22 ವರ್ಷಗಳ ಕಾಲ ತಂದೆ ತಾಯಿಯಿಂದ ದೂರ ಇದ್ದ ಮಗ , ಆದ್ರೆ ಇವಾಗ ಹೆದರಿ ಭಯದಿಂದ ಮನೆಗೆ ಓಡಿ ಬಂದಿದ್ದಾನೆ.. ಕಾರಣ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ… ..

ನಮಸ್ಕಾರಗಳು ಸ್ನೇಹಿತರೆ ಈ ಎರಡು ವರುಷಗಳಿಂದ ಜನರು ಪಡುತ್ತ ಇರುವ ಕಷ್ಟಗಳು ಒಂದಲ್ಲ ಎರಡಲ್ಲಾ. ಆಗುತ್ತಾ ಇರುವ ಸಾ…ವು ನೋವುಗಳು ಕೂಡ ಸ್ವಲ್ಪ ಏನೂ ಅಲ್ಲಾ. ನಿನ್ನೆ ಮಾತನಾಡಿಸಿ ಬಂದಂತಹ ವ್ಯಕ್ತಿ ಈ ದಿನ ಕ…ರೋನಾ ಸೋಂಕಿನಿಂದ ಪ್ರಾಣ ಕಳೆದುಕೊಂಡ ಎಂಬ ವಿಚಾರ ಕೇಳಿದರೆ ಭಯವಾಗುತ್ತದೆ. ಹೌದು ಈಗ ಇದ್ದ ವ್ಯಕ್ತಿ ಈಗ ಇಲ್ಲ ನಿನ್ನೆ ಇದ್ದ ವ್ಯಕ್ತಿ ಇವತ್ತು ಬದುಕಿಲ್ಲ ಎಂಬ ಸುದ್ದಿ ಕೇಳಿದರೆ ಸಾಕು. ಏನಪ್ಪಾ ಕಾಲ ಇಷ್ಟೊಂದು ಕೆಟ್ಟು ಹೋಯ್ತು ಪ್ರಕೃತಿ ಯಾಕೆ ನಮ್ಮ ಮೇಲೆ ಈ ರೀತಿ ಕೋಪಿಸಿಕೊಂಡಿದೆ ಎಂಬೆಲ್ಲ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿ ತಲೆಯಲ್ಲಿ ಸಾವಿರಾರು ಪ್ರಶ್ನೆಗಳು ಸಾವಿರಾರು ಆಲೋಚನೆಗಳು ಓಡಾಡಿ ತಲೆಯನ್ನು ಕೆಡಿಸಿ ಬಿಡುತ್ತದೆ.

ಇಂದಿನ ಪ್ರಪಂಚದ ಪರಿಸ್ಥಿತಿ ಹೇಗಾಗಿದೆಯೆಂದರೆ ಸಂಬಂಧಗಳ ಕೊಂಡಿಗೆ ಕಸಿದು ಬೀಳುತ್ತಾರೆ ಹೌದು ಅಪ್ಪ ಅಮ್ಮ ಮಕ್ಕಳನ್ನು ಕಳೆದುಕೊಂಡರೆ ಮಕ್ಕಳು ಅಪ್ಪ ಅಮ್ಮ ನನ್ನ ಕಳೆದುಕೊಳ್ಳುತ್ತಾ ಇದ್ದಾರೆ. ಇನ್ನೂ ಕುಟುಂಬದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಬ್ಬಂಟಿಯಾಗಿ ಇರುವವರ ಉದಾಹರಣೆ ಕೂಡ ಇದೆ ಚಿಕ್ಕ ಕಂದಮ್ಮಗಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಹುಟ್ಟುತ್ತಲೇ ಅನಾಥರಾಗಿರುವುದು ಕೂಡ ಇದೆ ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಹುಡುಗನನ್ನು ನೋಡಿ ಈತನಿಗೆ ಇನ್ನೂ 16ನೇ ವರುಷ ಈತ ತನ್ನ ಹುಟ್ಟೂರನ್ನು ತನ್ನ ತಂದೆ ತಾಯಿಯನ್ನು ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದಾನೆ.

ಆದರೆ ಆತನಿಗೆ ಈ ದಿನ ಎಂತಹ ಪರಿಸ್ಥಿತಿ ಬಂದಿದೆ ಗೊತ್ತಾ? ಹೌದು ಸ್ನೇಹಿತರೆ 22 ವರ್ಷಗಳ ಹಿಂದೆ ತನ್ನ ತಂದೆ ತಾಯಿಯನ್ನು ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದ. ಆದರೆ ಇದೀಗ ಮತ್ತೆ ಊರಿಗೆ ಬಂದು ತಂದೆ ತಾಯಿಯ ಜೊತೆಗೆ ಇದ್ದಾನೆ. ತಂದೆ ತಾಯಿ ಅನ್ನು ನೋಡಲು ಅಥವಾ ಅವರ ಜೊತೆ ಇರಲು ಬಂದಿದ್ದಾನೆ ಎಂದು ನೀವು ಅಂದುಕೊಳ್ಳುತ್ತಾ ಇದ್ದಲ್ಲಿ ನಿಮ್ಮ ಊಹೆ ಅಥವಾ ಆಲೋಚನೆ ತಪ್ಪು. ಹೌದು ಮುಂಬೈನಲ್ಲಿ ಕರೋನ ಹೆಚ್ಚಾಗಿ ಇರುವ ಕಾರಣ, ಕರೋನಾಗೆ ಹೆದರಿ ತನ್ನ ಊರು ತನ್ನ ಮನೆಯನ್ನು ಕೆಲವು ಬಿಟ್ಟು ಬಂದಿದ್ದ ಈತ ಮತ್ತೆ ಮನೆಗೆ ಹೋಗಬೇಕು ಮನೆಯೇ ಸೇಫ್ ಎಂದು ಅಂದುಕೊಂಡು ಈ ಶೇಖರ್ ಮತ್ತೆ ಊರಿಗೆ ವಾಪಸ್ಸು ಹಿಂದಿರುಗಿದ್ದಾನೆ. ಹೌದು ತನ್ನ 1ಆರನೇ ವಯಸ್ಸಿನಲ್ಲೇ ತಂದೆ ತಾಯಿಯನ್ನು ಬಿಟ್ಟು ಬೇರೆ ಊರಿಗೆ ಹೋದ ಈತ ಮುಂಬೈನಲ್ಲಿ ಇರುತ್ತಾನೆ ಮುಂಬೈನಲ್ಲಿ ಕೆಲಸ ಮಾಡುತ್ತಾ ದಿನ ಕಳೆಯುತ್ತಾ ಇದ್ದ ಈತ ಸುಮಾರು 22ವರುಷಗಳ ನಂತರ ಮತ್ತೆ ಮನೆಗೆ ಬರಲು ನಿರ್ಧಾರ ಮಾಡುತ್ತಾನೆ. ಇದು ಕೂಡ ವಿಧಿಲಿಖಿತವೇ ಆಗಿತ್ತು ಆದ್ದರಿಂದಲೇ ಶೇಖರ್ ಮತ್ತೆ ಮನೆಗೆ ಬರಲು ಸಾಧ್ಯ ಆಯಿತು ಇದನ್ನು ಕೆಲವರು ಕಾಕತಾಳೀಯ ಅಂದರೆ ಇದನ್ನು ಕೆಲವರು ವಿಧಿಯಾಟ ಅಂತ ಹೇಳುತ್ತಾರೆ.

ಅದಕ್ಕೆ ಹೇಳುವುದು ಕಾಲ ಚಕ್ರ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎಂದು ಹೌದು ಆ ಸಮಯ ಬಂದಾಗ ನೀನು ಎಲ್ಲೇ ಇರು ಹೇಗೇ ಇರು ವಿಧಿ ನೀನು ಎಲ್ಲಿಗೆ ಸೇರಬೇಕು ಅಂತ ಇರುತ್ತದೆ ಅಲ್ಲಿಯೇ ನಿನ್ನನ್ನು ಸೇರಿಸುತ್ತದೆ. ನೀನು ಏನೇ ಮಾಡಿದರೂ ಕೂಡ ಆ ವಿಧಿಯಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಮತ್ತೆ ನೀನು ಎಲ್ಲಿಗೆ ಬರಬೇಕು ಅಂತ ಇರುತ್ತದೆ ಅಲ್ಲಿಗೆ ಬಂದು ಸೇರುತ್ತೀಯ ಇದು ವಿಧಿ ಲಿಖಿತವಾಗಿರುತ್ತದೆ. ಹೌದು ಇದಕ್ಕೆ ಸಾಕ್ಷಿ ಅಂದರೆ ಶೇಖರ್ ನ ಕಥೆ ಸುಮಾರು 22 ವರುಷಗಳ ನಂತರ ಮತ್ತೆ ಈತ ತನ್ನ ಊರು ಸೇರಬೇಕು ಅಂತ ಇತ್ತು ಅದರಂತೆ ಶೇಖರ್ ಕಣ್ಣಿಗೆ ಕಾಣದ ಈ ವೈರಸ್ ಗೆ ಹೆದರಿ ಮತ್ತೆ ತನ್ನ ಊರಿಗೆ ಹಿಂದಿರುಗುತ್ತಾನೆ. ಹೌದು ನೋಡಿ ವಿಧಿಯಾಟ ಹೇಗಿದೆ ಎಂದು ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.