60 ವರ್ಷದ ಅಜ್ಜನಿಗೆ ಚಿಕ್ಕ ವಯಸ್ಸಿನ ಹುಡುಗಿ ಸಿಕ್ಕಳು ಇನ್ಮೇಲೆ ಸೂಪರ್ ಆಗಿ ಎಂಜಾಯ್ ಮಾಡಬಹುದು ಅಂದುಕೊಂಡಿದ್ದ ಅಜ್ಜನಿಗೆ ಕೆಲವೇ ದಿನಗಳಲ್ಲಿ ಶಾಕ್ ಕೊಟ್ಟ ಹುಡುಗಿ.. ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ…

ವಯಸ್ಸಾದ ಮೇಲೆ ಹರೇ ರಾಮ ಹರೇ ಕೃಷ್ಣ ಅಂತ ಹೇಳ್ಕೊಂಡು ಜೀವನದಲ್ಲಿ ಬೇರೆಯವರಿಗೆ ಹೆಲ್ಪ್ ಮಾಡುತ್ತಾ ಅಥವಾ ಬೇರೆಯವರಿಗೆ ತನ್ನ ಕೈಯಲ್ಲಿ ಆದಂತಹ ಸಹಾಯವನ್ನು ಮಾಡುತ ತಮ್ಮ ಕೊನೆಯ ಕ್ಷಣಗಳನ್ನು ಅನುಭವಿಸುತ್ತಿದೆ ಜೀವನದಲ್ಲಿ ಏನು ಬೇಕಾದರೂ ಮಾಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಅರವತ್ತು ವಯಸ್ಸಿನಲ್ಲಿ ಮದುವೆ ಆಗುವುದಕ್ಕೆ ಹೋಗಿ ಹೆಂಗೆ ಮೋಸ ಹೋಗಿದ್ದಾನೆ ನೋಡಿ. ಏನ್ ಮಾಡ್ತೀರಾ ವಯಸ್ಸಾದಮೇಲೆ ಕಲರ್ ಕಲರ್ ಕನಸುಗಳು ಬರುತ್ತವೆ. ಹಾಗಾದ್ರೆ ಬನ್ನಿ ಇದರ ಸಂಪೂರ್ಣವಾದ ಕಥೆಯನ್ನು ತಿಳಿದುಕೊಳ್ಳೋಣ.

ಸ್ನೇಹಿತರೆ ಇದು ನಿಜವಾಗ್ಲು ನಡೆದಂತಹ ಒಂದು ಸತ್ಯ ಘಟನೆ ಒಬ್ಬ ರೂಪ ದಾಸ್ ಅನ್ನುವಂತಹ ವ್ಯಕ್ತಿ 60ವರ್ಷ ಆಗಿರುತ್ತದೆ ಹೀಗೆ ತನ್ನ ಅರವತ್ತು ವರ್ಷದಲ್ಲಿ ತನ್ನ ನೋಡಿಕೊಳ್ಳುವಂತಹ ಸುಂದರವಾದ ಪತ್ನಿ ದೇವರ ಪಾದವನ್ನು ಸೇರಿಕೊಳ್ಳುತ್ತಾಳೆ ತದನಂತರ ಪತ್ನಿ ಇಲ್ಲದೆ ಗಂಡ ಅಂದರೆ ರೂಪ ದಾಸ ಅನ್ನುವವರು ಪಟ್ಟಿಯಾಗುತ್ತದೆ ಜೀವನವನ್ನು ನಡೆಸಬೇಕು ಎನ್ನುವುದು ಗೊತ್ತಾಗುವುದಿಲ್ಲ.ಅದಕ್ಕಾಗಿ ಒಂದು ದಿನ ಮಾತನಾಡುತ್ತಾ ಮಾತನಾಡುತ್ತಾ ತನ್ನ ಸ್ನೇಹಿತನ ಜೊತೆಗೆ ತನಗೆ ಆಗುತ್ತಿರುವ ಅಂತಹ ಎಲ್ಲಾ ತೊಂದರೆಗಳನ್ನು ಹೇಳಿಕೊಳ್ಳುತ್ತಾನೆ ನನ್ನ ಪತ್ನಿ ಇವಾಗ ಇಲ್ಲ ನಾನು ಒಬ್ಬನೇ ಇರುವುದಕ್ಕೆ ತುಂಬಾ ಕಷ್ಟ ಆಗುತ್ತಿದೆ ಹೇಗಾದರೂ ಮಾಡಿ ನಾನು ಎರಡನೇ ಹೇಗಾದರೂ ಮಾಡಿ ನಾನು ಎರಡನೇ ಮದುವೆಯನ್ನು ಆಗಬೇಕು ಎನ್ನುವಂತಹ ಮಾತನ್ನು ನನ್ನ ಗೆಳೆಯನ ಜೊತೆಗೆ ಹಂಚಿಕೊಳ್ಳುತ್ತಾನೆ.

