WhatsApp Logo

ಗಂಡು ಮಕ್ಕಳ ಕೈ ತುಂಬಾ ಮೃದುವಾಗಿ ಅದರಲ್ಲೂ ಅಂಗೈ ಮಲ್ಲಿಗೆ ಹೂವಿನ ತರ ಇದ್ರೆ ಏನಾಗುತ್ತೆ ಗೊತ್ತ … ನಮ್ಮ ಶಾಸ್ತ್ರದಲ್ಲಿ ಇದರ ಬಗ್ಗೆ ಏನೆಲ್ಲಾ ಉಲ್ಲೇಖ ಮಾಡಲಾಗಿದೆ ಗೊತ್ತ …

By Sanjay Kumar

Updated on:

ನಿಮ್ಮ ಕೈ ನಿಮ್ಮ ಭವಿಷ್ಯ ಹೇಳುತ್ತೆ? ಹೌದು ಜ್ಯೋತಿಷ್ಯ ಶಾಸ್ತ್ರ ಎಂಬುದು ಗಣಿತದ ಆಧಾರವಾಗಿ ಇರುವ ಶಾಸ್ತ್ರವಾಗಿದೆ. ಈ ಜ್ಯೋತಿಷ್ಯ ಶಾಸ್ತ್ರ ಮನುಷ್ಯನ ಭವಿಷ್ಯ ವನ್ನು ಲೆಕ್ಕ ಹಾಕಿ ಹೇಳುವ ಅದ್ಭುತ ಗಣಿತದ ಭಾಗವಾಗಿದೆ. ಮನುಷ್ಯ ಜ್ಯೋತಿಷ್ಯ ಶಾಸ್ತ್ರವನ್ನ ಜ್ಯೋತಿಷ್ಯ ಶಾಸ್ತ್ರದ ಕುರಿತು ಸಂಪೂರ್ಣವಾಗಿ ತಿಳಿಯಾದ ಅದೊಂದು ಕೆಲಸವಿಲ್ಲದ ಶಾಸ್ತ್ರ ಅಂತಾರೆ ಆದರೆ ಜ್ಯೋತಿಷ ಶಾಸ್ತ್ರ ಎಂಬುದು ಅದ್ಭುತವಾದ ಕಲೆಹಾಕಿದ ಅಷ್ಟೇ ಅಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರವೀಣರಾಗಬೇಕೆಂದರೆ 15 ವರುಷಗಳ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಇಷ್ಟು ಸುದೀರ್ಘ ಕಲಿಕೆ ಅನ್ನು ಯಾರು ಹೊಂದಿರುತ್ತಾರೆ ಅವರಿಗೆ ಮಾತ್ರ ಜ್ಯೋತಿಷ್ಯಶಾಸ್ತ್ರ ಸಂಪೂರ್ಣ ಅರಿವು ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಭಾಗವಾಗಿ ಹಸ್ತ ಸಾಮುದ್ರಿಕಾ ಶಾಸ್ತ್ರ ಎಂಬುದು ಇದೆ ಇದು ಮನುಷ್ಯನ ಕೈ ನೋಡಿ ಮನುಷ್ಯನ ಕೈನಲ್ಲಿರುವ ರೇಖೆಗಳ ಕುರಿತು ಅವನ ಜೀವನದ ಕುರಿತು ಹೇಳುವ ಶಾಸ್ತ್ರವಾಗಿದೆ ನಮ್ಮ ಕೈಯಲ್ಲಿ ಇರುವ ರೇಖೆ ನಮ್ಮ ಭವಿಷ್ಯವನ್ನು ಹೇಳುತ್ತದೆ. ಆದ್ದರಿಂದ ಈ ದಿನದ ಲೇಖನಿಯಲ್ಲಿ ನಮ್ಮ ಕೈನಲ್ಲಿರುವ ರೇಖೆಗಳು ಏನನ್ನು ಹೇಳುತ್ತದೆ ಎಂಬುದನ್ನು ತಿಳಿಸುತ್ತಿಲ್ಲ ಯಾರು ಈ ಕೈಗಳು ಮೃದುವಾಗಿರುತ್ತದೆ ಅಂಥವರ ಜೀವನ ಹೇಗೆ ಇರುತ್ತದೆ ಎಂಬುದನ್ನು ಕೂಡ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಅದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಪುರುಷರು ಮುಖ್ಯವಾಗಿ ಪುರುಷರ ಕೈ ಮೃದುವಾಗಿದ್ದರೆ ಅಂಥವರು ಭವಿಷ್ಯ ಹೇಗಿರುತ್ತದೆ ಎಂಬುದನ್ನ ತಿಳಿಸಲಿದ್ದೇವೆ. ಹೌದು ಸಾಮಾನ್ಯವಾಗಿ ಹೆಣ್ಣು ಮಕ್ಕಳ ಕೈ ಮೃದುವಾಗಿರುತ್ತದೆ ಈ ಸೈಕಲ್ ಗಳು ಮೃದುವಾಗಿರುವ ಪುರುಷರ ಭವಿಷ್ಯ ಹೇಗಿರುತ್ತದೆ ಅಂದರೆ ಬಹಳ ಉತ್ತಮವಾದ ಭವಿಷ್ಯವನ್ನು ಹೊಂದಿರುತ್ತಾರೆ ಇಂತಹವರು. ಹೌದು ಸ್ನೇಹಿತರ ಹುಡುಗರ ಕೈ ಪುರುಷರ ಕೈ ಗಡುಸಾಗಿರುತ್ತದೆ ಯಾಕೆಂದರೆ ಅವರು ಹೆಚ್ಚು ಕೆಲಸ ಮಾಡುವುದರಿಂದ ಕೈ ಗಡುಸಾಗಿರುತ್ತದೆ ಅವರ ಪರಿಶ್ರಮ ಅವರ ಜೀವನವನ್ನ ಅವರ ಬದುಕನ್ನು ತಿಳಿಸುತ್ತದೆ.

ಆದರೆ ಯಾರ ಕೈಗಳು ಮೃದುವಾಗಿರುತ್ತದೆ ಅಂಥವರ ಜೀವನ ಹೇಗಿರುತ್ತದೆ ಅಂದರೆ ಅಂಥ ಮಹಾಪುರುಷರ ಜೀವನ ಬಹಳ ಉತ್ತಮವಾಗಿರುತ್ತದೆ ಅಂಥವರ ಜೀವನ ಸುಖಮಯವಾಗಿರುತ್ತದೆ ಅವರಿಗೆ ಜೀವನದಲ್ಲಿ ಯಾವ ತೊಂದರೆಗಳು ಇರುವುದಿಲ್ಲವಂತೆ ಹೌದು ಪುರುಷರ ಕೈಗಳು ಮೃದುವಾಗಿದ್ದರೆ ಅಂಥವರ ಜೀವನ ಉಲ್ಲಾಸಮಯವಾಗಿರುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ತಿಳಿಸುತ್ತದೆ. ನಿಮಗೂ ಕೂಡ ಇದು ಸಂಶಯ ಅನಿಸಿದ್ದಲ್ಲಿ ನೀವೇ ಕಾಣಬಹುದು ಈ ಪುರುಷರ ಕೈಗಳು ಮೃದುವಾಗಿದ್ದರೆ ಅಂಥವರ ಜೀವನ ಬಹಳ ಮೃದುವಾಗಿ ಮುಂದೆ ಸಾಗುತ್ತಾ ಇರುತ್ತದೆ. ಅವರು ಯಾರ ತಂಟೆಗೂ ಹೋಗುವುದಿಲ್ಲ ತಮ್ಮ ತಂಟೆಗೆ ಬಂದವರನ್ನ ಬಿಡುವುದಿಲ್ಲ ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟಕ್ಕೆ ಏರುವ ಈ ವ್ಯಕ್ತಿಗಳು ಜೀವನದಲ್ಲಿ ಬಹಳ ದೊಡ್ಡ ಸಾಧನೆ ಮಾಡಲು ಮುಂದಾಗುತ್ತಾರೆ ಆದರೆ ಕಷ್ಟದ ಹಾದಿಯಲ್ಲಿ ಅಲ್ಲ ಇವರ ಸ್ಮಾರ್ಟ್ ನೆಸ್ ಇಂದ ಇವರು ತಮ್ಮ ಜೀವನದಲ್ಲಿ ಮುಂದೆ ನಡೆಯುತ್ತಾ ಇರುತ್ತಾರೆ.

ಜೀವನದಲ್ಲಿ ಜವಾಬ್ದಾರಿ ಎಂಬುದು ಹೆಚ್ಚಿರುತ್ತದೆ ಆದರೆ ಆ ಜವಾಬ್ದಾರಿಯನ್ನು ಕೂಡ ಬಹಳ ಚೆನ್ನಾಗಿ ನಿಭಾಯಿಸುವ ಇಂತಹ ಪುರುಷರು ಬಹಳ ಉತ್ತಮರಾಗಿರುತ್ತಾರೆ ಸಜ್ಜನರೂ ಆಗಿರುತ್ತಾರೆ. ಬೇರೆಯವರ ಬಗ್ಗೆ ಕೆಟ್ಟದಾಗಿ ಅಲೋಚನೆ ಮಾಡುವುದಿಲ್ಲ ಎಲ್ಲರಿಗೂ ಒಳ್ಳೆಯದೇ ಬಯಸುವ ಇವರುಗಳು ಇವರಗಳ ಸಂಗ ಮಾಡಿದವರು ಕೂಡ ಉತ್ತಮರಾಗಿರುತ್ತಾರೆ. ಖುಷಿಯಾಗಿರುತ್ತಾರೆ ತಮ್ಮ ವಾತಾವರಣವನ್ನು ಖುಷಿಯಾಗಿ ಇಟ್ಟುಕೊಳ್ಳಲು ಬಯಸುವ ಈ ವ್ಯಕ್ತಿಗಳು ಸದಾ ಸಕಾರಾತ್ಮಕವಾಗಿಯೇ ಮಾತನಾಡುವವರ ಇರುತ್ತಾರೆ. ಹೀಗೆ ಮೃದು ಕೈಗಳನ್ನ ಹೊಂದಿರುವಂತಹ ಪುರುಷರ ಭವಿಷ್ಯ ಹಾಗೂ ಅವರ ವ್ಯಕ್ತಿತ್ವವು ಹೇಗಿರುತ್ತದೆ ಮುಂದೆ ಬಹಳ ಉತ್ತಮರಾಗಿ ಜೀವನ ನಡೆಸುವ ಇವರುಗಳು ತಮ್ಮ ಮುಂದಿನ ಜೀವನಕ್ಕಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಂತೆ. ಇಂಥವರು ಸದಾ ಒಳ್ಳೆಯದನ್ನೇ ಬಯಸುವುದರಿಂದ ಇವರು ದೇವರ ಆರಾಧನೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಧ್ಯಾನ ಮಾಡಿ ಮನಸ್ಸನ್ನು ಪ್ರಶಾಂತವಾಗಿ ತಗೊಂಡಿರ್ತಾರೆ ಮುಂದೆ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುತ್ತಾರೆ ಇಂತಹ ವ್ಯಕ್ತಿಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment