ಹಾ’ವು ಕ’ಚ್ಚಿದಾಗ ನೀವು ಇಷ್ಟು ಮಾಡಿ ಸಾಕು.. ಕೇವಲ 5 ರೂಪಾಯಿ.. ಯಾವ ಆಸ್ಪತ್ರೆ ಬೇಡ ಏನು ಬೇಡ ಬದುಕುತ್ತೀರಾ ..!

ನಮ್ಮ ಭಾರತ ದೇಶದಲ್ಲಿ ಸುಮಾರು ನೂರ ಐವತ್ತು ಪ್ರಭೇದದ ಹಾವುಗಳಿವೆ ಅದರಲ್ಲಿ ಕೇವಲ ಹದಿನೈದು ಜಾತಿಯ ಹಾವುಗಳು ಮಾತ್ರ ಕಚ್ಚಿದರೆ ಮನುಷ್ಯರು ಸಾಯುತ್ತಾರೆ, ಇದರ ಜೊತೆಯಲ್ಲಿ ನಮ್ಮ ಭಾರತ ದೇಶದಲ್ಲಿ ವರ್ಷಕ್ಕೆ ಸುಮಾರು ಐದು ಲಕ್ಷ ಮಂದಿ ಹಾವು ಕಡಿತಕ್ಕೆ ಒಳಗಾಗುತ್ತಾರೆ, ಅದರಲ್ಲಿ ಮೂವತ್ತರಿಂದ ನಲವತ್ತು ಪ್ರತಿಶತದಷ್ಟು ಜನರು ಸರಿಯಾದ ಚಿಕಿತ್ಸೆ ದೊರೆಯದೆ ಪ್ರಾಣ ಬಿಡುತ್ತಿದ್ದಾರೆ,

ಇನ್ನು ಐದರಿಂದ ಹತ್ತು ಪ್ರತಿಶತದಷ್ಟು ಜನರು ಭಯದಿಂದಲೇ ಪ್ರಾಣ ಬಿಡುತ್ತಿದ್ದಾರೆ. ಹಾಗಾದರೆ ಹಾವು ಕಚ್ಚಿದಾಗ ಆ ವ್ಯಕ್ತಿಗೆ ನಾವು ಏನನ್ನು ಮಾಡಬಹುದು ಏನೇನು ಮಾಡಬೇಕು ಮತ್ತು ಹತ್ತಿರದಲ್ಲಿ ಆಸ್ಪತ್ರೆಗಳು ಇಲ್ಲದಿದ್ದರೆ, ಹಾವು ಕಡಿದಂತ ವ್ಯಕ್ತಿಗೆ ನಾವು ಯಾವ ರೀತಿಯ ಪ್ರಥಮ ಚಿಕಿತ್ಸೆ ಮಾಡಬೇಕು ಅನ್ನುವುದನ್ನು ತಿಳಿಯೋಣ ಈ ಮಾಹಿತಿಯಲ್ಲಿ.

ಹೌದು ಹಾವು ಕಚ್ಚಿದ ಕೂಡಲೇ ಆ ವ್ಯಕ್ತಿಗೆ ಗಾಬರಿ ಆಗಬಾರದು ಎಂದು ತಿಳಿ ಹೇಳಬೇಕು ಈ ರೀತಿ ಭಯಪಟ್ಟರೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚು ಆಗುತ್ತದೆ ಆಗ ಮೈನಳ್ಳಿ ಸೇರಿಕೊಂಡ ವಿಷ ಮೈಯೆಲ್ಲಾ ಬೇಗ ಹರುಡುವುದು. ಆದ ಕಾರಣ ನಾವು ಹಾವು ಕಚ್ಚಿದ ಕೂಡಲೇ ಭಯಭೀತರಾಗಬಾರದು ಜೊತೆಗೆ ನಮಗೆ ಹಾವು ಕಚ್ಚಿದ ಮೂರು ಗಂಟೆಗಳವರೆಗೆ ಈ ಹಾವಿನ ವಿಷ ನಮ್ಮ ದೇಹಕ್ಕೆ ಏನು ಮಾಡುವುದಕ್ಕೆ ಸಾಧ್ಯವಿಲ್ಲ, ಆದ ಕಾರಣ ಹಾವು ಕಚ್ಚಿದ ನಂತರ ನಮ್ಮನ್ನು ನಾವು ಉಳಿಸಿಕೊಳ್ಳಲು ನಮ್ಮ ಬಳಿ ಮೂರು ಗಂಟೆಗಳ ಕಾಲಾವಕಾಶ ಇರುತ್ತದೆ.

ಇನ್ನು ಸಿನಿಮಾಗಳಲ್ಲಿ ನೋಡುವ ಹಾಗೆ ಈ ಹಾವು ಕಚ್ಚಿದ ಕೂಡಲೇ ನಿಮ್ಮ ಬಾಯಿಂದ ಆ ವಿಷಯವನ್ನು ತೆಗೆಯುವುದು ಆ ರೀತಿಯೆಲ್ಲ ಮಾಡಬೇಡಿ, ಇದರಿಂದ ನಿಮ್ಮ ಪ್ರಾಣಕ್ಕೆ ಅಪಾಯ ಆಗುವ ಸಾಧ್ಯತೆ ಇರುತ್ತದೆ ಅದು ಕಾರಣ ಹಾವು ಕಡಿದಂತೆ ವ್ಯಕ್ತಿಗೆ, ಆ ಹಾವು ಕಚ್ಚಿದ ಭಾಗದಲ್ಲಿ ಎಕ್ಸ್ ಆಕಾರದಲ್ಲಿ ಕಟ್ ಮಾಡಿ ಆಗ ರಕ್ತದೊಂದಿಗೆ ಆ ಹಾವಿನ ವಿಷ ಕೂಡ ಆಚೆ ಬರುತ್ತದೆ.

ಇನ್ನು ಈ ರೀತಿ ಎಕ್ಸ್ ಆಕಾರದಲ್ಲಿ ಕಟ್ ಮಾಡುವುದಕ್ಕೆ ಯಾವ ವಸ್ತು ಸಿಗದೆ ಹೋದಾಗ, ಒಂದು ಬಟ್ಟೆಯ ಸಹಾಯದಿಂದ ಆ ಭಾಗವನ್ನು ಕಟ್ಟಿಬಿಡಿ ಆಗ ಆ ಭಾಗದಲ್ಲಿ ರಕ್ತ ಪರಿಚಲನೆ ಆಗದೆ ದೇಹಕ್ಕೆಲ್ಲ ವಿಷ ಹರಡುವುದಿಲ್ಲ. ಹಾವು ಕಚ್ಚಿದ ವ್ಯಕ್ತಿಗೆ ಮತ್ತೊಂದು ಚಿಕಿತ್ಸೆಯನ್ನು ಕೂಡ ಮಾಡಬಹುದು ಆ ಒಂದು ಚಿಕಿತ್ಸೆ ವ್ಯಕ್ತಿಯ ಪ್ರಾಣಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ ಅದೇನೆಂದರೆ ಆಯುರ್ವೇದದ ಅಂಗಡಿಗಳಲ್ಲಿ ಈ ಹಾವು ಕಚ್ಚಿದ ವ್ಯಕ್ತಿಗೆ ಮಾತ್ರೆಗಳನ್ನು ಕೊಡುತ್ತಾರೆ ಅದರ ಹೆಸರು ನಾಜಾ ಟೂ ಹಂಡ್ರೆಡ್ ಇದರ ಪೂರ್ತಿ ಹೆಸರು ನಾಜ್ ೨೦೦ ಟ್ರಿಪುಡಿಯನ್ನು ಎಂದು.

ಈ ಔಷಧಿಯನ್ನು ಹೇಗೆ ನೀಡಬೇಕು ಅಂದರೆ ಹಾವು ಕಚ್ಚಿದ ವ್ಯಕ್ತಿಗೆ ಒಂದು ಹನಿ ಮಾತ್ರ ಈ ಮಾತ್ರೆಯನ್ನು ನೀಡಬೇಕು ಹತ್ತು ನಿಮಿಷಕ್ಕೊಮ್ಮೆ ಈ ಮಾತ್ರೆಯನ್ನು ನೀಡಬೇಕು ಅದರಲ್ಲಿಯು ಒಂದು ಹನಿ ಮಾತ್ರ ನೀಡಬೇಕು ಆ ವ್ಯಕ್ತಿಗೆ ಮೂರು ಬಾರಿ ಮಾತ್ರ ಈ ಮಾತ್ರೆಯನ್ನು ನೀಡುವುದು ನಿಯಮ.ಈ ಮಾತ್ರೆಯನ್ನು ಹಾವು ಕಚ್ಚಿದರೂ ಮಾತ್ರ ಸೇವಿಸಬೇಕು ಇಲ್ಲದಿದ್ದರೆ ಇದು ಪ್ರಾಣಾಪಾಯಕ್ಕೆ ದಾರಿಯಾಗುತ್ತದೆ. ಇನ್ನು ಈ ಮಾಹಿತಿಯನ್ನು ತಿಳಿದ ನಂತರ ನೀವು ಬೇರೆಯವರಿಗೂ ಕೂಡ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.