ಹೊರಗಡೆ ಈ ಗಿಡ ಸಿಕ್ರೆ ಯಾವುದೇ ಕಾರಣಕ್ಕೂ ಬಿಡಬೇಡಿ ಮೂಳೆ ನೋವು , ಕುತ್ತಿಗೆ ,ಕಾಲು ನೋವು ಇದ್ರೂ ಸಹ ಇದರಿಂದ ಹೀಗೆ ಮಾಡಿದರೆ ಸಾಕು ಕೆಲವೇ ನಿಮಿಷದಲ್ಲಿ ಮಂಗಾ ಮಾಯಾ ಆಗುತ್ತೆ..

ಇದೊಂದು ಗಿಡ ಇದ್ದರೆ ನಿಮ್ಮ ಬಹಳಷ್ಟು ಸೀರಿಯಸ್ ತೊಂದರೆಗಳಿಗೂ ಪರಿಹಾರ ಸಿಗುತ್ತೆ ಇದನ್ನ ಬಳಕೆ ಮಾಡುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಮತ್ತು ಮೂಲವ್ಯಾಧಿ ಸಮಸ್ಯೆ ಅಥವಾ ಮಂಡಿನೋವು ಕೀಲು ನೋವು ಈ ಭಾಗಗಳಲ್ಲಿ ನೋವು ಕಾಣಿಸಿಕೊಂಡಿದ್ದ ಆದಲ್ಲಿ ಈ ಗಿಡದ ಸುತ್ತ ಇಂಥದೊಂದು ಪರಿಹಾರ ಮಾಡಿಕೊಂಡಿದ್ದೇ ಆದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತೆ.

ಹೌದು ಹಲವರಿಗೆ ಗೊತ್ತಿಲ್ಲದ ಈ ಪರಿಹಾರ ಮೂಲವ್ಯಾಧಿ ಸಮಸ್ಯೆಗೆ ಬಹಳ ಬೇಗನೆ ಉಪಶಮನ ಕೊಡುತ್ತದೆ ಈ ಮೂಲವ್ಯಾಧಿ ಉಂಟಾದ ಆಗುವ ತೊಂದರೆ ಏನೆಂದರೆ ಆ ಗಾಯಗಳು ಬೇಗ ಒಣಗದೆ ಬಹಳಷ್ಟು ನೋವು ನೀಡುತ್ತಾ ಇರುತ್ತದೆ ಇಂತಹ ಸಮಯದಲ್ಲಿ ಪ್ರತಿ ಗಿಡದಿಂದ ಔಷಧಿ ತಯಾರಿಸಿ ಆ ಗಾಯಕ್ಕೆ ಹಚ್ಚಿದ ಬಹಳ ಬೇಗ ಗಾಯ ಒಣಗುತ್ತದೆ.ಯಾವುದು ಆ ಗಿಡ ಅಂತ ಹೇಳುವುದಾದರೆ ಅದು ಹಳ್ಳಿಗಳಲ್ಲಿ ರಸ್ತೆಯ ಬದಿಯಲ್ಲಿಯೇ ಸಿಗುವ ಗಿಡ ಔಡಲಗಿಡ ಎಂದು. ಹೌದು ಔಡಲಗಿಡ ಇದರ ಹೆಸರು ಕೇಳಿದ್ದೀರಾ.

ಬಹಳಷ್ಟು ಪ್ರಯೋಜನಗಳಿವೆ ತನ್ನಲ್ಲಿ ಹೊಂದಿರುವಂತಹ ಔಷ ಧೀಯಶಕ್ತಿಯನ್ನು ಹೊಂದಿರತಕ್ಕಂತಹ ಈ ಗಿಡ ಮೂಲವ್ಯಾಧಿ ಸಮಸ್ಯೆಗೆ ಮತ್ತು ಕೈ ಕಾಲು ನೋವಿಗೆ ಈ ಎಲ್ಲಾ ಬಾಧೆಗಳಿಗೂ ಪರಿಹಾರ ಕೊಡುತ್ತದೆ.ಹೌದು ಸ್ನೇಹಿತರೆ ನಿಮಗೇನಾದರೂ ಮೂಲವ್ಯಾಧಿ ಉಂಟಾಗಿ ಆಗುವ ಗಾಯಗಳು ಬೇಗ ಒಣಗಿಲ್ಲ ಅಂದರೆ ಅಥವಾ ಹೊಟ್ಟೆಯಲ್ಲಿ ಸಮಸ್ಯೆ ಹೊಟ್ಟೆಯಲ್ಲಿ ಹುಳು ಆಗಿದೆ ಅದು ಬಹಳ ನೋವು ಕೊಡುತ್ತಾ ಇದೆ ಅನ್ನೋದಾದರೆ, ಈ ಪರಿಹಾರ ಪಾಲಿಸಿ ಅದೇನೆಂದರೆ ಈ ಗಿಡದ ರಸವನ್ನು ಬೇರ್ಪಡಿಸಿ ಈ ರಸವನ್ನು ಗುದದ್ವಾರಕ್ಕೆ ಲೇಪ ಮಾಡಬೇಕು ಇದರಿಂದ ಹೊಟ್ಟೆಯಲ್ಲಿ ಇರುವ ಹುಳು ನಾಶವಾಗುತ್ತದೆ.

ಗಾಯವಾಗಿದೆ ಎಂದರೆ ಅದಕ್ಕೆ ಮಾಡಬೇಕಾದ ಪರಿಹಾರ ಇದು ಅದೇನೆಂದರೆ ಮೈದಾ ಹಿಟ್ಟನ್ನು ತೆಗೆದುಕೊಳ್ಳಿ ಇದಕ್ಕೆ ಅರಿಶಿಣ ಮಿಶ್ರಣ ಮಾಡಿ ಕಾಲು ಚಮಚದಷ್ಟು ಪಟ್ಟಕ ಮಿಶ್ರಮಾಡಿ ಇದನ್ನು ಡಬಲ್ ಬಾಯ್ಲಿಂಗ್ ಪ್ರೋಸೆಸ್ ಮೂಲಕ ಅಂದರೆ ಪಾತ್ರೆಯೊಂದನ್ನು ಇಟ್ಟು ಅದರೊಳಗೆ ನೀರು ಇರಿಸಿ ನೀರು ಬಿಸಿಯಾದ ಮೇಲೆ ಈ ತಯಾರಿ ಮಾಡಿಕೊಂಡ ಮಿಶ್ರಣವನ್ನ ಮತ್ತೊಂದು ಪಾತ್ರೆಗೆ ತೆಗೆದುಕೊಂಡು ಅದನ್ನು ನೀರು ಕುದಿಯುತ್ತಿರುವಾಗ ಆ ಪಾತ್ರೆಯೊಳಗೆ ಇಟ್ಟು ಬಿಸಿ ಮಾಡಿಕೊಳ್ಳಬೇಕು ನಂತರ ಆ ಮಿಶ್ರಣವನ್ನು ಔಟ್ ಆಲದ ಎಲೆಯ ಮೇಲೆ ಹಚ್ಚಿ ನೋವು ಇರುವ ಭಾಗಕ್ಕೆ ಹಾಕಬೇಕು ಇದರಿಂದ ನೋವು ಕಡಿಮೆಯಾಗುತ್ತದೆ.

ಔಡಲಗಿಡ ಕೂಡ ಉತ್ತಮ ಔಷಧೀಯ ಗುಣವನ್ನು ಹೊಂದಿದ್ದು ನೋವು ಬೇಗನೆ ಹೀರಿಕೊಳ್ಳುತ್ತದೆ ಹಾಗು ಮಂಡಿನೋವು ಎಂದಾಗ ಈ ಪರಿಹಾರ ಪಾಲಿಸಿ.ಔಡಲ ಗಿಡದ ಎಲೆಯನ್ನು ಕೇವಲ ಬಿಸಿ ಮಾಡಿ ಅದಕ್ಕೆ ಸಾಸಿವೆ ಎಣ್ಣೆ ನ ಲೇಪ ಮಾಡಿ ನೋವಿರುವ ಭಾಗಕ್ಕೆ ಇಡಿ ತಕ್ಷಣಕ್ಕೆ ಶಮನ ನೀಡುತ್ತದೆನಮ್ಮ ಪ್ರಕೃತಿಯಲ್ಲಿಯೇ ಎಂತಹ ಅದ್ಭುತವಾದ ಔಷಧಿಗಳು ಇದೆ ಇದನ್ನ ಬಿಟ್ಟು ನಾವು ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಇಲ್ಲಸಲ್ಲದ ಇನ್ನಷ್ಟು ತೊಂದರೆಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ.

ಆದರೆ ಇಂತಹ ಉತ್ತಮ ಮಾಹಿತಿಗಳ ಬಗ್ಗೆ ತಿಳಿದು ಇದರ ಪ್ರಯೋಜನವನ್ನು ಇದ್ದ ಗಿಡಮೂಲಿಕೆಗಳ ಉಪಯೋಗಗಳನ್ನ ನೀವು ಕೂಡ ಬಳಸಿಕೊಂಡು ಬಂದದ್ದೇ ಆದಲ್ಲಿ ಆರೋಗ್ಯಕರ ವಾತಾವರಣವು ಸುತ್ತ ಉಂಟಾಗುತ್ತದೆ ಹಾಗೂ ಪ್ರಕೃತಿ ಮಾತೆಯ ಆಶೀರ್ವಾದದಿಂದ ನಮ್ಮ ಬಹಳಷ್ಟು ಸಮಸ್ಯೆಗಳು ಕೂಡ ಬಹಳ ಬೇಗ ಪರಿಹಾರವಾಗುತ್ತದೆ ಈ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

3 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

3 days ago

This website uses cookies.