ಹೆಂಡತಿ ಎದುರುಗಡೆ ಕುರುಡನಾಗಿ ಹಲವಾರು ವರ್ಷಗಳ ಕಾಲ ಜೀವನ ಮಾಡಿದ … ಹೆಂಡತಿಯ ಅಸಲಿ ಸತ್ಯ ಗೊತ್ತಾದಾಗ ಏನಾಯಿತು ಗೊತ್ತ ..

ಕೆಲವೊಂದು ಕಥೆಗಳು ನಮ್ಮ ಜೀವನದಲ್ಲಿ ತುಂಬಾಅರ್ಥಪೂರ್ಣ ವಾದಂತಹ ವಿಚಾರವನ್ನು ತಿಳಿಸುತ್ತವೆ ಹಾಗೂ ಜೀವನದಲ್ಲಿ ಒಂದು ಸಾರಿ ಕಣ್ಣಲ್ಲಿ ನೀರು ಬರುವಂತಹ ವಿಚಾರವನ್ನು ಕೂಡ ಈ ರೀತಿಯಾದಂತಹ ಕಥೆಗಳನ್ನು ನಾವು ತಿಳಿದುಕೊಳ್ಳಬಹುದು. ಇವತ್ತಿನ ಸ್ಥಿತಿ ಹೇಗಾಗಿದೆ ಎಂದರೆ ಇವತ್ತು ಪ್ರೀತಿಮಾಡಿ ಪಾರ್ಕು ಸಿನಿಮಾ ಅಂತ ಹೇಳಿ ಎರಡು ದಿನದಿಂದ ಮೂರು ದಿನ ಮಾತ್ರವೇ ಕಳೆದು ತದನಂತರ ಬೇರೆಬೇರೆ ಆಗುವಂತಹ ಸ್ಥಿತಿಗೆ ಬಂದಿದ್ದೇವೆ.ಒಂದು ಕಾಲದಲ್ಲಿ ಪ್ರೀತಿಯೆಂದರೆ ಹಲವಾರು ವರ್ಷಗಳ ಕಾಲ ಪ್ರೀತಿಮಾಡಿ ನೂರಾರು ವರ್ಷಗಳ ಕಾಲ ಮದುವೆಯಾಗಿ ತುಂಬಾ ಸುಖದಿಂದ ಬಾಳುತ್ತಿದ್ದರು ಅವತ್ತಿನ ಸ್ಥಿತಿ ಇಲ್ಲ ಇವತ್ತು ತುಂಬಾ ಚೇಂಜ್ ಆಗಿದೆ.

ಇವತ್ತು ನಾವು ಹೇಳುವಂತಹ ಸ್ಟೋರಿ ನಿಮ್ಮ ಕಣ್ಣನ್ನು ಸಂಪೂರ್ಣವಾಗಿ ಒಂದೇ ಮಾಡಬಹುದು ಅಷ್ಟೊಂದು ವಿಚಾರವನ್ನ ಹೊಂದಿದೆ ಈ ಸ್ಟೋರಿ ಆದರೆ ಇಷ್ಟು ಯಾವುದೇ ಕಟ್ಟುಕಥೆಯಲ್ಲ ಇದು ನಿಜವಾದ ನಡೆದಂತಹ ಒಂದು ಕಥೆಯ ನಾವು ಹೇಳಬಹುದು.ಸ್ನೇಹಿತರೆ ಹೀಗೆ ಮುಂಬೈ ನಗರದಲ್ಲಿ ಒಬ್ಬ ಶ್ರೀಮಂತ ಹುಡುಗ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ ಹೀಗೆ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಒಂದು ಸುಂದರವಾದ ಅಂತಹ ಹುಡುಗಿಯನ್ನು ನೋಡುತ್ತಾನೆ ಹೀಗೆ ಆ ಸುಂದರವಾದ ಹುಡುಗಿಯನ್ನು ನೋಡಿದ ತಕ್ಷಣ ಅವನ ಮನಸ್ಸಿನಲ್ಲಿ ಮದುವೆಯಾದರೆ ಈ ರೀತಿಯಾದಂತಹ ಹುಡುಗಿಯನ್ನು ಮದುವೆ ಆಗಬೇಕು ಎನ್ನುವಂತಹ ಆಸೆ ಯಾವನ ಮನಸ್ಸಿನಲ್ಲಿ ಹುಟ್ಟುತ್ತದೆ.

ಹೀಗೆ ಆ ಹುಡುಗಿಯನ್ನ ಹಿಂಬಾಲಿಸುತ್ತ ಹೋಗಿ ಅವಳು ಎಲ್ಲಿ ಕೆಲಸ ಮಾಡುತ್ತಾಳೆ ಎಲ್ಲಿ ಅವಳ ಮನೆ ಇದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಅವನು ತಿಳಿದುಕೊಳ್ಳುತ್ತಾನೆ. ತದನಂತರ ಮನೆಗೆ ಹೋಗಿ ಯಾವ ಹುಡುಗಿಯ ಬಗ್ಗೆ ಆಲೋಚನೆಯನ್ನು ಮಾಡುತ್ತಾನೆ.ಹೀಗೆ ಮನೋಜ್ ಅವರು ಸಂಪೂರ್ಣವಾಗಿ ಆಲೋಚನೆ ಮಾಡಿದ ನಂತರ ನಾನು ಮದುವೆ ಆದರೆ ಈ ಹುಡುಗಿಯನ್ನೇ ಮದುವೆ ಆಗಬೇಕು ಎನ್ನುವಂತಹ ನಿಟ್ಟಿನಲ್ಲಿ ಒಂದು ಫಿಕ್ಸ್ ಮಾಡಿಕೊಳ್ಳುತ್ತಾರೆ. ಮತ್ತೆಮಾರನೇ ದಿನ ಅದೇ ರೋಡಿನಲ್ಲಿ ಹೋಗುತ್ತಾ ಹುಡುಗಿಯನ್ನು ಮೀಟ್ ಆಗುತ್ತಾರೆ ನೋಡಿ ನನ್ನ ಹೆಸರು ಮನೋಜ್ ಅಂತ ನಿಮ್ಮ ಹೆಸರು ಏನು ಎನ್ನುವಂತಹ ಮಾತನ್ನು ಕೇಳುತ್ತಾನೆ.

ನನ್ನ ಹೆಸರು ಪ್ರಿಯ ಎನ್ನುವಂತಹ ಮಾತನ್ನು ಹುಡುಗಿ ಹೇಳುತ್ತಾಳೆ.ಹೀಗೆ ಹೇಳಲು ಬೇಕು ಅನ್ನುವಂತಹ ಮನಸ್ಸಿನ ಗೊಂದಲದಲ್ಲಿ ನಿಮ್ಮನ್ನು ನಾನು ನೋಡಿದ ತಕ್ಷಣ ಪ್ರೀತಿ ಮಾಡಬೇಕು ಅಂತ ಅನಿಸ್ತಾ ಇದೆ ಹಾಗೆ ನೂರಾರು ಕಾಲ ನಿಮ್ಮ ಜೊತೆಗೆ ಬಾಳಬೇಕು ಎನ್ನುವ ಹಂಬಲ ನನ್ನ ಮನಸ್ಸಿನಲ್ಲಿ ಮೂಡಿದ. ಅದಕ್ಕಾಗಿ ನಾನು ನಿಮ್ಮನ್ನ ಮದುವೆ ಆಗಬೇಕು ಎನ್ನುವಂತಹ ಆಲೋಚನೆಯನ್ನು ಮಾಡಿದ್ದೇವೆ. ನಿಮಗೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎನ್ನುವಂತಹ ಮಾತನ್ನ ಹುಡುಗಿಗೆ ಕೇಳುತ್ತಾನೆ.

ಹೀಗೆ ರೋಡಿನಲ್ಲಿ ಯಾರಾದರೂ ಒಂದೇ ಬಾರಿಗೆ ಬಂದು ನಿಮ್ಮನ್ನು ಇಷ್ಟ ಪಟ್ಟಿದ್ದೇನೆ ನನ್ನನ್ನು ಮದುವೆಯಾಗುತ್ತೀರಾ ಎನ್ನುವಂತಹ ಮಾತನ್ನು ಯಾವುದಾದರೂ ಹುಡುಗಿಗೆ ಸಡನ್ನಾಗಿ ಕೇಳಿದರೆ ಅವಳು ಏನಾಗಬೇಕು ಹೇಳಿ ಅದೇ ರೀತಿಯಾಗಿ ಹುಡುಗಿ ಕೂಡ ಒಂದು ಸಾರಿ ತಬ್ಬಿಬ್ಬು ಆಗುತ್ತಾಳೆ.ಹೀಗೆ ರೋಡಿನಲ್ಲಿ ಬಂದು ಏಕಾಏಕಿ ನನ್ನ ಈ ರೀತಿಯಾಗಿ ಪ್ರಶ್ನೆ ಮಾಡಿದರೆ ಏನು ಮಾಡುವುದಕ್ಕೆ ಆಗುತ್ತೆ ಹೇಳಿ ಯಾವುದೇ ಕಾರಣಕ್ಕೂ ಹೇಳಿದ ಮಾತನ್ನು ಒಪ್ಪುವುದಿಲ್ಲ.

ಆದರೆ ಮನೋಜ್ ಅವರಿಗೆ ಆ ಹುಡುಗಿ ತುಂಬಾ ಇಷ್ಟ ಆಗಿರುತ್ತಾಳೆ ಅದಕ್ಕಾಗಿಯೇ ಅವರ ಮನೆಗೆ ಭೇಟಿ ನೀಡಿ ಅವರ ಅಮ್ಮನ ಹತ್ತಿರ ಹೋಗಿ ತನ್ನ ಮದುವೆಯ ವಿಚಾರವನ್ನು ಹೇಳಿಕೊಳ್ಳುತ್ತಾನೆ.ನನ್ನ ಹತ್ತಿರ ತುಂಬಾ ಹಣ ಇದೆ ನಾನು ಕೋಟ್ಯಾಧೀಶ್ವರ ನಿಮ್ಮ ಮಗಳನ್ನು ನೋಡಿ ತುಂಬಾ ಇಷ್ಟಪಟ್ಟಿದ್ದೇನೆ ಎನ್ನುವಂತಹ ಮಾತನ್ನು ವಿನಯದಿಂದ ಹೇಳುತ್ತಾನೆ.ಇದಕ್ಕೆ ಅವರ ಮನೆಯವರು ಮೊದಲು ಒಪ್ಪಿಕೊಳ್ಳದಿದ್ದರೂ ಕೂಡ ತದನಂತರ ಒಪ್ಪಿಕೊಳ್ಳುತ್ತಾರೆ ಹೀಗೆ ಮನೆಯಲ್ಲಿ ಎಲ್ಲರೂ ಒಪ್ಪಿಕೊಳ್ಳದ ನಂತರ ಪ್ರಿಯಾ ಗುರು ಕೂಡ ಮದುವೆಯಾಗುವುದಕ್ಕೆ ಇಷ್ಟಪಡುತ್ತಾರೆ.

ಹೀಗೆ ಮದುವೆಯಾಗಿಯೇ ಸ್ವಲ್ಪ ವರ್ಷಗಳ ನಂತರ ಪ್ರಿಯ ಅವರ ಮನೋಜ್ ಅವರ ಮನೆಗೆ ಹೋಗುತ್ತಾರೆ ಹೀಗೆ ಮನೋಜ್ ಅವರ ಮನೆಯಲ್ಲಿ ಹಲವಾರು ವರ್ಷಗಳ ಕಾಲ ಅಂದರೆ ಎರಡರಿಂದ ಮೂರು ವರ್ಷಗಳ ಕಾಲ ತುಂಬು ಸಂಸಾರ ತುಂಬಾ ಚೆನ್ನಾಗಿ ನಡೆಯುತ್ತಾ ಇರುತ್ತದೆ. ಒಂದು ದಿನ ಅಚಾನಕ್ಕಾಗಿ ಪ್ರಿಯ ಅವರ ಮುಖದಲ್ಲಿ ಸ್ವಲ್ಪ ಬಕ್ಕೆಗಳು ಹೇಳಲು ಶುರುವಾಗುತ್ತವೆ. ಇದನ್ನ ಅವಳು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ನನ್ನನ್ನ ನನ್ನ ಸೌಂದರ್ಯವನ್ನು ನೋಡಿ ನನ್ನ ಗಂಡ ಇಷ್ಟಪಟ್ಟಿದ್ದಾನೆ ಆದರೆ ನನ್ನ ಮುಖ ಈ ರೀತಿಯಾಗಿದೆ ಎನ್ನುವಂತಹ ದುಃಖವನ್ನು ಕನ್ನಡಿಯ ಮುಂದೆ ಹೇಳಿಕೊಳ್ಳುತ್ತಿರುತ್ತಾರೆ. ಇದನ್ನ ಗಮನಿಸಿದಂತಹ ಮನೋಜ್ ಅವರು ತುಂಬಾ ದುಃಖ ಪಡುತ್ತಾರೆ ನಾನು ಯಾವುದೇ ಕಾರಣಕ್ಕೂ ಪ್ರಿಯ ಅವರ ಸೌಂದರ್ಯವನ್ನು ನೋಡಿ ಪ್ರೀತಿ ಮಾಡಿಲ್ಲ ಅದನ್ನು ಹೇಗಾದರೂ ಮಾಡಿ ಪ್ರಿಯ ಅವಳಿಗೆ ತಿಳಿಸಿಕೊಡಬೇಕು ಎನ್ನುವಂತಹ ನಿಟ್ಟಿನಲ್ಲಿ ಒಂದು ಆಲೋಚನೆಯನ್ನು ಮಾಡುತ್ತಾರೆ.