ಈ ಮಾತನ್ನ ಕೇಳಿದಂತಹ ಗೆಳೆಯ ಒಬ್ಬ ಮಹಿಳೆಯನ್ನು ಪೂಜೆಯನ್ನು ವಂತಹ ಮಹಿಳೆಯನ್ನ ರೂಪ ದಾಸ್ ಅವರಿಗೆ ಪರಿಚಯ ಮಾಡಿಕೊಡುತ್ತಾನೆ ಹೀಗೆ ಇರುತ್ತಾ ಗುರುದಾಸ್ ಅವರು ತನ್ನ ಅರವತ್ತು ವರ್ಷದ ವಯಸ್ಸಿನಲ್ಲಿ ಅವಳನ್ನ ಪ್ರೀತಿ ಮಾಡಲು ಶುರುಮಾಡುತ್ತಾರೆ ಸ್ವಲ್ಪ ದಿನ ಅಲ್ಲಿ ಇಲ್ಲಿ ಹೋರಾಡುತ್ತಾರೆ ಪಾರ್ಕು ಸಿನಿಮಾ ಎಲ್ಲಾ ಕಡೆ ಹೋರಾಡುತ್ತಾರೆ ತದನಂತರ ಮದುವೆ ಆಗಬೇಕು ಎನ್ನುವಂತಹ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಾರೆ.ಒಂದು ದಿನ ಪೂಜಾ ಅವರು ಸೂಕ್ತ ಸವಾರನ ಮದುವೆಯಾಗುತ್ತಾರೆ ಹೀಗೆ ಮದುವೆಯಾದ ಮೊದಲನೇ ದಿನದಂದು ಏನಾಯ್ತು ಗೊತ್ತಾ.

ಇನ್ನೇನು ಈ ಹುಡುಗಿ ನನ್ನ ಮದುವೆಯಾಗಿದ್ದಾಳೆ ಇನ್ನು ನಾನು ಆರಾಮಾಗಿದ್ದೇನೆ ನನ್ನ ಜವಾಬ್ದಾರಿಯನ್ನೆಲ್ಲ ಅವಳಿಗೆ ಕೊಡುತ್ತೇನೆ ಎನ್ನುವಂತಹ ನಿಟ್ಟಿನಲ್ಲಿ ಮನೆಯಲ್ಲಿ ಇದ್ದಂತಹ ತಿಜೋರಿಯನ್ನು ತನ್ನ ಹೆಂಡತಿ ಆದಂತಹ ಪೂಜಾ ಅವಳಿಗೆ ಕೊಡುತ್ತಾರೆ.ಹೀಗೆ ಕೊಟ್ಟ ಮಾರನೇ ದಿನ ಪೂಜಾ ಪೂಜಾ ಎನ್ನುವಂತಹ ಮಾತಿನಿಂದ ತನ್ನ ಹೆಂಡತಿಯನ್ನು ಕರೆದಾಗ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯಿಂದ ಬರುವುದಿಲ್ಲ.

ಯಾಕೆ ಇಷ್ಟೊಂದು ಕರೆದರು ಕೂಡ ನನ್ನ ಹೆಂಡತಿ ಹೊರಗಡೆ ಬರುತ್ತಾ ಇಲ್ಲ ಎನ್ನುವಂತಹ ಅನುಮಾನ 60 ವರ್ಷದ ಈ ಮುದುಕನಿಗೆ ಶುರುವಾಗುತ್ತದೆ ತದನಂತರ ಮನೆಯ ಒಳಗಡೆ ಹೋಗಿ ನೋಡಿದಾಗ ಮನೆಯ ಒಳಗಡೆ ಇರುವಂತಹ ತಿಜೋರಿಗೆ ಓಪನ್ ಆಗಿರುತ್ತದೆ ಹಾಗೆ ಒಳಗಡೆ ಇದ್ದಂತಹ ಮೂರು ಲಕ್ಷ ಹಣ ಇರುವುದಿಲ್ಲ ಹಾಗೆ ಹಲವಾರು ಬಂಗಾರದ ಸಾಮಾನುಗಳು ಬಂಗಾರದ ವಸ್ತುಗಳು ಅಲ್ಲಿಂದ ಕಾಣೆಯಾಗಿರುತ್ತವೆ. ಹೀಗೆ ಅರವತ್ತು ವರ್ಷದ ಮುದುಕ ನನ್ನ ಮದುವೆಯಾಗಿ ಪೂಜಾ ಎಲ್ಲಾ ತನ್ನ ಹಣವನ್ನು ಎತ್ತಾಕೊಂಡು ಓಡಿಹೋಗಿದ್ದಳು.

ಹೀಗೆ ಅರವತ್ತು ವರ್ಷದಲ್ಲಿ ಮದುವೆಯಾದ ಅಂತಹ ವ್ಯಕ್ತಿಗೆ ಸಿಕ್ಕಾಪಟ್ಟೆ ನೋವಾಗುತ್ತದೆ ಹಾಗೆ ಈ ಹುಡುಗಿಯನ್ನು ಪರಿಚಯ ಮಾಡಿದ್ದು ತನ್ನ ಸ್ನೇಹಿತನ ಎನ್ನುವಂತಹ ಮಾತು ನನ್ನ ಮನಸ್ಸಿನಲ್ಲಿ ಮೂಡುತ್ತದೆ.ಆದರೆ ಅಲ್ಲೇ ಇದೆ ನೋಡಿ ದೊಡ್ಡದು ಅದು ಏನು ಅಂತೀರ ಸ್ನೇಹಿತರೆ ತನ್ನ ಪತ್ನಿಯನ್ನು ಪೂಜಾ ಎನ್ನುವಂತ ಹೆಸರಿನಲ್ಲಿ ಪರಿಚಯ ಮಾಡಿಕೊಡುತ್ತಾರೆ ಹೀಗೆ ಪರಿಚಯ ಮಾಡಿದ ನಂತರ ಮನೆಯಲ್ಲಿ ಇರುವಂತಹ ಎಲ್ಲ ಸಾಮಾನನ್ನು ಕಳ್ಳತನಮಾಡಿ ಇಬ್ಬರು ಓಡಿಹೋಗುತ್ತಾರೆ.ಒಟ್ಟಾರೆ 60 ವಯಸ್ಸಿನಲ್ಲಿ ಮದುವೆ ಆಗುವುದಕ್ಕೆ ಹೋಗಿ ಇಷ್ಟೆಲ್ಲಾ ಅವಾಂತರ ಮಾಡಿಕೊಂಡು ಅಜ್ಜನ ಕಥೆ ಕೇಳಿದರೆ ಒಂದು ಕರೆ ಬರುತ್ತದೆ ಹಾಗೂ ಇನ್ನೊಂದು ಕಡೆ ಅಯ್ಯೋ ಪಾಪ ಅಂತ ಅನಿಸುತ್ತದೆ.

ಸ್ನೇಹಿತರೆ ಮದುವೆಯಾದ ಮೇಲೆ ಗಂಡ ಇರುವಂತಹ ಸಂದರ್ಭದಲ್ಲಿ ಹೆಂಡತಿ ದೇವರ ಪಾಲು ಆದರೆ ಗಂಡನಿಗೆ ಜೀವನವನ್ನು ನಿಭಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ ಯಾವುದೇ ಕಾರಣಕ್ಕೂ ಹೆಂಡತಿ ಏನಾದರೂ ಮೊದಲ ದೇವರ ಪಾದ ಸೇರಿಕೊಂಡರೆ ಗಂಡಂದಿರ ಕಥೆಯಷ್ಟೇ ಏಕೆಂದರೆ ಏನು ಕೂಡ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಷ್ಟೊಂದು ಪ್ರಾಬ್ಲೆಮ್ ನಲ್ಲಿ ಏಕೆಂದರೆ ಸಿಕ್ಕಿಹಾಕಿಕೊಳ್ಳುತ್ತಾರೆ. ನೀವು ಒಂದು ಗಮನಿಸಿ ಯಾವುದೇ ಒಂದು ಮನೆಗೆ ಹೋದರೆ 90 ಪರ್ಸೆಂಟ್ ಮನೆಯಲ್ಲಿ ಗಂಡಸಿನ ಫೋಟೋಗಳಿಗೆ ಹಾರ ಇರುತ್ತದೆ ಅದಕ್ಕೆ ಕಾರಣ ಗಂಡ ಮೊದಲೇ ಹೋದರೆ ಹೆಂಡತಿಯ ನಿಭಾಯಿಸುವಂತಹ ಶಕ್ತಿ ಹೆಂಡತಿಗೆ ಇರುತ್ತದೆ. ಆದರೆ ಹೆಂಡತಿ ಮೊದಲ ಹೋದರೆ ಗಂಡನಿಗೆ ಏನನ್ನು ಕೂಡಲೇ ಭಾವಿಸಲು ಸಾಧ್ಯವೇ ಇಲ್ಲ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

8 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

8 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

11 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

11 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

11 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.