ಅವತ್ತು ಪುನೀತ್ ರಾಜಕುಮಾರ್ ಮಾತಾಡುವಾಗಲೇ ಗುರು ರಾಯರ ವಿಗ್ರಹ ಬಿದ್ದಿದ್ದು ಯಾಕೆ ….ಆ ಸತ್ಯ ಕೊನೆಗೂ ಹೊರ ಹಾಕಿದ ಅರ್ಚಕ

ಅಪ್ಪು ಅವರ ಅಗಲಿಕೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಳೆಯ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಹೌದು ಅಪ್ಪು ಅವರ ಅಗಲಿಕೆಯ ಬಳಿಕ ಎಷ್ಟೊಂದು ಮಂದಿ ಅವರಿಗೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಅಷ್ಟೇ ಅಲ್ಲ ಬಹಳಷ್ಟು ಮಂದಿ ಅಪ್ಪು ಅವರ ಅಗಲಿಕೆಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ದೇಶದೆಲ್ಲೆಡೆ ಮಾತ್ರವಲ್ಲ ವಿದೇಶಗಳಲ್ಲಿಯೂ ಕೂಡ ಸಂತಾಪ ಸೂಚಿಸಿದ್ದರು.

ನಟ ಅಪ್ಪು ಅಂದರೆ ಅವರು ದೊಡ್ಮನೆ ಮಗ ಮಾತ್ರ ಆಗಿರಲಿಲ್ಲ ಇಡೀ ಕರುನಾಡಿಗೆ ಮಗನಾಗಿದ್ದರು ಅಪ್ಪು ಅವರ ಅಗಲಿಕೆಯ ಬಳಿಕ ಅವರ ಬಳಿ ಸಹಾಯ ಪಡೆದವರು ಬಹಳಷ್ಟು ಮಂದಿ ಅಪ್ಪು ಅಗಲಿಕೆಯ ನೋವನ್ನು ತಡೆಯಲಾಗದೆ ಅಪ್ಪು ನಮಗೆ ಆಗ ಆ ಸಹಾಯ ಮಾಡಿದ್ದರು ಅಪ್ಪು ನಮಗೆ ಎಷ್ಟೊಂದು ಸೌಕರ್ಯಗಳನ್ನು ಮಾಡಿಕೊಟ್ಟಿದ್ದರು ಎಂದು ಹಲವರು ನೋವು ಪಟ್ಟಿದ್ದರು ನೋವು ತಿಂದಿದ್ದರು ಇವತ್ತಿಗೂ ದೊಡ್ಮನೆಯಲ್ಲಿ ಸೂತಕದ ಛಾಯೆ ಒಬ್ಬ ವ್ಯಕ್ತಿ ಅನ್ನೂ ಕಳೆದುಕೊಂಡಾಗ ಅವರ ಮನೆಯವರಷ್ಟೇ ನೋವು ಪಡುತ್ತಾರೆ.

ಆದರೆ ಅಪ್ಪು ಅವರನ್ನ ಕಳೆದುಕೊಂಡು ಇಡೀ ವಿಶ್ವವೇ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದರು. ಸ್ನೇಹಿತರೆ ಅಪ್ಪು ಅವರದ್ದು ಅಕಾಲಿಕ ಮ..ರಣ ಅಪ್ಪು ಅವರ ಅಗಲಿಕೆಗೆ ಹಲವು ವೈದ್ಯರು ಹಲವು ಕಾರಣಗಳನ್ನು ಸೂಚಿಸಿದರು ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೊವೊಂದು ಅಪ್ಪು ಅವರ ಈ ಅಕಾಲಿಕ ಅಗಲಿಕೆಗೆ ಮುಂಚೆಯೇ ಸೂಚನೆ ಸಿಕ್ಕಿತ್ತಾ ಎಂದು ಈ ವಿಡಿಯೋ ಮೂಲಕ ಹಲವು ಮಂದಿ ಚರ್ಚ್ ಅನ್ನು ಕೂಡ ಮಾಡಿದ್ದರು ಇದೇ ವೇಳೆ ಮಂತ್ರಾಲಯದ ಪುರೋಹಿತರೊಬ್ಬರು ವೀಡಿಯೊ ಕುರಿತು ಸ್ಪಷ್ಟನೆ ಅನ್ನು ಕೂಡ ನೀಡಿತ್ತು. ಆ ವೀಡಿಯೋದಲ್ಲಿ ಏನಿತ್ತು ಎಂದು ನಮಗೆ ಈಗಾಗಲೇ ಗೊತ್ತಿದೆ ಹೌದು ರಾಜ್ ಕುಟುಂಬ ಮಂತ್ರಾಲಯ ರಾಘವೇಂದ್ರ ರ ಅಪ್ಪಟ ಭಕ್ತಾದಿಗಳ ವರುಷಕ್ಕೊಮ್ಮೆ ಸ್ವಾಮಿಯ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

2020ರಲ್ಲಿ ರಾಜ್ ಕುಟುಂಬದ ಪ್ರತೀಕವಾಗಿ ಅಪ್ಪು ಅವರು ಸ್ವಾಮಿಯ ಆರಾಧನೆಯಲ್ಲಿ ಪಾಲ್ಗೊಂಡಿದ್ದರು ಇದೇವೇಳೆ ಅಪ್ಪು ಅವರು ಆರಾಧನೆ ಮಾಡುವಾಗ ಅಲ್ಲಿರುವ ಭಕ್ತಾದಿಗಳು ಸಹಿತ ಪುರೋಹಿತರು ಸಹಿತ ಅಪ್ಪು ಅವರಿಗೆ ಭಕ್ತಿಗೀತೆಯೊಂದನ್ನು ಹಾಡಲು ಕೇಳಿಕೊಂಡಿದ್ದರು ಆದರೆ ಅಪ್ಪು ಅವರು ಅದೇ ವೇಳೆ ನನಗೆ ಭಕ್ತಿಗೀತೆಗಳು ಅಷ್ಟೊಂದು ಬರುವುದಿಲ್ಲ. ಆದರೆ ಬರುವ ವರುಷ ಸ್ವಾಮಿ ಆರಾಧನೆಗೆ ಬರುವಾಗ ಭಕ್ತಿಗೀತೆಯನ್ನ ಕಲಿತು ಬಂದು ಹಾಡುತ್ತೇನೆ ಎಂದು ಕೇಳಿಕೊಂಡಿದ್ದರು. ಇದೇ ವೇಳೆ ಸ್ವಾಮಿಯ ಪೀಠದಲ್ಲಿದ್ದ ವೀಣೆಯು ಅಲುಗಾಡಿದ್ದು ಆ ಘಟನೆ ಅನ್ನೂ ಕಂಡು ಬಹಳಷ್ಟು ಮಂದಿ ಏನಿದು ಈ ರೀತಿ ನಡೆದಿದೆ ಎಂದು ಶಾಕ್ ಆಗಿದ್ದರು. ಆದರೆ ಅದೇ ವೀಡಿಯೋ ಅಪ್ಪು ಅವರ ಅಗಲಿಕೆಯ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ಅಂದು ನಡೆದ ಈ ಘಟನೆ ಅಪ್ಪು ಅವರ ಈ ಅಕಾಲಿಕ ಅಗಲಿಕೆಗೆ ಸೂಚನೆಯಾಗಿದೆ ಎಂದು ವೀಡಿಯೊವನ್ನು ಶೇರ್ ಮಾಡಿಕೊಳ್ಳುವ ಮೂಲಕ ಹಲವು ಮಂದಿ ಚರ್ಚೆಗಳು ಕೂಡ ಮಾಡಿದ್ದರು. ಅಂದು ರಾಘವೇಂದ್ರಸ್ವಾಮಿ ಅವರು ಕೊಟ್ಟ ಸೂಚನೆಯನ್ನೂ ಅಪ್ಪು ಅವರು ತಿಳಿದುಕೊಳ್ಳಬೇಕಿತ್ತು ಎಂದು. ಆದರೆ ಮಂತ್ರಾಲಯದ ಪುರೋಹಿತರೊಬ್ಬರು ವಿಡಿಯೋಗೆ ಸ್ಪಷ್ಟನೆ ನೀಡಿದ್ದು ಇದೆಲ್ಲಾ ಕಾಕತಾಳಿಯವೇ ಹೊರೆತು ಇದರ ಹಿಂದೆ ಯಾವುದೇ ಉದ್ದೇಶ ಇಲ್ಲ ಅಂದು ರಾಯರ ಪೀಠದಿಂದ ಈ ರೀತಿ ವೀಣೆ ಅಲುಗಾಡಿದ್ದು ಯಾವುದೇ ಸೂಚನೆ ಅಲ್ಲ, ಅದು ಕೇವಲ ಕಾಕತಾಳೀಯ ಎಂದು ತಿಳಿಸಿದ್ದರು. ಯಾವುದೇ ಕಾರಣಕ್ಕೂ ಇಂತಹ ಕೆಟ್ಟ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮೀಡಿಯಾಗಳ ಮುಂದೆ ಹೇಳಿಕೆ ನೀಡಿದ್ದರು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.