ಒಂದು ದಿನ ಆಫೀಸಿಗೆ ಹೋಗಿ ಮನೆಗೆ ಬರುವಾಗ ಅವರ ಬಟ್ಟೆಗಳನ್ನು ಹರಿದು ಹೋಗಿರುತ್ತದೆ ಕಣ್ಣುಗಳು ಕೂಡ ಕಣ್ಣುಗಳನ್ನು ಬ್ಯಾಂಡೇಜ್ ಇಂದ ಕಟ್ಟಿರುತ್ತಾರೆ.ಮನೆಗೆ ಬಂದಂತಹ ಮನೋಜ್ ಅವರನ್ನು ನೋಡಿ ಅಂತಿಯಾ ಗುರು ತುಂಬಾ ಹೆದರಿಕೆ ಆಗುತ್ತದೆಯೇ ತದನಂತರ ಏನಾಯ್ತು ಏನು ಅಂತಹ ಮಾತನ್ನು ಕೇಳಿದಾಗ ನಾನು ರೋಡಿನಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ನನ್ನ ಎರಡು ಕಣ್ಣುಗಳು ಹೋದವು ಕಾಣಿಸುತ್ತಿಲ್ಲ ಎನ್ನುವಂತಹ ಮಾತನ್ನು ಪ್ರಿಯ ಅವರಿಗೆ ಹೇಳುತ್ತಾನೆ.ಒಂದು ಕಡೆ ನನ್ನ ಸೌಂದರ್ಯವನ್ನು ನೋಡುವುದಕ್ಕೆ ಸಾಧ್ಯವಿಲ್ಲ ಮನೋಜ್ ಅವರನ್ನು ಪ್ರೀತಿ ಮಾಡುತ್ತಾರೆ ಎನ್ನುವಂತಹ ಒಂದು ಕಡೆಯಾದರೆ ಇನ್ನೊಂದು ಕಡೆ ಗಂಡನಿಗೆ ಆಗಿರುವಂತಹ ಅವಳ ಮನಸ್ಸಿನಲ್ಲಿ ಮೂಡುತ್ತದೆ.

ಹೀಗೆಹೀಗೆ ಸ್ವಲ್ಪ ದಿನಗಳ ಕಾಲ ಅವಳಿಗೆ ದೊಡ್ಡ ಕಾಯಿಲೆ ಬರುತ್ತದೆ ಹೀಗೆ ಬಂದ ನಂತರ ಆರೋಗ್ಯದಲ್ಲಿ ಏರುಪೇರಾಗಿ ಪ್ರಿಯ ಎನ್ನುವಂತಹ ಯುವತಿ ಶಿವನಪಾದ ಸೇರಿಕೊಳ್ಳುತ್ತಾಳೆ.ಹೀಗೆ ಇದನ್ನ ಕಂಡಂತಹ ಮನೋಜ್ ಅವರಿಗೆ ಹತ್ತಿರವಾದಂತಹ ದುಃಖ ಉಂಟಾಗುತ್ತದೆ ನೂರಾರು ಕಾಲ ಜೊತೆಗೆ ಬದುಕಬೇಕು ಬಾಳಬೇಕು ಎನ್ನುವಂತಹ ಆಸೆಯನ್ನಿಟ್ಟುಕೊಂಡು ಮದುವೆಯಾದ ಹುಡುಗಿ ಹೀಗೆ ಆದಾಗ ಏನು ಮಾಡಬೇಕು ಅಂತ ಗೊತ್ತಾಗುವುದಿಲ್ಲ.ಪ್ರಿಯ ಅವರ ಜೊತೆಗೆ ಇದ್ದಂತಹ ಮನೆಯಲ್ಲಿ ಕಳೆಯುವುದಕ್ಕೂ ಕೂಡ ಮನೋಜ್ ಅವರಿಗೆ ಇಷ್ಟ ಆಗುವುದಿಲ್ಲ ಇದಕ್ಕಾಗಿ ಮನೆಯಲ್ಲಿ ಇದ್ದಂತಹ ಎಲ್ಲಾ ಸಾಮಾನುಗಳನ್ನು ಮನೆಯಲ್ಲಿ ಇರುವಂತಹ ಎಲ್ಲ ಮನೆ ಕೆಲಸಗಾರರಿಗೆ ಕೊಟ್ಟು ಮನೆಯಿಂದ ಹೊರಗಡೆ ಹೋಗಲು ಆಲೋಚನೆಯನ್ನು ಮಾಡುತ್ತಾರೆ.

