ಕುಟುಂಬದ ಸಮೇತ ದೇವಸ್ಥಾನಕ್ಕೆ ಬಂದು ಮತ್ತೊಂದು ಮಗದೊಂದು ಸಿಹಿಸುದ್ದಿಕೊಟ್ಟ ಅಮೂಲ್ಯ…. ಇಡೀ ಕರ್ನಾಟಕ ಖುಷಿ ಪಡೋ ಸುದ್ದಿ…

ಮಗು ಜೊತೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಬಂದ ನಟಿ ಅಮೂಲ್ಯ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಅದೇನು ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ.ಹೌದು ನಟಿ ಅಮೂಲ್ಯ ನಮ್ಮ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಆಗಿದ್ದರು ಆದರೆ ಮದುವೆಯ ಬಳಿಕ ಸಿನಿಮಾರಂಗದತ್ತ ಮುಖ ಮಾಡಿ ನೋಡದ ನಟಿ ಅಮೂಲ್ಯ ಅವರು ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಹೌದು ಶಿವರಾತ್ರಿಯ ದಿನದಂದೇ ನಟಿ ಅಮೂಲ್ಯ ಅವರಿಗೆ ಅವಳಿ ಮಕ್ಕಳಾಗಿದ್ದು ಮೀಡಿಯಾದಲ್ಲಿ ಹರಿಹರರೆ ಭೂಲೋಕಕ್ಕೆ ಆಗಮಿಸಿದ್ದಾನೆ ಅಂತ ಬಹಳಷ್ಟು ಮಂದಿ ಸುದ್ದಿ ಮಾಡಿದ್ದರು. ಇದನ್ನು ತನ್ನ ಬದಿಗಿಟ್ಟು, ಈಗ ಮಾಹಿತಿಗೆ ಬರುವುದಾದರೆ ನಟಿ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಚಿತ್ರರಂಗದಿಂದ ದೂರ ಉಳಿದರು. ಆದರೆ ಇವರಿಗೆ ಚಿತ್ರರಂಗದಿಂದ ದೂರ ಉಳಿದರೂ ಮಾತ್ರ ಅಭಿಮಾನಿಗಳ ಬಳಗ ವೇಣು ಕಡಿಮೆ ಆಗಿಲ್ಲ ನಟಿ ಅಮೂಲ್ಯ ಅವರು ಮದುವೆಯ ನಂತರವೂ ಮಾಡುವ ಕೆಲವೊಂದು ಉತ್ತಮ ಕೆಲಸಗಳಿಗೆ ಅಭಿಮಾನಿಗಳು ನಟಿ ಅಮೂಲ್ಯ ಅವರಿಗೆ ಫಿದಾ ಆಗಿದ್ದು ಮತ್ತೆ ಅವರ ಅಭಿಮಾನಿಗಳಾಗಿದ್ದಾರೆ.

ಹೌದು ನಟಿ ಅಮೂಲ್ಯ ಅವರು ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಬಂದವರು ಬಾಲನಟಿಯಾಗಿ ಕೂಡ ಅಪಾರ ಯಶಸ್ಸು ಪಡೆದುಕೊಂಡರೆ ನಟಿಯಾಗಿಯೂ ಕೂಡ ಬಹಳಷ್ಟು ಯಶಸ್ಸನ್ನ ಪಡೆದುಕೊಂಡು ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಅಮೂಲ್ಯ ಅವರು ಅಭಿನಯಿಸಿದ ಚೆಲುವಿನ ಚಿತ್ತಾರ ಸಿನಿಮಾ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿತ್ತು ಹೌದು ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ದಾರಿ ತಪ್ಪಿದರೆ ಏನೆಲ್ಲ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಕುಟುಂಬದವರು ಎದುರಿಸುತ್ತಾರೆ ಎಂಬುದರ ಕುರಿತು ಚಿತ್ರೀಕರಣ ಮಾಡಿದ್ದ ಎಸ್ ನಾರಾಯಣ್ ಅವರು ಈ ಸಿನಿಮಾ ಮೂಲಕ ಉತ್ತಮ ಸಂದೇಶವನ್ನು ನೀಡಿದ್ದರು ಇದನ್ನೆಲ್ಲ ಬದಿಗಿಟ್ಟರೆ ನಟಿ ಅಮೂಲ್ಯ ಅವರು ಚೆಲುವಿನ ಚಿತ್ತಾರ ಸಿನಿಮಾ ಬಳಿಕ ಇನ್ನಷ್ಟು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಉತ್ತಮ ಸಿನಿಮಾಗಳಲ್ಲಿ ಅಭಿನಯ ಮಾಡಿದರು.

ಕನ್ನಡ ಸಿನಿಮಾರಂಗದ ದಿಗ್ಗಜರು ಗಳ ಜತೆಯೂ ಅಭಿನಯ ಮಾಡಿರುವ ನಟಿ ಅಮೂಲ್ಯ ಅವರಿಗೆ ಸಿನಿಮಾರಂಗದಲ್ಲಿ ಮುಂದೆಯೂ ಕೂಡ ಉತ್ತಮ ಅವಕಾಶಗಳು ಇದ್ದವು ಮತ್ತು ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದರು. ಆದರೆ ನಟಿ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದ ಹಾಗೆ ಸಿನಿಮಾ ರಂಗದಿಂದ ಪೂರ್ತಿಯಾಗಿ ದೂರ ಉಳಿದರು. ನಟಿ ಅಮೂಲ್ಯ ಮದುವೆಯ ನಂತರವೂ ತಮ್ಮ ಪತಿಯ ಜೊತೆ ಸೇರಿ ಗೆಲ್ಲುವುದು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ ಹಾಗೆ ನಟಿ ಅಮೂಲ್ಯ ತಮ್ಮ ಪತಿಯ ಜೊತೆ ಕೋವಿಡ್ ಸಮಯದಲ್ಲಿ ಬಹಳಷ್ಟು ಮಂದಿಗೆ ತಮ್ಮ ಕೈಲಾದ ಸಹಾಯವನ್ನು ಕೂಡ ಮಾಡುವ ಮೂಲಕ ಒಳ್ಳೆಯ ಕೆಲಸಕ್ಕೆ ತಮ್ಮ ಪತಿಗೆ ಕೈಜೋಡಿಸಿದ್ದರು.

ತಾವು ತಾಯಿಯಾಗುತ್ತಿರುವಿಚಾರವನ್ನು ಮೀಡಿಯಾ ಮುಂದೆ ಹಂಚಿಕೊಂಡ ಬಳಿಕ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಕೊಂಡು ಅಂದು ಕೂಡ ಸೋಷಿಯಲ್ ಮೀಡಿಯಾದಲ್ಲಿ ನಟಿ ಅಮೂಲ್ಯ ಅವರು ಭಾರಿ ಸದ್ದು ಮಾಡಿದ್ದರು. ಇವರನ್ನು ಚಂದನವನದ ಗೋಲ್ಡನ್ ಕ್ವೀನ್ ಅಂತಾನೇ ಕರೀತಾರೆ ಸದ್ಯ ಇಬ್ಬರು ಮಕ್ಕಳೊಂದಿಗೆ ನಟಿ ಅಮೂಲ್ಯ ತಮ್ಮ ಪತಿಯ ಜೊತೆ ಅಣ್ಣಮ್ಮ ದೇವಸ್ಥಾನಕ್ಕೆ ಬಂದಿದ್ದು, ತಾವು ದೇವರಲ್ಲಿ ಮಾಡಿಕೊಂಡಿದ್ದ ಹರಕೆ ತೀರಿಸಿ ಹೋಗಿದ್ದಾರೆ ಮತ್ತು ಆಗ ಕ್ಯಾಮೆರಾ ಕಣ್ಣಿಗೆ ಸಿಕ್ಕ ನಟಿ ಅಮೂಲ್ಯ ತಮ್ಮ ಮಕ್ಕಳು ಚೆನ್ನಾಗಿರುವುದಾಗಿ ತಾವು ಖುಷಿಯಾಗಿರುವುದಾಗಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ನಟಿ ಅಮೂಲ್ಯ ಇವರನ್ನು ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

8 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

8 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

9 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

9 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.