ್ತು ಅವರಿಬ್ಬರ ನಡುವಿನ ಸ್ನೇಹ ಪರಿಚಯ ಮುಂದೆ ಪ್ರೀತಿಯಾಗುವುದಕ್ಕೆ ಹೆಚ್ಚಿನ ಸಮಯವನ್ನು ಹಿಡಿಯಲಿಲ್ಲ ಎರಡನೇ ವರ್ಷದ ಪದವಿಯ ಸಮಯದಲ್ಲಿ ಆತನೇ ಮೊದಲು ಆಕೆಗೆ propose ಮಾಡಿದ್ದ ಈಕೆಯು ಕೂಡ ಒಪ್ಪಿ ಮುನ್ನಡೆದಳು in fact ಅಲ್ಲಿ ಅವನನ್ನ ಮೊದಲು ಇಷ್ಟಪಟ್ಟವಳೇ ಇನ್ನ ನೀನು ಇವರಿಬ್ಬರೂ ಒಪ್ಪಿದ ಮೇಲೆ ಇನ್ನೇನಿದೆ ಇಬ್ಬರ ಪ್ರೀತಿಗೆ ಅಲ್ಲಿ ಯಾರ ಅಡ್ಡಿ ಆತಂಕ ಇರಲಿಲ್ಲ.

ಸಿಂಹ ಹೋಟೆಲ್ ಕಾಫಿ ಶಾಪ ಕ್ಯಾಂಟೀನ್ ಹೀಗೆ ಮುಂತಾದ ಕಡೆ ಸುತ್ತಾಟ ಅಲೆದಾಟ ಜೋರಾಗಿಯೇ ನಡೆದು ಇಬ್ಬರು ಪರಸ್ಪರ ಇನ್ನಷ್ಟು ಹತ್ತಿರವಾಗಿ ಗಾಢವಾಗಿ ಪ್ರೇಮಿಸಲು ಶುರು ಮಾಡಿದರು ಈ ಮೀನು ಹೆಚ್ಚಿನ ಸಮಯ ಕೆವಿನ್ ಜೊತೆನೆ ಕಳೆಯೋದಕ್ಕೆ ಶುರು ಮಾಡಿದ್ಲು ಇದು ಅವರನ್ನ ಇನ್ನಷ್ಟು ಹತ್ತಿರ ತಂದು ಬೆಸೆಯಿತು ನಿನಗೆ ನನಗೆ ನೀನು ಎಂಬಂತೆ ಕಾಲ ಕಳೆದ ಅವರದ್ದು ಟೈಮ್ ಪಾಸ್ ಪ್ರೇಮ ಆಗಿರಲಿಲ್ಲ ಅದು ನಿಜವಾದ ಸ್ವಚ್ಚ ಪ್ರೀತಿಯಾಗಿತ್ತು ಈ ಪ್ರೇಮದ ನಶೆಯಲ್ಲಿ ಗೊತ್ತಾಗಲಿಲ್ಲ ನೋಡು ನೋಡುತ್ತಿದ್ದ ಹಾಗೆ ಮೂರು ವರ್ಷದ ಪದವಿ ಶಿಕ್ಷಣ ಮುಗಿಯಿತು ಇಬ್ಬರು ಕೂಡ ಪ್ರೇಮದ ಗುಂಗಲ್ಲಿ ಮೈಯನ್ನ ಮರೆಯದೆ ವ್ಯಾಸಂಗದ ಕಡೆಗೆ ಗಮನಹರಿಸಿ ಅಂತೂ ಡಿಗ್ರಿಯನ್ನು ಪಾಸ್ ಮಾಡಿದರು ಇದಾಗಿ ಮುಂದೆ ಕೆಲಸವನ್ನು ಹುಡುಕುವ ಪ್ರಯತ್ನಕ್ಕೂ ಮುನ್ನವೇ ಕೆವಿನ್ ನೀನು ನನ್ನ ಮದುವೆಯಾಗಿ ಸಂಸಾರವನ್ನು ಶುರು ಮಾಡುವ ಬಗ್ಗೆ ಕೇಳಿಕೊಂಡ ,

ಅದಕ್ಕೆ ನೀನು ಅವಳ ಸಹಮತವು ಕೂಡ ಸಿಕ್ಕಿತು ಸೂಕ್ತ ಉದ್ಯೋಗ ಹುಡುಕುವಲ್ಲಿ ನಿರತನಾದ ಇತ್ತ ನೀನು ಕೂಡ ಮನೆಗೆ ವಾಪಸ್ಸಾದಳು ಹೀಗಿರುವಾಗೊಮ್ಮೆ ಆಕೆಯ ಫೋನ್ ಅದು ಹೇಗೋ ಆಕೆಯ ತಂದೆ ಕೈಗೆ ಸಿಕ್ಕಿ ಮಗಳು ಯಾರೊಂದಿಗೂ ಪ್ರೇಮಪಾಶದಲ್ಲಿ ಸಿಲುಕಿದ ಬಗ್ಗೆ ಗೊತ್ತಾಯಿತು ಅದರಿಂದ ಕೋಪಗೊಂಡ ಅವರು ಮಗಳಿಗೆ ಬೇರೆ ಒಂದು ಮದುವೆ ಏರ್ಪಾಡನ್ನ ಮಾಡುತ್ತಾರೆ ಆದರೆ ಈ ಮದುವೆಗೆ ಒಪ್ಪದ ನೀನು ತಾನು PG ಕೋರ್ಸ್ ಮುಗಿದ ಬಳಿಕವಷ್ಟೇ ಮಾಡುವೆ ಆಗುವುದಾಗಿ ಕೇಳಿಕೊಳ್ಳುತ್ತಾಳೆ ಆದರೆ ಆ ಅಭಿಪ್ರಾಯಕ್ಕೆ ಮನೆಯಲ್ಲಿ ಯಾರು ಕೂಡ ಒಪ್ಪಲಿಲ್ಲ ಇದರಿಂದ ನೀನು ಈ ಸಂಗತಿಯನ್ನು ಕೆವಿನ್ ಗೆ ತಿಳಿಸಿ ನಾವು ಹೇಗಾದರೂ ಓಡಿ ಹೋಗಿ ಮದುವೆ ಆಗೋಣ ಅಂತ ತಿಳಿಸಿದ್ಲು ಇದಕ್ಕೆ ಸರಿ ಅಂತ ಒಪ್ಪಿದ ಕೆವಿನ್ ತನ್ನ ತಂದೆಗೆ ಈ ಬಗ್ಗೆ ತಿಳಿಸಿ ಅವರನ್ನು ಮದುವೆಗೆ ಹೇಗೋ ಒಪ್ಪಿಸುತ್ತಾ,

PG ಕೋರ್ಸ್ ನ ಪರೀಕ್ಷೆ ಇನ್ನೊಂದು ವಾರವಿದ್ದ ಹಾಗೆ ಇತ್ತ ನೀನು ತನ್ನೆಲ್ಲ ದಾಖಲೆಗಳೊಂದಿಗೆ ಕೊಟ್ಟ ಎಮ್ಮನ್ನ ತಲುಪಿದಳು ತನಗೆ ಗೊತ್ತಿದ್ದಂತಹ ಕೆಲವೇ ಕೆಲವು ಸ್ನೇಹಿತರ ಸಮಕ್ಷಮದಲ್ಲಿ ಎರಡು ಸಾವಿರದ ಹದಿನೆಂಟು ಮೇ ಇಪ್ಪತ್ತೈದರಂದು ಅಲ್ಲಿಯೇ ರಿಜಿಸ್ಟರ್ ಮದುವೆಯನ್ನು ಆಗಿದ್ದರು ಮದುವೆ ಮುಗಿದ ಬಳಿಕ ಆಕೆಯನ್ನು ಈಗಲೇ ಮನೆಗೆ ಕರೆದೊಯ್ದರೆ ಏನಾದರೂ ಸಮಸ್ಯೆ ಉಂಟಾಗಬಹುದು ಅಂತ ಕೆವಿನ್ ಒಂದು ಹಾಸ್ಟೆಲನಲ್ಲಿ ರಹಸ್ಯವಾಗಿ ಆಕೆಯನ್ನು ಇತ್ತ ಮ್ಯಾರೇಜ್ ಸರ್ಟಿಫಿಕೇಟ್ ಹಾಗೆ ನೀನು ತಾನು ಮದುವೆಯಾದ ಸಂಗತಿಯನ್ನ ತನ್ನ ಹೆತ್ತವರಿಗೆ ಕರೆ ಮಾಡಿ ತಿಳಿಸಿದಳು ತಾನು ಕೆವಿನ್ ಎಂಬುವನನ್ನ ಪ್ರೇಮಿಸಿದ್ದೇನೆ ಈಗ ಅವನ ಜೊತೆ ರಿಜಿಸ್ಟರ್ ಮದುವೆಯನ್ನು ಕೂಡ ಆಗಿದ್ದೇನೆ.

ನನ್ನನ್ನು ಹುಡುಕುವುದಾಗಲಿ ಅಥವಾ ನನ್ನ ಮದುವೆಗಾಗಲಿ ಪ್ರಯತ್ನಿಸಬೇಡಿ ಅಂತ ನೀನು ಸ್ಪಷ್ಟವಾಗಿ ತಿಳಿಸಿದಳು ಇದರಿಂದ ವಿಚಲಿತರಾದ ಆಕೆ ತಂದೆ ತಾಯಿ ಕೆವಿನ್ ಪೂರ್ವಪರದ ಬಗ್ಗೆ ವಿಚಾರಣೆ ಮಾಡಿದಾಗ ಆತನೊಬ್ಬ ದಲಿತ ಕ್ರಿಶ್ಚಿಯನ್ ಬಹಳ caring ಸ್ವಭಾವದವನು ಅಂತ ನೀನು ತಿಳಿಸುತ್ತಾಳೆ ಮೊದಲೇ ಕ್ಯಾಥೊಲಿಕ್ ಕ್ರೈಸ್ತರಾದಂತ ಆಕೆಯ ತಂದೆ ತಾಯಿಗೆ ತಮ್ಮ ಮಗಳು ಓರ್ವ ಬಡ ದಲಿತನನ್ನ ಪ್ರೇಮಿಸಿ ಮದುವೆನು ಆಗಿರೋ ಬಗ್ಗೆ ಇಲ್ಲದ ಅಸಮಾಧಾನ ತಲೆದೋರುತ್ತೆ ಅವರು ಇದೆಲ್ಲ ಬೇಡ ಮರ್ಯಾದೆಯಿಂದ ಅವನನ್ನ ಬಿಟ್ಟು ಮನೆಗೆ ಬಾ ಇಲ್ಲ ಅಂದ್ರೆ ನಿಮ್ಮಿಬ್ಬರನ್ನು ನಿರ್ದಯವಾಗಿ ಕೊಂದು ಹಾಕ್ತಿವಿ ಅಂತ ಫೋನ್ ಅಲ್ಲಿ ನೇರವಾಗಿ ಧಮ್ಕಿಯನ್ನ ಹಾಕಿದ್ರು ಆದ್ರೆ ನೀನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅದೇನು ಮಾಡ್ತಿರೋ ಮಾಡಿ ಎಂಬಂತ ಮನೋದೋರಣೆಯನ್ನ ವ್ಯಕ್ತಪಡಿಸಿದಳು.