ತದನಂತರ ಮನೆಕೆಲಸದವರು ಬಂದು ಸರ್ ನಿಮಗೆ ಕಣ್ಣು ಕಾಣಿಸುವುದಿಲ್ಲ ಎಲ್ಲಿದ್ದಾನೆ ಹೋಗುತ್ತೀರಾ ಎನ್ನುವಂತಹ ಮಾತನ್ನು ಕೇಳುತ್ತಾರೆ.ಇದಕ್ಕೆ ಉತ್ತರಿಸಿ ದಂತಹ ಮನೋಜ್ ಅವರು ನನಗೆ ಕಣ್ಣುಗಳು ಕಾಣುತ್ತಿದ್ದವು ಆದರೆ ನನ್ನ ಹೆಂಡತಿ ದಿನದಿಂದ ದಿನಕ್ಕೆ ದಪ್ಪ ಆಗುತ್ತಿದ್ದಳು ಅವಳ ಮುಖ ಮೊಡವೆಗಳಿಂದ ತುಂಬಿತ್ತು.ಕನ್ನಡಿಯಲ್ಲಿ ನೋಡಿಕೊಂಡು ನನ್ನ ಗಂಡ ನನ್ನ ಸೌಂದರ್ಯಕ್ಕಾಗಿ ಮದುವೆಯಾಗಿದ್ದಾನೆ ನನ್ನ ಪರಿಸ್ಥಿತಿ ಇದನ್ನು ನೋಡಿದರೆ ಮನೋಜ್ ಅವರಿಗೆ ಏನು ಅನಿಸುತ್ತದೆ ಎನ್ನುವಂತಹ ಮಾತನ್ನ ಕನ್ನಡಿ ಒಂದಿಗೆ ಹೇಳಿಕೊಂಡಿದ್ದನ್ನ ನಾನು ಗಮನಿಸಿದ್ದೆ.ಅದಕ್ಕಾಗಿ ಎಂದು ಹೆಂಡತಿಗೆ ಯಾವುದೇ ರೀತಿಯಾದಂತಹ ದುಃಖ ಆಗಬಾರದು ಎನ್ನುವಂತಹ ನಿಟ್ಟಿನಲ್ಲಿ ನನಗೆ ಕಣ್ಣು ಕಾಣಿಸುತ್ತಿಲ್ಲ ಎನ್ನುವಂತಹ ನಟನೆಯನ್ನು ಮಾಡಿದ್ದೆ. ಆದರೆ ಅವಳು ಇಲ್ಲದ ಸಂದರ್ಭದಲ್ಲಿ ನಾನು ಹೇಗೆತಾನೆ ಬದುಕಲು ಏನು ಅಂತಹ ಮಾತನ್ನು ಹೇಳಿ ಅಲ್ಲಿಂದ ಹೊರಟು ಬಿಡುತ್ತಾರೆ.

ಸ್ನೇಹಿತರೆ ಪ್ರೀತಿ ಅಂದ್ರೆ ಹೀಗಿರಬೇಕು ಸೌಂದರ್ಯಕ್ಕಾಗಿ ಪ್ರೀತಿಯಲ್ಲ ಸೌಂದರ್ಯ ಕೆಲವೇ ಕೆಲವು ದಿನಗಳ ಕಾಲ ಇರಬಹುದು ಆದರೆ ಪ್ರೀತಿ ಬಾಂಧವ್ಯ ಇರುತ್ತದೆ ಎನ್ನುವುದಕ್ಕೆ ಈ ಘಟನೆಯನ್ನು ಎನ್ನುವುದು ಸಂಪೂರ್ಣವಾಗಿ ಸಾಕ್ಷಿಯಾಗುತ್ತದೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

8 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

8 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

11 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

11 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

11 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.