ಸದ್ಯ ಸುದ್ದಿಯಲ್ಲಿರುವ ಈ ನಟಿ, ಈಕೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪಡೆದ ಅಂಕ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ…ಹೌದು ಸದ್ಯ ಈ ನಟಿ ಎಲ್ಲಿ ನೋಡಿದ್ರೂ ಕಾಣಿಸಿಕೊಳ್ತಾರಾ ಸಾಮಾಜಿಕ ಜಾಲತಾಣ ಮತ್ತು ನ್ಯೂಸ್ ಪೇಪರ್ ಇನ್ನು ಟಿವಿ ಗಳಲ್ಲಿಯೂ ಕೂಡ ಇವರದ್ದೆ ಹವಾ ಆಗಿ ಹೋಗದೆ. ಎಲ್ಲಿ ನೋಡಿದ್ರು ರಾಕಿ ಭಾಯ್ ರಾಕಿ ಭಾಯ್. ಹೌದಲ್ವಾ ಕೆಜಿಎಫ್ ಚಲನಚಿತ್ರ ನಮ್ಮ ಕನ್ನಡ ಚಿತ್ರರಂಗವನ್ನ ಚಿತ್ರರಂಗದ ಪಥವನ್ನೇ ಬದಲಾಯಿಸಿ ಬಿಟ್ಟಿದೆ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ನಮ್ಮ ಕನ್ನಡ ಭಾಷೆಯು ಮೆರೆಯುವಂತೆ ಮಾಡಿದೆ ನಮ್ಮ ಕೆಜಿಎಫ್ ಚಿತ್ರ. ಹೌದು ತಮ್ಮದೇ ಸ್ವಂತ ಭಾಷೆಯಲ್ಲಿ ತಮ್ಮದೆ ಫೇವರೇಟ್ ನಟ ಅಥವಾ ನಟಿಯ ಸಿನೇಮಾ ಬಿಡುಗಡೆಯಾದರೂ, ಅದನ್ನು ನೋಡದೆ ಕೆಜಿಎಫ್ ಚಿತ್ರವನ್ನ ಮೊದಲು ನೋಡಬೇಕು ಅಂತ ಹಲವು ಅಭಿಮಾನಿಗಳು ಕೆಜಿಎಫ್ ಚಿತ್ರವನ್ನ ವೀಕ್ಷಿಸಿರುವುದು ಕೂಡ ಉಂಟು.
ಹೀಗಿರುವಾಗ ಕೆಜಿಎಫ್ ಬಗ್ಗೆ ಮಾತಾಡುವಾಗ ಕೆಜಿಎಫ್ ಚಿತ್ರದ ಮುಖ್ಯಪಾತ್ರಧಾರಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ಕೂಡ ನಾವು ಮಾತನಾಡಲೇ ಬೇಕು ಅಲ್ವಾ. ಸಿನೆಮಾದಲ್ಲಿ ಆ್ಯಟಿಟ್ಯೂಡ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀನಿಧಿ ಶೆಟ್ಟಿ ಮಾಡಿದ ಮೊದಲ ಸಿನಿಮಾದಲ್ಲಿಯೇ ಹೆಚ್ಚು ಯಶಸ್ಸು ಪಡೆದುಕೊಂಡರು. ಆದರೆ ಈಗ ಹಲವೆಡೆ ಇಂದ ಕೇಳಿಬರುತ್ತಿರುವ ಕೆಲವೊಂದು ಮಾತುಗಳಿಂದ ಶ್ರೀನಿಧಿ ಶೆಟ್ಟಿ ಅವರ ತಂದೆ ತಾಯಿಗೆ ಗೊಂದಲ ಉಂಟಾಗಿದೆಯಂತೆ ಹಾಗೂ ಭಯವೂ ಸಹ ಕಾಡುತ್ತಿದೆ ಅಂತೆ. ಅದೇನು ಅಂತ ತಿಳಿಯೋಣ ಬನ್ನಿ ಈ ಕೆಳ ಲೇಖನದಲ್ಲಿ.
ಹೌದು ಕೆಜಿಎಫ್ ಭಾಗ 1 ಮತ್ತು ಭಾಗ 2 ನಮ್ಮ ಚಿತ್ರರಂಗದ ಬಹಳ ವಿಶೇಷ ಚಲನಚಿತ್ರ ಅಂತಾ ಹೇಳಬಹುದು ಈ ಚಿತ್ರದಲ್ಲಿ ಅಭಿನಯ ಮಾಡಿರುವ ಪ್ರತಿಯೊಬ್ಬ ಕಲಾವಿದನೂ ಕೂಡ ಸಿನಿಮಾದ ಯಶಸ್ಸಿಗಾಗಿ ಶ್ರಮಿಸಿದವರಾಗಿದ್ದಾರೆ. ಹಾಗಾಗಿ ಶ್ರೀನಿಧಿ ಶೆಟ್ಟಿ ಅವರನ್ನು ತೆಲುಗು ತಮಿಳು ಭಾಷೆಗಳಲ್ಲಿ ಸಂದರ್ಶನ ಮಾಡುತ್ತಾ ಇದ್ದು, ಇದೇ ವೇಳೆ ಕನ್ನಡ ಭಾಷೆಯಲ್ಲಿ ಶ್ರೀನಿಧಿ ಶೆಟ್ಟಿ ಅವರಿಗೆ ಸಂದರ್ಶನ ಮಾಡುವಾಗ ವಿಶೇಷ ಸುದ್ದಿಯೊಂದು ಹೊರಬಂದಿದೆ.
ಹೌದು ಶ್ರೀನಿಧಿ ಶೆಟ್ಟಿ ಅವರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಈಗಾಗಲೇ ಸುಮಾರು ನಾಲ್ಕರಿಂದ ಐದು ವರುಷಗಳೆ ಕಳೆಯುತ್ತಾ ಬಂತು ಆದರೆ ಇಲ್ಲಿಯವರೆಗೂ ಕೆಜಿಎಫ್ ಚಿತ್ರ ಬಿಟ್ಟರೆ ತೆಲುಗಿನ ಸಿನಿಮಾವೊಂದರಲ್ಲಿ ಮಾತ್ರಾ ಶ್ರೀನಿಧಿ ಶೆಟ್ಟಿ ಅವರು ಅಭಿನಯ ಮಾಡಿದ್ದಾರೆ. ಇದನ್ನ ಕುರಿತು ಬೇರೆ ನಟಿಯರೊಂದಿಗೆ ಶ್ರೀನಿಧಿ ಶೆಟ್ಟಿ ಅವರನ್ನು ಸೋಲಿಸುವ ಮೂಲಕ ಹಲವರು ಶ್ರೀನಿಧಿ ಅವರಿಗೆ ಮತ್ತು ಅವರ ಪೋಷಕರಿಗೆ ತಮ್ಮ ಅನಿಸಿಕೆಯ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ ಈ ಕುರಿತು ಅಭಿಮಾನಿಗಳ ಪ್ರಶ್ನೆಯಿಂದ ತಮ್ಮ ಮಗಳ ಭವಿಷ್ಯದ ಬಗ್ಗೆ ಬಹಳ ಗೊಂದಲಕ್ಕೊಳಗಾಗಿರುವ ಶ್ರೀನಿಧಿ ಶೆಟ್ಟಿ ಪೋಷಕರು, ಇದಕ್ಕೆ ಶ್ರೀನಿಧಿ ಶೆಟ್ಟಿ ಅವರು ಕೂಡ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ ಹಾಗೂ ಹಲವರ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ತನ್ನ ಪೋಷಕರ ಗೊಂದಲಕ್ಕೂ ತೆರೆ ಎಳೆದಿದ್ದಾರೆ.
ಹೌದು ಬೇರೆ ನಟಿಯರು ಸಿನಿಮಾ ರಂಗಕ್ಕೆ ಬಂದು ಯಶಸ್ಸು ಪಡೆದುಕೊಳ್ಳಬೇಕೆಂದರೆ ಮೇಲೆ ಮೇಲೆ ಸಿನಿಮಾಗಳನ್ನು ಮಾಡುತ್ತಲೇ ಇರಬೇಕು ಆಗ ಮಾತ್ರ ಅವರು ಯಶಸ್ಸು ಪಡೆದುಕೊಳ್ಳಲು ಸಾಧ್ಯ. ಆದರೆ ಇಲ್ಲಿಯವರೆಗೂ ತಾನು ಕೆಜಿಎಫ್ ಚಿತ್ರ ಬಿಟ್ಟರೆ ಕೇವಲ ಒಂದೇ ಚಿತ್ರದಲ್ಲಿ ಅಭಿನಯ ಮಾಡಿದ್ದೆನೆ. ಇದರಿಂದ ನಾನು ಮುಂದೆ ಸಿನೆಮಾರಂಗದಲ್ಲಿ ಬೇಡಿಕೆಯ ನಟಿ ಆಗಲು ಅಥವಾ ಯಶಸ್ಸು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವುದು ನನ್ನ ಪೋಷಕರ ಗೊಂದಲವಾಗಿದೆ, ಬೇರೆ ನಟಿಯರಿಗೆ ಹೋಲಿಸಿದರೆ ನನಗೆ ಯಶಸ್ಸು ತಂದುಕೊಡಲು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಬೇಕಿಲ್ಲ. ಯಾಕೆಂದರೆ ಕೆಜಿಎಫ್ ಚಿತ್ರದಲ್ಲಿ ನಟ ಸಂಜಯ್ ದತ್ ಪ್ರಕಾಶ್ ರೈ ಅಂತಹ ಖ್ಯಾತ ಕಲಾವಿದರು ಅಭಿನಯ ಮಾಡಿದ್ದಾರೆ, ಅವರ ಜೊತೆ ಅಭಿನಯಿಸೋದೆ ನನಗೊಂದು ಯಶಸ್ಸಿನ ಸಮಾನ ಎಂದು ಶ್ರೀನಿಧಿ ಶೆಟ್ಟಿ ಕೇಳಿಕೊಂಡಿದ್ದಾರೆ.
ಕನ್ನಡ ಸಂದರ್ಶನವೊಂದರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸಂದರ್ಶನಕಾರರು ಕೇಳಿದ ಪ್ರಶ್ನೆ ಗೆ ಸೇರಿದೆ ಉತ್ತರ ಕೊಟ್ಟಿದ್ದು ಹೀಗೆ, ಹೇಗೆ ಇಷ್ಟು ಸರಳವಾಗಿ ಇಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡಲು ಸಾಧ್ಯ ನೀವು ಎಂದಾಗ ಶ್ರೀನಿಧಿ ಶೆಟ್ಟಿ ನಾನು ಚೆನ್ನಾಗಿಯೇ ಇದ್ದೇನೆ ನನ್ನ ಸ್ನೇಹಿತರು ಕನ್ನಡದಲ್ಲಿ ನನ್ನನ್ನು ಮಾತಾಡ್ತಾರೆ ಮತ್ತು ನನಗೆ ಕನ್ನಡದಲ್ಲಿ ಮಾತನಾಡುವುದಕ್ಕೆ ಬಹಳ ಕಂಫರ್ಟಬಲ್ ಎಂದು ಹೇಳುವುದರ ಜೊತೆಗೆ ಶ್ರೀನಿಧಿ ಶೆಟ್ಟಿ ನನಗೆ ಕನ್ನಡದಲ್ಲಿ ಹತ್ತನೆ ತರಗತಿ ಪರೀಕ್ಷೆಯಲ್ಲಿ 121 ಮಾರ್ಕ್ಸ್ ಬಂದಿತ್ತು ಎಂದು ಹೇಳಿದ್ದಾರೆ, ಈ ಸಲುವಾಗಿ ಕನ್ನಡಿಗರು ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ಹೆಮ್ಮೆಪಟ್ಟಿದ್ದಾರೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.