ಇದರಿಂದ ಕೋಪಗೊಂಡಂತಹ ಅವರು ತಮ್ಮ ಬಂಧು ಬಳಗಕ್ಕೆಲ್ಲ ಈ ಒಂದು ಸಂಗತಿಯನ್ನ ತಿಳಿಸಿ ಕೆವಿನ್ ಮನೆಯವರಿಗೆ ಜೀವ ಬೆದರಿಕೆ ನೆಡುವುದಕ್ಕೆ ಶುರು ಮಾಡಿದರು ನೀನು ಅವಳ ತಂದೆ ಚಾಕೋ ಜಾನ್ ಲೆರಾಸ್ ಸ್ಕೂಟರ್ ಗ್ಯಾರೇಜ್ ಬಳಿ ಬಂದು ಕೆವಿನ್ ನ ತಂದೆಗೆ ತನ್ನ ಮಗಳನ್ನು ಒಪ್ಪಿಸುವಂತೆ ಧಮ್ಕಿಯನ್ನು ಹಾಕಿದ್ದರು ಆದರೆ ನೀನು ಅಲ್ಲಿ ಇರುವುದಿಲ್ಲ ಇತ್ತ ಕೆವಿನ್ ಆಕೆಯನ್ನು ತನ್ನ ಸ್ನೇಹಿತರೊಬ್ಬರ ಮನೆಯಲ್ಲಿ ರಹಸ್ಯವಾಗಿ ಇರಿಸಿದ್ದ ನಮ್ಮ ಮನೆ ಹೆಣ್ಣು ಮಗಳನ್ನ ಇನ್ನು ಇಪ್ಪತ್ನಾಲ್ಕು ಗಂಟೆಗಳಲ್ಲಿ ತಂದು ನಮಗೆ ಒಪ್ಪಿಸಲಿಲ್ಲ ಅಂದರೆ ನಿಮ್ಮನ್ನು ಯಾರನ್ನು ಕೂಡ ಉಳಿಸುವುದಿಲ್ಲ ಅಂತ ಧಮ್ಕಿ ಹಾಕಿದರು ಇದರಿಂದ ಗಾಂಧಿನಗರದ stationನಲ್ಲಿ ಕೆವಿನ ಕುಟುಂಬದ ವಿರುದ್ಧ ಜಾನ್ ಒಂದು ದೂರನ್ನು ಕೂಡ ಸಲ್ಲಿಸುತ್ತಾರೆ .

ಅದಲ್ಲದೆ ಆ ಸ್ಟೇ SIಗೆ ಲಂಚವನ್ನು ಕೂಡ ಕೊಟ್ಟು ಕ್ಸೇನಾ ಬಗ್ಗೆ ಜಾಗೃತರಾಗುವಂತೆ ತಿಳಿಸುತ್ತಾರೆ ಇದೆ ಸ್ಟೇಷನಲ್ಲಿ ಸ್ನೇಹಿತರು ಕೂಡ ಕೆಲಸದಲ್ಲಿದ್ದು ಕೆವಿನ್ ವಿರುದ್ಧ ಬಂದಿದ್ದ ಸುಳ್ಳು ಕಿಡ್ನಾಪ್ ದೂರಿನ ಬಗ್ಗೆ ಕೆವಿನ್ ಗೆ ತಿಳಿಸುತ್ತಾರೆ ಇದರಿಂದಾಗಿ ಅಸಲಿ ಸಂಗತಿಯನ್ನು ಪೊಲೀಸರಿಗೆ ತಿಳಿಸುವ ಸಲುವಾಗಿ ಜೋಸೆಫ್ ಸ್ಟೇಷನಗೆ ಬಂದು ಯಾವ ವಿಧವಾದ ಕಿಡ್ನಾಪ್ ಕೂಡ ನಡೆದಿಲ್ಲ ಅವರಿಬ್ಬರೂ ಪರಸ್ಪರ ಇಷ್ಟಪಟ್ಟು ಉಪ್ಪಿನ ಮದುವೆಯಾಗಿದ್ದಾರೆ ಅಂತ ತಿಳಿಸುತ್ತಾರೆ ಇದನ್ನೆಲ್ಲಾ ಕೇಳಿದ ಪೊಲೀಸ್ ಕೆವಿನ್ ಹಾಗೂ ನೀನು ತಕ್ಷಣ ಸ್ಟೇಷನಗೆ ಹಾಜರಾಗಬೇಕು ಅಂತ ಆದೇಶಿಸಿದರು ಅವರು ಸ್ಟೇಷನಗೆ ಬಂದಾಗ ಅಲ್ಲೊಂದು ಹೈಡ್ರಾಮಾನೆ ಸೃಷ್ಟಿಯಾಯಿತು ನೀನುಯೇ ನಿನ್ನ ತಂದೆ ಆಸೆಯಂತೆ ನೀನು ಮನೆಗೆ ಹೋಗಬೇಕು ಅಂತ ಪೊಲೀಸರು ಹಾಗೆಯೇ ತಿಳಿ ಹೇಳುವುದಕ್ಕೆ ಮುಂದಾದರು legally ಮದುವೆಯಾದ ಪ್ರೇಮಿಗಳಿಬ್ಬರನ್ನು ಬಲವಂತದಿಂದ ಲಂಚದಿಂದ ಅಧಿಕಾರಿಗಳು ಬೇರೆ ಮಾಡುವುದಕ್ಕೆ ಹುನ್ನಾರ ನಡೆಸಿದ್ದಾರೆ.

ಅಂತ ಪರಿಚಯಸ್ಥರಿಂದ ಸ್ಟೇಷನ್ ಎದುರು ಧರಣಿಯನ್ನು ಮಾಡುವುದಕ್ಕೆ ಕುಳಿತಿದ್ದ ಅಲ್ಲಿ ಕೆವಿನ್ ಹಾಗೂ ನೀನು ಉಳ್ಳ ಕುಟುಂಬದವರಿಗೆ ಮಹಾಯುದ್ಧವೇ ನಡೆಯಿತು ಆಕರ್ಷಣೆಯಲ್ಲಿ ಕೆವಿನ್ ಇಂದ ನೀರುಗಳನ್ನು ಬಲವಂತವಾಗಿ ಕರೆದೊಯ್ಯುವ ಪ್ರಯತ್ನಗಳು ಆಕೆಯ ಕುಟುಂಬಸ್ಥರು ಹಾಗೂ ಆತನ ಸಹಚರರಿಂದ ನಡೆದಿದ್ದ ಇದಾಗಿ ಆ ರಾತ್ರಿ ಕೆವಿನ್ ಆಕೆಯನ್ನ ಬೇರೊಂದು ಹಾಸ್ಟೆಲನಲ್ಲಿ ಇರಿಸಿ ಹೆದರ ಬೇಡ ದೈರ್ಯವಾಗಿ ಇರು ನನ್ನ ಜೀವ ಕೊಟ್ಟಾದ್ರು ನಿನ್ನನ್ನ ಈ ಕಷ್ಟದಿಂದ ಹೇಗಾದ್ರು ಪಾರು ಮಾಡ್ತೀನಿ ಅಂತ ಬರವಸೆಯನ್ನ ಕೊಟ್ಟ ಕೆವಿನ್ ಆಕೆಯೇ ವಿದಾಯವನ್ನ ತಿಳಿಸಿ ಕೊಟ್ಟಯ್ಯಂನ ಮಣ್ಣನ್ ಬಳಿ ಇರುವ ತನ್ನ ಸ್ನೇಹಿತನಾದಂತ ಅನಿಶ್ ಎಂಬಾತನ ಮನೆಗೆ ಹೋಗಿ ನಿದ್ರೆ ಮಾಡ್ತಾನೆ ಆದ್ರೆ ಅದೇ ತನ್ನ ಕೊನೆಯ ರಾತ್ರಿ ಆಗಲಿದೆ ಅಂತ ಹಾಗು ಕಟ್ಟಕಡೆಯ ನಿದ್ರೆಯಾಗಲಿದೆ .

ಎಂಬ ಊಹೆ ಆತನಿಗೆ ಇರಲೇ ಇಲ್ಲ ಕೆವಿನ್ನ ಮೇಲೆ ಕೆಂಡವಾಗಿದ್ದ ನೀನುಳ್ಳ ಸಹೋದರ ಶಾನುಚಕೋರ್ ಎರಡು ಸಾವಿರದ ಹದಿನೆಂಟರ ಮೇ ಇಪ್ಪತ್ತೇಳನೇ ತಾರೀಕು ಆ ಕರಾಳ ರಾತ್ರಿ ತನ್ನ ಹಲವು ಜನ ಸಹಚರರು ಹಾಗು ಬಂಧು ವರ್ಗದವರಿಂದ ಕೆಬಿಂಗ್ ತಂಗಿದ್ದ ಅನಿಶ್ ಎಂಬಾತನ ಮನೆಗೆ ಮಾರಣಾಂತಿಕ weapon ಗಳ ಜೊತೆ ನುಗ್ಗಿ ಅಲ್ಲಿಂದ ಎಲ್ಲರನ್ನು ಕೂಡ ಹೊಡೆದು ಹೊಡೆದು ಮಲಗಿದ್ದ ಕೆವಿನನ್ನ ಬಲವಂತದಿಂದ ಹೊತ್ತೊಯ್ದು ದೂರದ under construction ಕಟ್ಟಡದ ಒಳಗೆ ಕರೆತಂದು ಹಿಂಸೆ ಕೊಟ್ಟು ಆತ ಸಾಯೋವರೆಗೂ ಹೊಡೆದು ಅವನನ್ನ ಮುಗಿಸಿದರು ನಂತರ ಆತನ ದೇಹವನ್ನ ಪಕ್ಕದ ಕೆನಾಲ್ ಒಂದರಲ್ಲಿ ಎಸೆದಿದ್ದರು ಇತ್ತ ಕೆವಿಲ್ ಕಾಣದೆ ಇದ್ದಾಗ ಈ ಬಗ್ಗೆ ದೂರು ಕೊಡೋದಕ್ಕೆ ಆತನ ತಂದೆ ಸ್ಟೇಷನಗೆ ಬಂದು ಆದರೆ ಅದೇ ಕೆವಿನ್ ಶವ ಇದ್ದ ಜಾಗ ಪತ್ತೆ ಆಗುತ್ತೆ ಕೆವಿನ್ ಗೆ ಸಾಯುವ ಮುನ್ನ ಹೊಡೆದಿದ್ದಂತಹ ಆ ಏಟಿನ ಗುರುತುಗಳನ್ನ ನೋಡಿನೇ ನೀನು ಕುಸಿದು ಹೋಗ್ತಾಳೆ .

ಆ ಒಂದು ಸಾವು ತಕ್ಷಣವೇ ಅಲ್ಲಿದ್ದ ಎಲ್ಲಾ ದಲಿತ ಸಂಘಟನೆಗಳು ಕೂಡ ಪಿಕ್ಚರಗೆ ಬರುವಂತೆ ಮಾಡುತ್ತೆ ದಲಿತ ಹುಡುಗನ ಮೇಲಿನ ಈ ಬಗ್ಗೆಯ ದೌರ್ಜನ್ಯ ಅವರನ್ನೆಲ್ಲ ಒಟ್ಟುಗೂಡಿಸುತ್ತೆ ಈ ಹತ್ಯೆಯ case ಅಲ್ಲಿನ DSP ವರೆಗೂ ತಲುಪಿ ಸ್ಟೇಷನ್ SI ಲಂಚ ತಿಂದು ಆ ಅನ್ಯಾಯದ ಪರ ನಿಂತ ಬಗ್ಗೆ ಅನೇಕ ಸಾಕ್ಷಿಗಳು ಕೂಡ ದೊರೆತು ಅರ್ಧ ದಿನದಲ್ಲಿ ಸ್ಟೇಷನ್ ಪ್ರತಿಯೊಬ್ಬರೂ ಕೂಡ ಸಸ್ಪೆಂಡ್ ಆಗಿ ಮನೆಗೆ ಹೋಗಿದ್ದರು ತನಿಖೆಗೆ ನಿಂತ ಅಧಿಕಾರಿಗಳು ಇದಕ್ಕೆ ಕಾರಣನಾದಂತಹ ಜಾನ್ ಶಾಗು ಹಾಗೂ ಶಾನುಲ್ ಶಾಕೋ ಸೇರಿ ಹಲವರನ್ನ ಬಂಧಿಸುತ್ತಾರೆ ಬಂಧನದ ನಲವತ್ತು ದಿನಗಳ ಬಳಿಕ ಅವರ ವಿರುದ್ಧ charge sheet ಕೂಡ ದಾಖಲಾಗುತ್ತೆ .

ಇತ್ತ ಕೆವಿನ್ನ ಪತ್ನಿ ನೀನು ಹಲವಾರು ತಿಂಗಳು ಕಾಲ ತನ್ನ ಪತಿಯನ್ನು ಕೊಂದ ತನ್ನ ಹೆತ್ತವರ ವಿರುದ್ಧ ಈ ಸಾವಿಗೆ ನ್ಯಾಯ ಬೇಕು ಅಂತ ಹಠವನ್ನು ತೊಟ್ಟು ಇಲ್ಲಿ ನಿಂತದ್ದು ಗಮನಿಸಬೇಕಾದಂತಹ ಸಂಗತಿ ನಂತರ ವಿಚಾರಣೆ ನಡೆಸಿದಂತಹ ಕೋರ್ಟ್ ಕೆವಿನ ಸಾವಿಗೆ ಕಾರಣರಾದ ಪ್ರತಿಯೊಬ್ಬರನ್ನು ಕೂಡ ಎರಡು ಅವಧಿಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತು ಕೆವಿನ್ ಈ ರೀತಿ ಮೃತನ ಅಂತ ಮೊದಲೇ ಗೊತ್ತಿದ್ದರೆ ಅವನಿಗಾಗಿ ನಾನು ಪ್ರೀತಿಯನ್ನೇ ತ್ಯಾಗ ಮಾಡಲು ಸಿದ್ದನಿದ್ದೇನೆ ಆತನ ಸಾವಿನ ದಾರುಣತೆಗಿಂತ ಮೋಸಗಾತಿ ಎಂಬ ಪಟ್ಟ ಹೊತ್ತು ಬದುಕುವುದಕ್ಕೆ ತನಗೆ ಕಷ್ಟ ಏನು ಆಗುತ್ತಿರಲಿಲ್ಲ ಅಂತ ಮಾಧ್ಯಮಗಳಿಗೆ ನೀನು ಭಾವೋದ್ವೇಗದಿಂದ ತಿಳಿಸಿದ್ದು ಎಲ್ಲರ ಹೃದಯವನ್ನು ತಟ್ಟುವಂತಿತ್ತು ಒಟ್ಟಿನಲ್ಲಿ ಜಾತಿಯ ವಿಷಯಕ್ಕೆ ಅನ್ಯಾಯವಾಗಿ ಒಂದು ಜೀವ ಬಲಿಯಾಯಿತು ಅದರ ಕ್ರೌರ್ಯಕ್ಕೆ ನಿಜಪ್ರೇಮಿಗಳಿಬ್ಬರ ಬದುಕು ಛಿದ್ರವಾದದ್ದು ಮಾತ್ರ ಇಲ್ಲಿ ನಾವೆಲ್ಲ ವಿಷಾದಿಸುವಂತ ಸಂಗತಿ ಇದಿಷ್ಟು ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

33 mins ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

42 mins ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

3 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

3 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

3 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.