ಅರೋಗ್ಯ

ಹೊಟ್ಟೆಯಲ್ಲಿ ಇರೋ ಅನವಶ್ಯಕ ಬೊಜ್ಜು ಕರಗಿಸಲು ಈ ಒಂದು ಪಾನೀಯವನ್ನ ಕುಡೀಯಿರಿ ಸಾಕು , ಒಂದೇ ವಾರದಲ್ಲಿ ಬಾರಿ ಬದಲಾವಣೆ ಆಗುತ್ತದೆ…

ತೂಕವನ್ನು ಇಳಿಸಿಕೊಳ್ಳಲು ಮಾಡಬಹುದಾದ ಸರಳ ಉಪಾಯ ದ ಕುರಿತು ಮಾತನಾಡುತ್ತಿದ್ದೇವೆ, ಹೌದು ನೀವು ಕೂಡ ನಿಮ್ಮ ತೂಕ ಇಳಿಕೆಗೆ ಸಾಕಷ್ಟು ಕಷ್ಟ ಪಡುತ್ತಿದ್ದೀರಾ ತೂಕ ಕಳೆದುಕೊಳ್ಳಬೇಕು ಅಂತ ಇದ್ದೀರಾ!ನಮಸ್ಕಾರಗಳು ತೂಕ ಹೆಚ್ಚಾಗೋದು ಗೊತ್ತಾಗೊದೇ ಇಲ್ಲ ನೋಡಿ ಅದರೆ ತೂಕ ಇಳಿಸುವಾಗ ಅದರ ಕಷ್ಟ ಬೇಡಪ್ಪಾ ಬೇಡ ಅನಿಸಿಬಿಡುತ್ತದೆ. ಯಾಕೆ ಅಂತೀರಾ ಹೌದು ತೂಕ ಹೇಗೆ ಹೆಚ್ಚುತ್ತದೆ ಅನ್ನೋದೇ ಗೊತ್ತಾಗುವುದಿಲ್ಲಾ, ಆದರೆ ತೂಕ ಇಳಿಕೆಗೆ ಏನೆಲ್ಲ ಸಾಹಸ ಮಾಡಬೇಕು ಅನ್ನೋದು ಖಂಡಿತ ತೂಕ ಇಳಿಸುವವರಿಗೆ ಗೊತ್ತಿರುತ್ತದೆ ಅದರ ಕಷ್ಟ.

ಹಾಗಾಗಿ ಇಂದಿನ ಲೇಖನದಲ್ಲಿ ತುಂಬ ಸುಲಭವಾಗಿ ಸರಳವಾಗಿ ಮನೆಯಲ್ಲೇ ಮಾಡಬಹುದಾದ ತೂಕ ಇಳಿಕೆಗೆ ಮಾಡುವ ಮನೆಮದ್ದಿನ ಕುರಿತು ನಾವು ತಿಳಿಸಿಕೊಡುತ್ತಿದ್ದೇವೆ ಮನೆಮದ್ದು ಮಾಡೋದಕ್ಕೆ ನಿಮಗೆ ಬೇಕಾಗಿರುವುದು ಕೇವಲ ಅಡುಗೆ ಮನೆಯಲ್ಲೇ ಇರುವ ಪದಾರ್ಥಗಳು.ಹೌದು ನಿಮ್ಮ ತೂಕ ಇಳಿಕೆಗೆ ನೀವು ಎಲ್ಲಿಂದಲೋ ಪದಾರ್ಥಗಳಾದ ಹುಡುಕಿ ತರಬೇಕಾದ ಅವಶ್ಯಕತೆಯೇ ಇಲ್ಲ ನೀವು ಅಡುಗೆಗೆ ಬಳಸುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿ ಈ ಪರಿಹಾರವನ್ನು ಮಾಡಬಹುದು, ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಹಾಗೂ ಈ ಪದಾರ್ಥಗಳನ್ನು ಹೇಗೆಲ್ಲ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ ಈಗ ಈ ಕೆಳಗಿನ ಲೇಖನದಲ್ಲಿ.

ಹೌದು ತೂಕ ಇಳಿಕೆ ಮಾಡಿಕೊಳ್ಳ ಬೇಕು ಅಂದರೆ ಅದಕ್ಕಾಗಿ ಸಾಕಷ್ಟು ಕಳಚಿ ಮಾಡಬೇಕಾಗಿರುತ್ತದೆ ಯಾವುದೆಂದರೆ ಆ ಪದಾರ್ಥಗಳನ್ನು ಬಳಸಿ ತೂಕ ಇಳಿಸಿಕೊಳ್ಳುತ್ತೇನೆ ಅಂದರೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಕೆಲವೊಂದು ಪದಾರ್ಥಗಳು ತೂಕ ಇಳಿಕೆಗೆ ಕಾರಣವಾಗುತ್ತದೆ ಇನ್ನೂ ಬೇರೆ ತರದ ಪದಾರ್ಥಗಳನ್ನು ತೂಕ ಇಳಿಕೆಗೆ ಬಳಸಿ ಸಣ್ಣ ಆಗಬಹುದು ಅಂತಾರೆ ಆದರೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಯಾವುದೇ ಅಡ್ಡ ಪರಿಣಾಮ ಉಂಟಾಗುತ್ತದೆ ಅಥವಾ ಇನ್ಯಾವುದೋ ಅನಾರೋಗ್ಯ ಸಮಸ್ಯೆ ನಮನ ಬಾಧಿಸುವ ಸಾಧ್ಯತೆ ಇರುತ್ತದೆ.

