ಹನುಮಾನ್ ಚಾಲೀಸಾದಲ್ಲಿನ 3 ರಹಸ್ಯಗಳು ಅಡಗಿವೆ ಅಂತೇ …ಯಾರು ಯಾವಾಗ ಓದಬೇಕು ಗೊತ್ತ ..!

ನಮ್ಮ ಹಿಂದೂ ಪುರಾಣದಲ್ಲಿ ಮುಕ್ಕೋಟಿ ದೇವರುಗಳಿವೆ. ಅದೇ ರೀತಿ ಕೆಲವೊಬ್ಬರು ಕೆಲವು ದೇವರುಗಳ ಪೂಜೆ ಅನ್ನು ಮಾಡ್ತಾರೆ. ಹಾಗೆಯೇ ಕೆಲವೊಬ್ಬರು ಕೆಲವು ದೇವರುಗಳ ಮೇಲೆ ನಂಬಿಕೆಯನ್ನು ಇಟ್ಟಿರುತ್ತಾರೆ. ಅದೆ ರೀತಿ ಅವರು ಆ ದೇವರುಗಳ ಶ್ಲೋಕವನ್ನು ಪಠಿಸುತ್ತ ಇರುತ್ತಾರೆ. ಚಿರಂಜೀವಿಯೂ ಆಗಿರುವಂತಹ ರಾಮ ಭಕ್ತನಾಗಿರುವ ಶ್ರೀಮಾನ್ ಆಂಜನೇಯ ಸ್ವಾಮಿಯ ಭಕ್ತರು ಅಪಾರ ಸಂಖ್ಯೆ ಅಲ್ಲಿ ಇದ್ದಾರೆ.

ಆಂಜನೇಯ ಸ್ವಾಮಿಯು ಚಿರಂಜೀವಿ ಆಗಿದ್ದಾರೆ ಹಾಗೆಯೆ ಅವರಿಗೆ ಸಾವಿಲ್ಲ ಮತ್ತು ಯಾರು ಶ್ರೀರಾಮನ ಭಜನೆಯನ್ನು ಮಾಡುತ್ತಿರುತ್ತಾರೊ ಅಂತಹ ಜಾಗದಲ್ಲಿ ಹನುಮಂತನು ಇದ್ದೆ ಇರುತ್ತಾನೆ ಎಂಬುದು ಪುರಾಣಗಳ ಉಲ್ಲೇಖ ಇದೆ. ಅದೇ ರೀತಿ ಹನುಮಂತನ ಮಹಿಮೆಯೆ ಅಪಾರ ಹಾಗೂ ಹನುಮಂತನ ಭಕ್ತವೃಂದ ಕೂಡ ಅಪಾರ ಸಾಮಾನ್ಯವಾಗಿ ಎಲ್ಲರೂ ಹನುಮಾನ್ ಚಾಲೀಸವನ್ನು ಓದಿರುತ್ತಾರೆ.

ಯಾರು ಓದಿರುವುದಿಲ್ಲ ಅಂಥವರು ಅದರ ಬಗ್ಗೆ ತಿಳಿದಿರುತ್ತಾರೆ ನಾವು ಎಂಥ ಕಷ್ಟದಲ್ಲಿ ಸಿಲುಕಿದ್ದರೂ ಹನುಮಾನ್ ಚಾಲೀಸವನ್ನು ಓದುವುದರಿಂದ ನಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತವೆ. ಅದೇ ರೀತಿ ಸ್ನೇಹಿತರೆ ನಾವು ಇಂದು ಹನುಮಾನ್ ಚಲಿಸಲಿರುವ ಕೆಲವು ಶ್ಲೋಕಗಳ ಅರ್ಥವನ್ನು ಹೇಳುತ್ತೇವೆ. ಅದನ್ನು ಕೇಳಿ ನೀವು ಕೂಡ ಅದನ್ನು ಅನುಸರಿಸಿ ಹನುಮಾನ್ ಚಾಲೀಸವನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಮನಸ್ಸಿಗೆ ಧೈರ್ಯವನ್ನು ತುಂಬುತ್ತದೆ.

ಇಂತಹ ಹನುಮಾನ್ ಚಾಲೀಸವನ್ನು ದಿನನಿತ್ಯ ಪಠಿಸುವುದರಿಂದ ನಮಗೆ ಆತ್ಮಸ್ಥೈರ್ಯವನ್ನು ತುಂಬುತ್ತದೆ ಹಿಂದೆಯೆ ಹನುಮಾನ್ ಚಾಲೀಸ ದಲ್ಲಿ ಸೂರ್ಯ ಮತ್ತು ಭೂಮಿಗಿರುವ ದೂರವನ್ನು ಹನುಮಾನ್ ಚಾಲೀಸದಲ್ಲಿಯೆ ಹೇಳಿದ್ದಾರೆ ಹಾಗೆಯೆ ಸ್ನೇಹಿತರೇ ಈ ಹನುಮಾನ್ ಚಾಲೀಸವನ್ನು ತುಳಸಿದಾಸರು ಹದಿನಾಲ್ಕನೆ ಶತಮಾನದಲ್ಲಿಯೆ ಬರೆದಿದ್ದರು. ಹನುಮಾನ್ ಚಾಲಿಸಿದಲ್ಲಿ ಭೂಮಿ ಮತ್ತು ಸೂರ್ಯನ ನಡುವಿನ ಅಂತರವನ್ನು ಹೀಗೆ ಶ್ಲೋಕದ ಮೂಲಕ ತಿಳಿಸಿದ್ದಾರೆ.

ಅದ್ಹೇಗೆ ಎಂದರೆ ಶ್ಲೋಕ ಇಲ್ಲಿದೆ ನೋಡಿ ಸ್ನೇಹಿತರೇ “ಯುಗ ಸಹಸ್ರ ಯೋಜನಾ ಪರಮಾಣು ಲಿಯೋ ತಾಯಿ ಮಧುರ ಪರ ಜಾನು” ಇದರ ಅರ್ಥವೇನೆಂದರೆ ಒಂದು ಯುಗ ಎಂದರೆ ಹನ್ನೆರಡು ಸಾವಿರ ವರುಷ ಒಂದು ಸಹಸ್ರ ಎಂದರೆ ಸಾವಿರ ವರುಷ ಒಂದು ಯೋಜನೆ ಎಂದರೆ ಎಂಟು ಮೈಲಿಗಳು ಯುಗ ಸಹಸ್ರ ಯೋಜನೆ ಎಂದರೆ ಈ ಮೂರನ್ನು ಗುಣಿಸುವುದು ಎಂದರ್ಥ.

ಈ ಮೂರನ್ನು ಗುಣಿಸಿದರೆ ಹದಿನೈದು ಕೋಟಿ ಕಿಲೊಮೀಟರ್ ಆಗುತ್ತದೆ ಹಾಗೆಯೇ ಈಗಿನ ನಾಸಾವು ಕೊಟ್ಟಿರುವ ಭೂಮಿ ಮತ್ತು ಸೂರ್ಯನ ಅಂತರವೂ ಹದಿನೈದು ಕೋಟಿಯಾಗಿದೆ ಸ್ನೇಹಿತರೆ. ಐನ್ಸ್ಟಿನ್ ಹೇಳಿರುವ ಪ್ರಕಾರ ಮನುಷ್ಯನು ತನ್ನ ದೇಹವನ್ನು ಸಣ್ಣದಾದರೂ ಮಾಡಿಕೊಳ್ಳಬಹುದು ಅಥವಾ ದೊಡ್ಡದಾದರೂ ಮಾಡಿಕೊಳ್ಳಬಹುದು ಹಾಗೆಯೇ ಹನುಮಂತನು ತನ್ನ ದೇಹವನ್ನು ಯಾವಾಗಲಾದರೂ ಚಿಕ್ಕದಾಗಿ ಅಥವಾ ದೊಡ್ಡದಾಗಲಿ ಮಾಡಿಕೊಳ್ಳಬಹುದು. ಇದಕ್ಕೆ ಒಂದು ಶ್ಲೋಕವಿದೆ ಸೂಕ್ಷ್ಮ ರೂಪ ಧರಿಸಿ ಹಾಕಿ ಧಿಕ್ಕಾರ ವಿಕಟ ರೂಪ ಧರಿಸಿ ಲಂಕಾ ಜರವಾ ಭೀಮ ರೂಪ ಧರಿಸಿ ಅಸುರ ಸಂಹಾರಿ ರಾಮಚಂದ್ರಕ್ಕೆ ರಾಜ ಯಾರೇ .

ಇದರ ಅರ್ಥ ಸೂಕ್ಷ್ಮ ರೂಪ ಅಂದರೆ ಚಿಕ್ಕ ರೂಪವನ್ನು ತಾಳುವುದು ಭೀಮ ರೂಪ ಎಂದರೆ ದೊಡ್ಡ ರೂಪವನ್ನು ತಾಳುವುದು. ಸ್ನೇಹಿತರೆ ಇದೇ ರೀತಿ ಹನುಮಾನ್ ಚಾಲೀಸವನ್ನು ಓದಿ ಇನ್ನೂ ಹೆಚ್ಚು ಹೆಚ್ಚು ತಿಳಿದುಕೊಳ್ಳಿ ಮತ್ತು ಹನುಮಾನ್ ಚಾಲೀಸವನ್ನು ಓದುವುದರಿಂದ ನಮ್ಮ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಮತ್ತು ನಮ್ಮ ಮನಸ್ಸು ಸದೃಢವಾಗುವಂತೆ ಇದು ಮಾಡುತ್ತದೆ ಧನ್ಯವಾದಗಳು ಸ್ನೇಹಿತರೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

15 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

15 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

17 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

17 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

17 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.