ದೊಡ್ಮನೆ ಜನ ಅಂತ ಅವರನ್ನ ಯಾಕೆ ಕರೀತಾರೆ ಗೊತ್ತಾ ಹೌದು ಸಿಕ್ಕೇ ಬಿಡ್ತು ನೋಡಿ ಮತ್ತೊಂದು ಕಾರಣ, ಅಪ್ಪು ಎರಡನೇ ಮದುವೆಗೆ ಹೋದರೂ ಕೊಡುತ್ತಿದ್ದ ಉಡುಗೊರೆ ಏನು ಗೊತ್ತಾ ನೀವು ಕೂಡ ಶಾಕ್ ಆಗ್ತೀರಾ ಕಣ್ಣೀರು ಹಾಕ್ತೀರ ಎಂತಹ ಮನುಷ್ಯ ದೇವ ಮಾನವ ಅಪ್ಪು.
ಅಪ್ಪು ಅಗಲಿಕೆಯ ಬಳಿಕ ಬಹಳಷ್ಟು ವಿಚಾರಗಳು ಹೊರ ಬರುತ್ತಲೇ ಇದೆ ಇಂದಿಗೂ ಕೂಡ ಅಪ್ಪು ಅವರನ್ನ ಕಳೆದುಕೊಂಡು 7 ತಿಂಗಳುಗಳು ಕಳೆಯುತ್ತಾ ಬಂದಿದೆ, ಆದರೂ ಅವರ ನೆನಪು ಮಾತ್ರ ಮಾಸಿಲ್ಲ ಯಾವುದೇ ಮನುಷ್ಯ ಆದರೂ ಅವನಿಲ್ಲ ನಮ್ಮ ಕಣ್ಮುಂದೆ ಅಂದರೆ ಆದಷ್ಟು ಬೇಗ ಅವರನ್ನು ಮರೆತು ಬಿಡುತ್ತೇವೆ ಆದರೆ ಹಾಗೆ ಮರೆಯಲು ಸಾಧ್ಯವೇ ಇಲ್ಲ ಯಾಕೆಂದರೆ ಅಂತಹ ವ್ಯಕ್ತಿತ್ವ ಅವರದು ಬಂಗಾರದ ಮನುಷ್ಯ ಅಪರೂಪದ ಬೆಟ್ಟದ ಹೂವು ಅವರು ಇಲ್ಲವಾದ ಮೇಲೆ ಬಹಳಷ್ಟು ಮಂದಿ ಅವರು ನಡೆದು ಬಂದ ಹಾದಿಯಲ್ಲಿ ಅವರ ಅಭಿಮಾನಿಗಳು ಕೂಡ ನಡೆದುಕೊಂಡು ಹೋಗುತ್ತಿದ್ದಾಗ ಅವರು ಮಾಡುವಂತಹ ದಾನಧರ್ಮ ಬಡವರಿಗೆ ಸಹಾಯ ಮಾಡುವ ಮೂಲಕ ಅಪ್ಪು ಅವರನ್ನ ಸಮಾಜದಲ್ಲಿ ಜೀವಂತವಾಗಿರಿಸಿದ್ದಾರೆ
ಹೌದು ಅಪ್ಪು ಹೆಸರು ಕೇಳದವರಿಲ್ಲ ಅಪ್ಪು ಅಜಾತಶತ್ರು ಅಪ್ಪು ಅವರನ್ನು ಯಾರೂ ಕೂಡ ವಿರೋಧಿಸುವುದಿಲ್ಲ ಅಪ್ಪು ಸದಾ ಎಲ್ಲರಲ್ಲಿಯೂ ಸಂತಸ ತುಂಬಿರುತ್ತಿದ್ದರು. ಹೌದು ಉತ್ಸಾಹಕ್ಕೆ ಪ್ರೋತ್ಸಾಹ ಸಂತಸಕ್ಕೆ ಸಂಭ್ರಮಕ್ಕೆ ಅಕೋ ಕಾರಣವಾಗಿರುತ್ತಿದ್ದರು ಹೀಗಿರುವಾಗ ಅಪ್ಪನನ್ನು ಕಳೆದುಕೊಂಡ ಮೇಲೆ ಅಭಿಮಾನಿಗಳು ಬಹಳ ಸುಂದರವಾಗಿದ್ದಾರೆ ಅದು ಗೊತ್ತಿರುವ ವಿಚಾರ ಯಾಕೆಂದರೆ ಅಪ್ಪು ಇಲ್ಲ ಎನ್ನುವ ನೋವು ನಮ್ಮನ್ನು ಸಹ ಕಾಡಿದೆ. ಅಪ್ಪು ಅವರನ್ನು ಯಾಕಿಷ್ಟು ಇಷ್ಟ ಪಡುತ್ತಾರೆ ಎನ್ನುವುದಕ್ಕೆ ಕಾರಣಗಳು ಒಂದಾ ಎರಡಾ.
ಹಾಗೆ ಅಭಿಮಾನಿಗಳನ್ನ ದೇವರು ಅನ್ನುತ್ತಿದ್ದರು ತಂದೆ ಆಕೆಯ ತಂದೆಯ ಹಾದಿಯಲ್ಲಿಯೇ ನಡೆದು ಕೊಂಡು ಬಂದಿರುವ ಅಪ್ಪು ಅವರು ಕೂಡ ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದರು ಅಪ್ಪು ಅವರನ್ನು ಯಾವುದೇ ಅಭಿಮಾನಿಗಳು ಬಂದು ಅವರಿಗೆ ನಮ್ಮ ಮನೇಲಿ ಕಾರ್ಯಕ್ರಮ ಇದೆ ಎಂದು ಕರೆದರೆ ಅಪ್ಪು ಯಾವುದನ್ನೂ ಯೋಚಿಸದೆ ತಮ್ಮ ಅಭಿಮಾನಿಗಳ ಮನೆಗೆ ಹೋಗಿ ಅವರ ಆತಿಥ್ಯ ಸ್ವೀಕಾರ ಮಾಡುತ್ತಿದ್ದರು ಬಹಳ ಸರಳವಾಗಿ ಇರುತ್ತಿದ್ದರು ಎಲ್ಲಿಯೂ ಕೂಡ ತಾನೊಬ್ಬ ಸೆಲೆಬ್ರಿಟಿ ತಾನೊಬ್ಬ ದೊಡ್ಡ ಸೆಲೆಬ್ರಿಟಿ ತಾನೊಬ್ಬ ದೊಡ್ಡ ನಟನ ಮಗ ಅಂತ ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ. ಸದಾ ನಗುತ್ತಲೇ ಬೇರೆಯವರನ್ನು ನಗಿಸುತ್ತ ಬೇರೆಯವರ ಮುಖದ ಮೇಲೆ ನಗು ತರಿಸುತ್ತೆ ಇದೆಂತಹ ಆ ದೇವ ಮಾನವ ಯಾರ ಮದುವೆಗೆ ಹೋದರೂ ಕೊಡುತ್ತಿದ್ದ ಉಡುಗೊರೆ ಏನು ಗೊತ್ತಾ.
ಹೌದು ನಿಮಗೆ ದೊಡ್ಡ ದೊಡ್ಡ ವ್ಯಕ್ತಿಗಳು ಆದರೂ ಯಾವುದಾದರೂ ಫಂಕ್ಷನ್ಗಳಿಗೆ ಹೋದಾಗ ಮದುವೆ ಕಾರ್ಯಕ್ರಮಗಳಿಗೆ ಹೋದಾಗ ಹೂಗುಚ್ಛ ಕೊಟ್ಟು ಶುಭಾಶಯಗಳನ್ನು ತಿಳಿಸುವುದನ್ನು ನೋಡಿರುತ್ತೀರಾ ಹಾಗೆ ಸಿನೆಮಾಗಳಲ್ಲಿ ಕೂಡ ಈ ನೋಟವನ್ನು ನೀವು ಕಂಡಿರುತ್ತೀರಿ. ಆದರೆ ಅಪ್ಪು ಅವರು ಹಾಗಲ್ಲ ತಮ್ಮ ಅಭಿಮಾನಿಗಳ ಅಥವಾ ತಮ್ಮ ಆಪ್ತರ ಮದುವೆ ಕಾರ್ಯಕ್ರಮಗಳಿಗೆ ಹೋದಾಗ ವಧುವರರಿಗೆ ಉಪಯೋಗವಾಗುವಂತಹ ವಸ್ತುವನ್ನೇ ಉಡುಗೊರೆಯಾಗಿ ಕೊಡುತ್ತಿದ್ದರಂತೆ ಗೊತ್ತಾ…
ಹೌದು ಕೆಲವೊಂದು ಬಾರಿ ಅಪ್ಪು ಅವರ ಜೊತೆ ಅವರ ಪತ್ನಿ ಅಶ್ವಿನಿ ಅವರು ಕೂಡ ಕೆಲವೊಂದು ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೂ ಕೆಲವನ್ನು ಮದುವೆ ಸಮಾರಂಭಗಳನ್ನು ಅಪ್ಪು ಅವರ ಜೊತೆ ಅಟೆನ್ ಮಾಡುತ್ತಿದ್ದರು ಆಗ ಇಬ್ಬರೂ ಸೇರಿ ತಮ್ಮ ಅಭಿಮಾನಿಗಳಿಗೆ ಕೊಡುತ್ತಿದ್ದ ಉಡುಗೊರೆ ಏನೆಂದರೆ ಅದು ಚಿನ್ನದ ಯಾವುದಾದರೂ ವಸ್ತುಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದರಂತೆ. ಹೌದು ಚಿನ್ನದ ಸರ ಚಿನ್ನದ ಉಂಗುರ ಅಥವಾ ಚಿನ್ನದ ನಾಣ್ಯವನ್ನಾದರೂ ಅಪ್ಪು ತಮ್ಮ ಅಭಿಮಾನಿಗಳಿಗೆ ಉಡುಗೊರೆಯಾಗಿ ಕೊಡುತ್ತಿದ್ದರಂತೆ ತಮ್ಮ ಆಪ್ತರ ಮದುವೆಗೆ ಹೋದಾಗಲೂ ಬಂಗಾರದ ಉಡುಗೊರೆಯನ್ನೂ ಕೊಡುತ್ತಿದ್ದ ಅಪ್ಪು ಯಾರಿಗೂ ತಾರತಮ್ಯ ಮಾಡದೇ ತಮ್ಮ ಅಭಿಮಾನಿಗಳನ್ನು ಕೂಡಾ ತಮ್ಮವರಂತೆ ಕಾಣುತ್ತಿದ್ದರು ಎಂತಹ ವ್ಯಕ್ತಿತ್ವ ಅಲ್ವಾ ಅಪ್ಪ ಅವರದ್ದು
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.