ಹಾಗಾಗಿ ಈ ಇನ್ಯಾವುದೋ ಪದಾರ್ಥಗಳನ್ನು ಬಳಸುವುದರ ಬದಲು ನಮಗೆ ಪರಿಚಯವಿರುವ ಪದಾರ್ಥಗಳನ್ನು ಬಳಸಿ ತೂಕ ಇದಕ್ಕಾಗಿ ಬೇಕಾಗುವ ಪದಾರ್ಥಗಳು ಉಪ್ಪು ಜೀರಿಗೆ ಧನಿಯಾ ಬೀಜ ಹಾಗೂ ಮೆಂತ್ಯೆ ಕಾಳುಗಳು.ಹೌದು ಜೀರಿಗೆ ಮೆಟಬಾಲಿಸಮ್ ರೇಟ್ ಹೆಚ್ಚು ಮಾಡಿದರೆ ಧನಿಯ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಪರಿಹಾರ ಮಾಡಲು ಸಹಕಾರಿಯಾಗಿರುತ್ತದೆ ಎಂದರೆ ಹಾರ್ಮೋನ್ ಇಂಬ್ಯಾಲೆನ್ಸ್ ಯಿಂದಲೇ ಕೆಲವರಿಗೆ ತೂಕ ಹೆಚ್ಚಿರುತ್ತದೆ. ಹಾಗಾಗಿ ಈ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ನಿವಾರಣೆ ಮಾಡಿಕೊಂಡರೂ ಸಹ ತೂಕವನ್ನು ನಾವು ಕಳೆದುಕೊಳ್ಳಬಹುದು.

ಹಾಗಾಗಿ ಈ ತೂಕ ಇಳಿಕೆಗೆ ನಾವು ಧನಿಯಾ ಬೀಜವನ್ನು ಸಹ ಬೆಳೆಸುತ್ತಿದ್ದೇವೆ ಮತ್ತು ಇದರಲ್ಲಿ ಮೆಂತ್ಯಕಾಳುಗಳನ್ನು ಬಳಸುತ್ತಿದ್ದೇವೆ ಇದು ರಕ್ತ ಶುದ್ಧಿ ಮಾಡಲು ಹಾಗೂ ರಕ್ತದಲ್ಲಿ ಇರುವ ಕೊಬ್ಬನ್ನು ಕರಗಿಸಲು ಸಹಕಾರಿ ಆಗಿರುತ್ತದೆ.ಹಾಗಾಗಿ ಈ ಕೆಲವೊಂದು ಪದಾರ್ಥಗಳನ್ನು ಬಳಸಿ ತೂಕ ಇಳಿಸಿಕೊಳ್ಳಬಹುದು ಆಗಿದ್ದು ಇದನ್ನು ಬಳಸುವ ವಿಧಾನ ಈ ಧನಿಯಾ ಮೆಂತೆ ಮತ್ತು ಜೀರಿಗೆ ಇವುಗಳನ್ನು ತುಟಿ ಪುಡಿಮಾಡಿಕೊಂಡು ಇದರೊಟ್ಟಿಗೆ ಪಿಂಕ್ ಸಾಲ್ಟ್ ಮಿಶ್ರಮಾಡಿ ಇದೆಲ್ಲವನ್ನ ನುಣ್ಣಗೆ ಪುಡಿ ಮಾಡಿ ಇಟ್ಟುಕೊಂಡು

ಈಗ ಈ ಪದಾರ್ಥವನ್ನು ಅಂದರೆ ಈ ಪುಡಿ ಮಾಡಿ ಕೊಂಡಂತಹ ಮಿಶ್ರಣವನ್ನು ಬಿಸಿ ನೀರಿಗೆ ಹಾಕಿ, ಈ ಡ್ರಿಂಕ್ ಪ್ರತಿದಿನ ಊಟಕ್ಕೆ ಮೊದಲು ಸೇವಿಸಬೇಕು ಇದರಿಂದ ಮೆಟಬಾಲಿಸಮ್ ರೇಟ್ ಹೆಚ್ಚುವುದರ ಜೊತೆಗೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಅಷ್ಟೇ ಅಲ್ಲ ತೂಕ ಇಳಿಕೆಗೆ ಸಹಕಾರಿ ಆಗಿರುತ್ತದೆ ಈ ಸರಳ ಮನೆ ಮದ್ದು.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.