ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಇವರ ಮಗ ದೊಡ್ಡ ನಟ ಹಾಗೂ ಸಿನಿಮಾ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸಾಧನೆಯನ್ನು ಮಾಡಿ ಜೀವನದಲ್ಲಿ ತುಂಬಾ ಹಣ ಅಂತಸ್ತು ಹಾಗೂ ಕೀರ್ತಿಯನ್ನು ಗಳಿಸಿಕೊಂಡಿದ್ದಾರೆ.ಹೀಗೆ ಈ ರೀತಿಯಾದಂತಹ ಮಗನನ್ನ ಹೊಂದಿರುವಂತಹ ಯಾವುದೇ ತಂದೆ-ತಾಯಿಗೆ ತುಂಬಾ ಹೆಮ್ಮೆ ಬರುತ್ತದೆ ಹೀಗೆ ತಮ್ಮ ಜೀವನದಲ್ಲಿ ಐಷಾರಾಮಿಯಾಗಿ ಬದುಕಬೇಕು ಎನ್ನುವಂತಹ ಆಲೋಚನೆ ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ ಇದು ಕಾಮನ್ ಅಂತ ನಾವು ಹೇಳಬಹುದು.
ಆದರೆ ಇಲ್ಲಿ ಒಬ್ಬ ಸ್ಟಾರ್ ನಟನ ತಂದೆ-ತಾಯಿಯರು ಅವರ ಮಗ ದೊಡ್ಡ ವ್ಯಕ್ತಿಯಾಗಿದ್ದರೂ ಹಾಗೂ ಹಣವನ್ನು ಕಳಿಸುತ್ತಿದ್ದರು ಕೂಡ ಇವಾಗಲು ತುಂಬಾ ಸರಳವಾಗಿ ಜೀವನವನ್ನ ಮಾಡುತ್ತಿದ್ದಾರೆ ಹಾಗೆ ಸಾಮಾನ್ಯ ವ್ಯಕ್ತಿಯ ರೀತಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ ಹಾಗೂ ಸಾಮಾನ್ಯ ವರ್ಗದ ಜನರು ಹೇಗೆ ಬದುಕುತ್ತಾರೆ ಅದೇ ರೀತಿಯಾಗಿ ಈ ನಟನ ತಂದೆತಾಯಿಗಳು ಬದುಕುತ್ತಿದ್ದಾರೆ.ಹಾಗಾದ್ರೆ ಇಷ್ಟೊಂದು ಸಿಂಪ್ಲಿಸಿಟಿ ಹೊಂದಿರುವಂತಹ ಕುಟುಂಬ ಅದು ಯಾವುದು ಹಾಗೂ ನಟ ಆದರೂ ಯಾರು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ನಡೆದುಕೊಳ್ಳೋಣ ಬನ್ನಿ.
ಸ್ನೇಹಿತರೆ ತೆಲುಗಿನಲ್ಲಿ ಅದೆಷ್ಟು ದೊಡ್ಡ ದೊಡ್ಡ ಸ್ಟಾರ್ಗಳ ಇದ್ದಾರೆ ಆದರೆ ಅವರೆಲ್ಲರ ಮಧ್ಯೆ ನ್ಯಾಚುರಲ್ ಸ್ಟಾರ್ ಅಂದರೆ ಸ್ವಾಭಾವಿಕವಾಗಿ ನಟನೆ ಮಾಡಬಲ್ಲಂತಹ ಒಬ್ಬ ಏಕೈಕ ಸ್ಟಾರ್ ಇದ್ದಾರೆ ಅವರ ಹೆಸರು ನಾನಿ ಅಂತ. ಇವರನ್ನ ತೆಲುಗಿನಲ್ಲಿ ನಾನು ಎನ್ನುವಂತಹ ಹೆಸರಿನಿಂದ ಕರೆಯುತ್ತಾರೆ ಅವರು ಮಾಡುವಂತಹ ಸ್ವಾಭಾವಿಕ ನಟನೆತೆಲುಗು ಚಿತ್ರರಂಗದಲ್ಲಿ ತುಂಬಾ ಜನ ಅಭಿಮಾನಿಗಳು ಇವರನ್ನು ಮೆಚ್ಚಿಕೊಳ್ಳುತ್ತಾರೆ ಹಾಗೂ ಇವರನ್ನು ತುಂಬಾ ಅಭಿಮಾನದಿಂದ ನೋಡುತ್ತಾರೆ.
ಸಿನಿಮಾದಲ್ಲಿ ಇವರು ಮಾಡುವಂತಹ ಆಕ್ಟಿಂಗ್ ನಿಂದ ಹಲವಾರು ಜನರು ಇಂಪ್ರೆಸ್ ಆಗುತ್ತಾರೆ ಹಾಗೂ ಅವರ ನಟನೆ ತುಂಬಾ ಜನರಿಗೆ ಇಷ್ಟ ಪಟ್ಟಿದ್ದೆ. ಇವರದ್ದು ಯಾವುದೇ ಸಿನಿಮಾ ಬಂದರೂ ಕೂಡ ಸಿಕ್ಕಾಪಟ್ಟೆ ತೆಲುಗಿನಲ್ಲಿ ಹಿಟ್ ಆಗುತ್ತದೆ. ಸ್ನೇಹಿತರೆ ನಾನು ಅವರು 2012ರಲ್ಲಿ ರಾಜಮೌಳಿ ಅವರು ನಿರ್ಮಾಣ ಮಾಡಿದಂತಹ ಈಗ ಎನ್ನುವಂತಹ ಸಿನಿಮಾದ ಮುಖಾಂತರ ಇವರು ಹಲವಾರು ಜನರ ಅಭಿಮಾನಗಳನ್ನು ಗಳಿಸಿದರು.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗ ಎನ್ನುವಂತಹ ಸಿನಿಮಾದಲ್ಲಿ ನಮ್ಮ ಕರ್ನಾಟಕದ ಸ್ಟಾರ್ ಆಗಿರುವಂತಹ ಸುದೀಪ್ ಅವರು ಕೂಡ ನಟನೆ ಮಾಡಿದ್ದರು.ಹೀಗೆ ತಮ್ಮ ನಟನೆಯಿಂದ ಸಂಪೂರ್ಣವಾಗಿ ಯಶಸ್ಸು ಕಂಡಂತಹ ಈ ನಟ ತದನಂತರ ಹಲವಾರು ಸಿನಿಮಾವನ್ನ ಮಾಡಿ ಸಿಕ್ಕಾಪಟ್ಟೆ ಹಣ ಆಸ್ತಿ ಹಾಗೂ ಸ್ಟಾರ್ ಗಿರಿಯನ್ನು ಸಂಪಾದಿಸಿದರು.ಹೀಗೆ ಎಷ್ಟೇ ಹಣ ಹಾಗೂ ಎಷ್ಟೇ ಕೀರ್ತಿಯನ್ನು ಸಂಪಾದಿಸಿದರೂ ಕೂಡ ಇವರಿಗೆ ಯಾವುದೇ ರೀತಿಯಾದಂತಹ ಕರ್ವ ದಿಮಾಕು ಅನ್ನೋದು ಇಲ್ಲ.
ಅದರಲ್ಲೂ ಇವರ ತಂದೆ ತಾಯಿಯರು ಕೂಡ ತುಂಬಾ ಸಿಂಪಲ್ಲಾಗಿ ಜೀವನವನ್ನು ಮಾಡುತ್ತಿದ್ದಾರೆ ಇವರ ಅಮ್ಮ ಕೇಂದ್ರ ಸರ್ಕಾರದ ಒಂದು ಕಚೇರಿಯಲ್ಲಿ ಕೆಲಸವನ್ನು ಮಾಡುತ್ತಿದ್ದು ಇವತ್ತಿಗೂ ಕೂಡ ಇವರು ಮನೆಯಲ್ಲಿ ಇರುವಂತಹ ಕಾರು ಬಳಸುತ್ತಿಲ್ಲ ಆಫೀಸಿಗೆ ಹೋಗುವಾಗ ಬರುವಾಗ ಬಸ್ಸನ್ನ ಬಳಸುತ್ತಾರೆ. ಅಷ್ಟೊಂದು ಸಿಂಪಲ್ಲಾಗಿ ಇವರ ತಂದೆ ತಾಯಿಯರು ಬದುಕುತ್ತಿದ್ದಾರೆ.
ತಂದೆಯು ಕೂಡ ಚಿಕ್ಕಪುಟ್ಟ ಕೆಲಸವನ್ನು ಮಾಡುತ್ತಾರೆ ಮಗ ಸಾಕಷ್ಟು ಆಸ್ತಿ ಮಾಡಿದ್ದಾನೆ ಅಂತ ಹೇಳಿ ಅದರಿಂದ ಬದುಕಬೇಕು ಎನ್ನುವಂತಹ ಆಲೋಚನೆ ಇವರಿಗೆ ಇಲ್ಲ.ಅವರ ಮಗ ಎಷ್ಟು ಹೇಳಿದರು ಹೊರಗಡೆ ಹೋಗುವಾಗ ಕಾರು ತೆಗೆದುಕೊಂಡು ಹೋಗುವರು ಕೂಡ ಕೇಳುವುದಿಲ್ಲ ಸಾಮಾನ್ಯ ಮನುಷ್ಯರ ಹಾಗೆ ಬದುಕುವಂತಹ ಇವರ ಫ್ಯಾಮಿಲಿಗೆ ನಿಜವಾಗಲೂ ನಾವು ಹ್ಯಾಟ್ಸಪ್ ಅಂತ ಹೇಳಬೇಕು.ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಆಯ್ತಾ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.