WhatsApp Logo

ನೀವು ಈ ಒಂದು ಎಲೆಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಂಡರೆ ಸಾಕು ನಿಮಗೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ ನಿಮ್ಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ !!!!

By Sanjay Kumar

Updated on:

ಈ ಕಾಲದಲ್ಲಿ ಮನುಷ್ಯನಿಗೆ ಹಣ ಇರದಿದ್ದರೆ ಅವರಿಗೆ ಬೆಲೆಯೇ ಇರುವುದಿಲ್ಲ ಆದ್ದರಿಂದ ಸ್ನೇಹಿತರೇ ನಮಗೆ ದುಡ್ಡಿದ್ದರೆ ಜನ ಬೆಲೆ ಕೊಡುತ್ತಾರೆ ಈ ಸಮಾಜದಲ್ಲಿ . ಈ ಒಂದು ದುಡ್ಡಿಗಾಗಿ ಜನರು ಸಾಕಷ್ಟು ಕಷ್ಟವನ್ನು ಪಡುತ್ತಾರೆ ದುಡಿಯುತ್ತಾರೆ ಆದರೆ ತಮ್ಮ ಖರ್ಚಿಗೆ ಮಾತ್ರ ಅದು ಸಾಕಾಗುವುದಿಲ್ಲ ಅಥವಾ ಹಣ ಉಳಿಸುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ.ಆದ್ದರಿಂದ ಈ ಒಂದು ಕಾರಣದಿಂದಾಗಿ ಮನುಷ್ಯ ಬೇಸತ್ತು ಬಿಡುತ್ತಾನೆ ಸ್ನೇಹಿತರೇ ನೀವು ಎಷ್ಟೇ ದುಡಿದರೂ ಹಣ ನಿಮ್ಮ ಬಳಿ ಉಳಿಯುತ್ತಿಲ್ಲವ ಹಾಗಾದರೆ ನಾವು ಇಂದು ಹೇಳುವಂತಹ ಒಂದು ಸುಲಭ ಉಪಾಯವನ್ನು ಮಾಡಿ ಆಗ ನಿಮ್ಮ ಬಳಿ ದುಡ್ಡು ಹೇಗೆ ಹರಿದು ಬರುತ್ತದೆ ಎಂಬ ಒಂದು ಪ್ರಯತ್ನವನ್ನು ನೀವು ಕೂಡ ಮಾಡಿ ನೋಡಿ

ನಾವು ಎಂದು ಹೇಳುವಂತಹ ವಿಷಯವನ್ನು ಕೆಲವರು ನಂಬುವುದಿಲ್ಲ ಆದರೆ ಒಂದು ಸುಲಭ ಉಪಾಯವನ್ನು ನೀವು ಯಾವುದೇ ಖರ್ಚಿಲ್ಲದೆ ಮಾಡಬಹುದು ಸ್ನೇಹಿತರೇ ಈ ಒಂದು ಸುಲಭ ಉಪಾಯವನ್ನು ಈಗಲೇ ಮಾಡಿ ನೋಡಿ . ಈ ಮಾಹಿತಿಯನ್ನು ಪೂರ್ತಿ ಓದಿದ ನಂತರ ಈ ಕ್ಷಣವೇ ಇದನ್ನು ಪ್ರಯತ್ನಿಸಿ ಮತ್ತು ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿ ಇದ್ದಲ್ಲಿ ನಿಮ್ಮ ಗೆಳೆಯ ಗೆಳತಿಯರೊಂದಿಗೆ ಕೂಡ ಇದನ್ನು ಹಂಚಿಕೊಳ್ಳಿ .ಮೊದಲನೆಯದಾಗಿ ಸ್ನೇಹಿತರೇ ನಿಮ್ಮ ಬಳಿ ಇರುವಂತಹ ಪರ್ಸ್ ಹರಿದಿದ್ದರೆ ಈ ಕೂಡಲೇ ಅದನ್ನು ಬದಲಾಯಿಸಿ ಒಂದು ಒಳ್ಳೆಯ ಪರ್ಸ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಆ ಒಂದು ಪರ್ಸ್ ನಲ್ಲಿ ಬೇಡದೆ ಇರುವಂತಹ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಅಥವಾ ಬೇಡದೆ ಇರುವಂತಹ ಕಾಗದವನ್ನು ಕೂಡ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ .

ನೀವು ಇಷ್ಟಪಡುವಂತಹ ಬಣ್ಣದ ಪರ್ಸನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ಒಂದು ಅರಳಿ ಮರದ ಎಲೆಯನ್ನು ಇಟ್ಟುಕೊಳ್ಳಿ , ಈ ಅರಳಿ ಮರದ ಎಲೆಯನ್ನು ಇಟ್ಟುಕೊಳ್ಳುವ ಮುಂಚೆ ಅದಕ್ಕೆ ಒಂದು ಕೆಂಪು ದಾರವನ್ನು ಹನ್ನೊಂದು ಸುತ್ತಾಗಿ ಸುತ್ತಿ ಅದನ್ನು ಜೋಪಾನವಾಗಿ ನಿಮ್ಮ ಪರ್ಸಿನ ಒಂದು ಭಾಗದಲ್ಲಿ ಇಟ್ಟುಕೊಳ್ಳಿ ಸ್ನೇಹಿತರೇ .ಈ ರೀತಿ ಮಾಡುವುದರಿಂದ ನಿಮಗೆ ಆಗುತ್ತಿರುವ ಅನಾವಶ್ಯಕ ಖರ್ಚು ಕಡಿಮೆಯಾಗುತ್ತದೆ , ಈ ಅರಳಿ ಮರದ ಎಲೆಯನ್ನು ವಿಷ್ಣುವಿಗೆ ಹೋಲಿಸುವುದರಿಂದ ಆ ಒಂದು ಅರಳಿ ಮರದ ಎಲೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ನಿಮಗೆ ಸದಾ ಒಳ್ಳೆಯದು ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ .

ನೋಡಿದ್ರಲ್ಲ ಸ್ನೇಹಿತರೇ ಈ ಒಂದು ಸುಲಭ ಉಪಾಯವನ್ನು ನೀವು ಈಗಲೇ ಪ್ರಯತ್ನಿಸಿ ಆ ನಂತರ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ನಂಬುವವರು ಇದನ್ನು ನಂಬಬಹುದು .ನಿಮಗೆಲ್ಲರಿಗೂ ಈ ಒಂದು ಪುಟ್ಟ ಮಾಹಿತಿ ಇಷ್ಟವಾಗಿ ತಳ್ಳಿ ನಿಮ್ಮ ಗೆಳೆಯ ಗೆಳತಿಯರಿಗೆ ಕೂಡ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಶುಭವಾಗಲಿ ಎಲ್ಲರಿಗೂ ಧನ್ಯವಾದಗಳು .

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment