WhatsApp Logo

ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಈ ತಿಂಗಳಿನಲ್ಲಿ ಬಾರಿ ಅದೃಷ್ಟ ಕೂಡಿ ಬರಲಿದೆ ಗಣಪತಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಅತೀ ದೊಡ್ಡ ತಿರುವನ್ನೇ ನೋಡುತೀರಾ….. ಅಷ್ಟಕ್ಕೂ ನಿಮ್ಮ ರಾಶಿ ಇದೆಯಾ ನೋಡಿಕೊಳ್ಳಿ..

By Sanjay Kumar

Updated on:

ನಮಸ್ಕಾರಗಳು ಓದುಗರೆ, ಇಂದಿನಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಗಣಪತಿಯ ಅನುಗ್ರಹದಿಂದ ಅವರ ಬಾಳಿನಲ್ಲಿ ಎದುರಾಗುತ್ತಿರುವ ಎಲ್ಲ ವಿಘ್ನಗಳೂ ದೂರವಾಗಲಿದೆ ರಾಶಿಗಳು ಯಾವುವು ಮತ್ತು ಅವರಿಗೆ ಜೀವನದಲ್ಲಿ ಗಣಪತಿಯ ಕೃಪೆಯಿಂದ ಆಗಲಿರುವ ಪರಿಣಾಮವೇನು ಎಲ್ಲವನ್ನು ತಿಳಿಯೋಣ ಬನ್ನಿ ಇವತ್ತಿನ ಈ ಮಾಹಿತಿಯಲ್ಲಿ. ಹೌದು ಪ್ರಥಮಪೂಜೆ ವಿಘ್ನೇಶ್ವರನಿಗೆ ಯಾಕೆ ಅಂದರೆ ಯಾವುದೇ ಶುಭಕಾರ್ಯಗಳಲ್ಲಿ ಯಾವ ವಿಘ್ನಗಳು ಎದುರಾಗದಿರಲಿ ಎಂಬ ಕಾರಣಕ್ಕಾಗಿ ವಿಘ್ನೇಶ್ವರನ ಆರಾಧನೆಯನ್ನು ಪ್ರತಿ ಶುಭಕಾರ್ಯಗಳಲ್ಲೂ ಮಾಡಲಾಗುತ್ತದೆ. ಹಾಗೆ ಜೀವನದಲ್ಲಿಯೂ ಕೂಡ ನಮ್ಮ ಕಷ್ಟಗಳು ಎದುರಾಗಬಾರದು ಅಂದಲ್ಲಿ ನಾವು ಎಲ್ಲಾ ವಿಘ್ನಗಳಿಂದ ಆಚೆ ಬಂದು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು ಎಂಬ ಕಾರಣಕ್ಕೆ ವಿಘ್ನೇಶ್ವರನ ಆರಾಧನೆಯನ್ನು ಪ್ರತಿದಿನ ಮಾಡಬೇಕು.

ಬಾಳಿನಲ್ಲಿ ಕಷ್ಟಗಳು ಎದುರಾಗುವುದು ಸಹಜ ಹಾಗಂತ ಬರುವ ಕಷ್ಟಗಳನ್ನು ಕಷ್ಟ ಎಂದು ಕುಳಿತರೆ ಖಂಡಿತಾ ಜೀವನ ನಡೆಸಲು ಸಾಧ್ಯವಿಲ್ಲ ಆದರೆ ಕೆಲವೊಂದು ಗ್ರಹಚಾರ ಗಳಿಂದ ಗ್ರಹಗಳ ಚಲನೆಯ ಫಲದಿಂದ ಜೀವನದಲ್ಲಿ ನಮಗೆ ತಿಳಿಯದೆ ಕೆಲವೊಂದು ಕಷ್ಟಗಳು ಮೂಡಿ ಬಂದು ಬಿಡುತ್ತದೆ. ಹೀಗಾಗಿ ಬರುವ ಕಷ್ಟಗಳಿಗೆ ಹೆದರದೆ ವಿಘ್ನಗಳ ಎದುರಿಸುತ್ತ ಮುಂದೆ ಸಾಗುವುದೇ ಜೀವನ. ಯಾವುದೇ ಸಮಸ್ಯೆ ಬಂದಾಗ ವಿಘ್ನಗಳು ಎದುರಾದಾಗ ಖಂಡಿತ ಗಣಪತಿಯ ಆರಾಧನೆ ಮಾಡಿ ಯಾವುದೇ ದೇವರ ನಾಮಸ್ಮರಣೆ ಮಾಡುತ್ತಾ ಅಥವಾ ನಿಮ್ಮ ಇಷ್ಟ ದೇವರ ಆರಾಧನೆ ಮಾಡುತ್ತಾ ಸಮಸ್ಯೆಗಳನ್ನು ದೂರಮಾಡುವ ಹಾಗೆ ಸಂಕಲ್ಪ ಮಾಡಿಕೊಳ್ಳಿ.

ಆದರೆ ಇಂದಿನ ಈ ವಿಶೇಷ ದಿನದಿಂದ ಗಣಪತಿಯ ಅನುಗ್ರಹ ಪಡೆದುಕೊಳ್ಳಲಿರುವ ಈ ರಾಶಿಗಳು ಅದರಲ್ಲಿ ಮೊದಲನೆಯ ರಾಶಿ ಯಾವುದು ಅಂದರೆ ಮೇಷರಾಶಿ ಅವರು ಹನ್ನೆರಡು ರಾಶಿಗಳಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿರುವ ಮೇಷ ರಾಶಿಯಲ್ಲಿ ಜನಿಸಿದವರಿಗೆ ಗಣಪತಿಯ ಅನುಗ್ರಹದಿಂದ ಜಿ ಮುಂದಿನ ದಿವಸಗಳಲ್ಲಿ ಬಹಳ ಒಳ್ಳೆಯ ದಿನಗಳು ಮೂಡಿಬರಲಿದೆ ಆದರೆ ಇಲ್ಲಿವೆ ಓದಿ ತಿಳಿಯಬೇಕಾಗಿರುವುದೇನು ಅಂದರೆ ನಿಮಗೆ ಸಿಕ್ಕ ಅವಕಾಶವನ್ನ ಕೈ ಬಿಡಬೇಡಿ ನಿಮ್ಮ ಬಳಿ ಯಾರಾದರೂ ಸಾಲ ಕೇಳಿ ಬಂದರೆ ಅವರನ್ನು ಆದಷ್ಟು ನಿರ್ಲಕ್ಷಿಸಿ ಅವರನ್ನು ಪರಿಗಣನೆಗೆ ತೆಗೆದುಕೊಳ್ಳಬೇಡಿ. ಈ ರಾಶಿಯಲ್ಲಿ ಜನಿಸಿದವರಿಗೆ ಮುಂದೆ ಗಣಪತಿ ಅನುಗ್ರಹದಿಂದಾಗಿ ಬಾಳಿನಲ್ಲಿ ಅಂದುಕೊಂಡದ್ದೆಲ್ಲಾ ನೆರವೇರಲಿದೆ.

ಎರಡನೆಯದಾಗಿ ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಬಹಳ ಶ್ರಮ ಜೀವಿಗಳು ಆಗಿರುತ್ತಾರೆ ತಮ್ಮದೇ ಆದ ವಿಭಿನ್ನ ಸ್ವಭಾವ ಹೊಂದಿರತಕ್ಕಂತಹ ಕನ್ಯಾರಾಶಿ ಅವರು ತಮ್ಮ ಜೀವನದಲ್ಲಿ ಸದಾ ಒಳ್ಳೆಯತನ ದಿಂದಲೇ ತಮ್ಮ ಜೀವನ ನಡೆಸುತ್ತಾ ಇರುತ್ತಾರೆ ಹಾಗೂ ಬಹಳ ಬೇಗ ಜೀವನದಲ್ಲಿ ಸೆಟಲ್ ಆಗಬೇಕು ಅಂದುಕೊಳ್ಳುವ ಇವರಿಗೆ ಕಷ್ಟಗಳು ತಪ್ಪಿದ್ದಲ್ಲ ಆದರೆ ಈ ವಿಶೇಷ ದಿನದಿಂದ ಗಣಪತಿ ಅನುಗ್ರಹವನ್ನು ಪಡೆದುಕೊಳ್ಳಲಿರುವ ಕನ್ಯಾ ರಾಶಿಯವರಿಗೆ ಗಣಪತಿಯ ಕೃಪಕಟಾಕ್ಷದಿಂದ ಒಳ್ಳೆಯ ದಿನ ಮೂಡಿಬರಲಿದೆ ಒಳ್ಳೆಯ ಸಮಯ ಎದುರಾಗಲಿದೆ.

ಮೂರನೆಯದಾಗಿ ತುಲಾ ರಾಶಿ ಇವರು ಸ್ವಲ್ಪ ಸೋಮಾರಿಗಳು ಹಾಗೆ ಹಠಮಾರಿಗಳು ಆದರೆ ನಿಮ್ಮ ಹಠಮಾರಿತನವನ್ನ ಬದಿಗಿಟ್ಟರೆ ನಿಮಗೆ ಮುಂದೆ ಖಂಡಿತಾ ಒಳ್ಳೆಯ ಸಮಯವಿದೆ ಅದೇ ಸಮಯ ಈಗ ಬಂದಿದೆ, ಹೌದು ಜೀವನದಲ್ಲಿ ಈಗಾಗಲೇ ಬಹಳ ಕಷ್ಟವನ್ನು ಎದುರಿಸುತ್ತಾ ಇದ್ದೀರಾ. ಆದರೆ ನಿಮ್ಮ ಮೊಂಡುತನವನ್ನು ಸ್ವಲ್ಪ ಬದಿಗಿಡಿ ಗಣಪತಿ ಅನುಗ್ರಹದಿಂದ ನೀವು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿದೆ. ನಾಲ್ಕನೆಯದಾಗಿ ಸಿಂಹ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಗಣಪತಿಯ ಅನುಗ್ರಹ ದಿಂದ ಒಳ್ಳೆಯ ಸಮಯ ಬರಲಿದೆ ಹಾಗೆ ಆಸ್ತಿ ಅಂತಸ್ತು ಸಂಪತ್ತು ಮಾಡುವ ಒಳ್ಳೆಯ ಸಮಯ ಈಗ ಬಂದಿದ್ದು ನೀವು ಅಂದುಕೊಂಡಂತೆ ನಿಮ್ಮ ಜೀವನದಲ್ಲಿ ಎಲ್ಲವೂ ನಡೆಯಲಿದೆ. ಹಾಗಾಗಿ ಗಣಪತಿಯ ಅನುಗ್ರಹದಿಂದ ಈ ದಿನದಿಂದ ಈ ಮೇಲೆ ತಿಳಿಸಿದ ರಾಶಿಯವರಿಗೆ ಶುಭ ಫಲಗಳು ಸಿಗಲಿದ್ದು ಆ ವಿಘ್ನೇಶ್ವರ ಎಲ್ಲರ ಬಾಳಿನ ವಿಜ್ಞಾನ ದೂರ ಮಾಡಲಿ ಎಂದು ಪ್ರಾರ್ಥಿಸೋಣ ಶುಭದಿನ ಧನ್ಯವಾದಗಳು…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment