WhatsApp Logo

ಶ್ರೀ ದುರ್ಗಾ ಪರಮೇಶ್ವರಿ ನೆನೆಯುತ್ತ ಇವತ್ತಿನ ನಿಮ್ಮ ರಾಶಿ ಭವಿಷ್ಯವನ್ನ ತಿಳಿದುಕೊಳ್ಳಿ.. ಅಷ್ಟಕ್ಕೂ ಇವತ್ತು ಯಾರ್ಯಾರ ಭವಿಶ್ಯ ಹೇಗಿದೆ ಗೊತ್ತ …

By Sanjay Kumar

Updated on:

ನಿಮ್ಮ ರಾಶ್ಯಾಧಿಪತಿ ನೆನೆಯುತ್ತಾ ಈ ದಿನವನ್ನು ಶುರುಮಾಡಿ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಸುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಮೇಷ : ಇಂದು ನಿಮ್ಮ ಕಾರ್ಯಗಳು ಕೆಲಸಗಳು ಯಶಸ್ವಿಯಾಗಿ ಜರುಗಲಿದೆ ಆಂಜನೇಯಸ್ವಾಮಿಗೆ ತುಳಸಿ ದಳವನ್ನು ಅಥವಾ ತುಳಸಿ ಹಾರವನ್ನು ಸಮರ್ಪಣೆ ಮಾಡುವ ಮೂಲಕ ನಿಮ್ಮ ಹಿತ ಶತ್ರುಗಳಿಂದ ಆಗುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ. ಆಂಜನೇಯ ಸ್ವಾಮಿಯ ಮಹಾ ಮಂತ್ರ ಪಾರಾಯಣ ನಿಮಗೆ ಈ ದಿನ ರಕ್ಷ ಕವಚದಂತೆ ಕೆಲ್ಸ ಮಾಡುತ್ತದೆ. ನಿಮ್ಮ ಅದೃಷ್ಟ ಸಂಖ್ಯೆ 9.

ವೃಷಭ : ಈ ದಿನ ವೃಷಭ ರಾಶಿಯಲ್ಲಿ ಹುಟ್ಟಿದ ಯುವಕರಿಗೆ ಹೇಳಬೇಕೆಂದರೆ ಸ್ವಲ್ಪ ಸಮಸ್ಯೆಗಳು ಕಾಡುತ್ತದೆ ಆದ್ದರಿಂದ ಈ ದಿನ ಆದಷ್ಟು ತಾಳ್ಮೆಯಿಂದ ಇರಿ ಸಾಕಷ್ಟು ಮಾನಸಿಕ ಒತ್ತಡದಿಂದ ನೀವು ಬಳಲುತ್ತಾ ಇದ್ದೀರಾ. ಈ ಸಮಸ್ಯೆಗಳು ಎಂದು ಸೂರ್ಯಾಸ್ತದ ಬಳಿಕ ನಿಮಗೆ ಪರಿಹಾರವಾಗುತ್ತದೆ. ಹಣ ಉಳಿಕೆ ಪ್ರಯತ್ನ ಮಾಡಿರಿ ಮತ್ತು ನಿಮ್ಮ ಅದೃಷ್ಟ ಸಂಖ್ಯೆ 6.ಮಿಥುನ : ಎಂದು ನೀವು ಸ್ವಲ್ಪವೂ ತಾಳ್ಮೆಯನ್ನು ಹೊಂದದೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷ್ಯ ಮಾಡಿದರೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಹಾಗೂ ಜಾಗರೂಕತೆಯಿಂದ ಇರುವುದು ಕೂಡ ಉತ್ತಮ. ಆಂಜನೇಯ ಸ್ವಾಮಿ ದರ್ಶನ ಪಡೆಯಿರಿ ಮನೆಯಲ್ಲಿಯೇ ಸಾಧ್ಯ ಆದರೆ ಹನುಮಂತ ಮೂರ್ತಿಗೆ ತುಳಸಿ ಅರ್ಪಣೆ ಮಾಡಿ. ನಿಮ್ಮ ಅದೃಷ್ಟ ಸಂಖ್ಯೆ 8.

ಕರ್ಕಾಟಕ : ನೀವು ಇವತ್ತು ಸೋಮಾರಿಗಳಾಗಿದ್ದರೆ ಸ್ವಲ್ಪ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಹಾಗೂ ನಿಮ್ಮ ಜೀವನದ ಪ್ರಮುಖ ಹೆಜ್ಜೆ ಇಡುವ ಸಮಯ ಬಂದಿದೆ ಆದಷ್ಟೂ ಜಾಗರೂಕತರಾಗಿ ಹೆಜ್ಜೆ ಇಡಿ. ತಂದೆ ಆರೋಗ್ಯದ ಕಾಳಜಿ ಇರಲಿ ಹಾಗು ಈ ದಿನ ಆಪ್ತ ಹಳೆ ಸ್ನೇಹಿತರು ಭೇಟಿ ಮಾಡುತ್ತೀರಿ. ಸಣ್ಣ ವ್ಯಾಪಾರಿಗಳಿಗೆ ಅಧಿಕ ರೀತಿಯ ಲಾಭ ದೊರೆಯಲಿದೆ, ನಿಮ್ಮ ಅದೃಷ್ಟ ಸಂಖ್ಯೆ 4.ಸಿಂಹ : ಇಂದು ಪ್ರಮುಖ ಸಮಸ್ಯೆಗಳ ಮೇಲೆ ಹೆಚ್ಚಿನ ಆದ್ಯತೆ ನೀಡಿರಿ. ಅನಿರೀಕ್ಷಿತ ಪ್ರಯಾಣ ಬೆಳೆಸುವ ಸನ್ನಿವೇಶ ನಿಮಗೆ ಬರಲಿದೆ ಮತ್ತು ಹಣಕಾಸಿನ ಸಮಸ್ಯೆಗಳು ಸರಿಹೋಗುವ ಸಮಯ ಕೂಡಾ ದೂರವಿಲ್ಲ. ನಿಮ್ಮ ಅದೃಷ್ಟ ಸಂಖ್ಯೆ 8.

ಕನ್ಯ : ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ಣವಾಗಲಿವೆ ಮತ್ತು ಚರ್ಚೆಯ ಬಳಿಕ ನಿಮ್ಮ ಮಡದಿ ಹೇಳಿದ ಕೆಲವೊಂದಿಷ್ಟು ಮಾತುಗಳನ್ನು ತಾಳ್ಮೆಯಿಂದ ಕೇಳಿ ಇಲ್ಲವಾದರೆ ಸಂಸಾರದಲ್ಲಿ ಜಗಳ ಉಂಟಾಗುವ ಸಾಧ್ಯತೆಯಿದೆ. ಆಂಜನೇಯ ಸ್ವಾಮಿಯ ದರ್ಶನ ಮತ್ತು ಪ್ರಾರ್ಥನೆ ಮಾಡುವುದು ಮರೆಯಬೇಡಿ. ನಿಮ್ಮ ಅದೃಷ್ಟದ ಸಂಖ್ಯೆ 8.ತುಲಾ : ಈ ದಿನ ಕೆಲವು ನಿರ್ಣಯಗಳು ತೆಗೆದುಕೊಳಲ್ಲೂ ಸಾಕಷ್ಟು ಬಿಗುವಿನ ವಾತಾವರಣ ನಿರ್ಮಾಣ ಆಗಲಿದೆ. ಹಾಗೆಯೇ ನಿಮ್ಮ ತಂದೆ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ಇರಲಿ. ಈ ದಿನ ನೀವು ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಂಡು ನಂತರ ಮನೆಯಲ್ಲಿ ಇರುವ ಹನುಮಂತ ಮೂರ್ತಿಗೆ ತುಳಸಿ ಅರ್ಪಣೆ ಮಾಡಿ ನಿಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಮಾಡಿರಿ.

ವೃಸ್ಚಿಕ : ಎಂದು ನೀವು ಮಾಡುವ ಕೆಲಸದಲ್ಲಿ ನಿಮಗೆ ನೆಮ್ಮದಿ ಸಿಗುತ್ತದೆ ಹಾಗೂ ಈ ದಿನ ಹನುಮ ದೇವನ ಕೃಪೆ ನಿಮಗೆ ಸಿಗಲಿದ್ದು, ಈ ದಿನ ಹನುಮ ದೇವರ ಕೃಪೆ ನಿಮಗೆ ಸಿಗಲು ತುಳಸಿ ಅರ್ಪಣೆ ಮಾಡಬೇಕು. ಹಿರಿಯರ ಮಾತುಗಳಿಗೆ ಹೆಚ್ಚಿನ ಗೌರವ ನೀಡಿರಿ. ಈ ದಿನ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿಕೊಳ್ಳಿ ಖಂಡಿತ ನಿಮಗೆ ಶುಭವಾಗತ್ತೆ. ನಿಮ್ಮ ಅದೃಷ್ಟ ಸಂಖ್ಯೆ 7.ಧನಸ್ಸು : ಇಂದು ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಚ್ಚರದಿಂದಿರಿ. ಹಾಗೆ ನೀವು ಇಂದು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿದರೆ ಖಂಡಿತ ನಿಮ್ಮ ಇಷ್ಟ ಸಿದ್ದಿ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3.

ಮಕರ : ಎಂದು ಮನಸ್ಸಿಗೆ ಗೊಂದಲ ಆಗುವ ಸಾಧ್ಯತೆ ಹೆಚ್ಚಿರುತ್ತದೆ ದೂರದ ಊರಿನಿಂದ ಮನೆಗೆ ನೆಂಟರು ಬರುತ್ತಾರೆ ಹಾಗೂ ನೆಂಟರ ಆಗಮನ ಖುಷಿಯನ್ನು ತರುವುದಿಲ್ಲ ಆದರೆ ಸ್ವಲ್ಪ ಕಿರಿಕಿರಿಯನ್ನುಂಟು ಮಾಡುತ್ತದೆ. ಸೂಕ್ಷ್ಮ ನಿರ್ಧಾರಗಳು ತೆಗೆದುಕೊಳ್ಳುವ ನಾಲ್ಕೈದು ಬಾರಿ ಜಾಗ್ರತೆ ತೆಗೆದುಕೊಳ್ಳುವುದು ತುಂಬಾ ಸೂಕ್ತ. ಆರೋಗ್ಯದ ಬಗ್ಗೆ ಗಮನ ನೀಡಿ ಅದೃಷ್ಟ ಸಂಖ್ಯೆ 2.ಕುಂಭ : ನಿಮ್ಮ ಒಳ್ಳೆತನಕ್ಕೆ ಸೂಕ್ತ ಫಲ ದೊರೆಯಲಿದೆ. ಸಣ್ಣ ಸಣ್ಣ ಉದ್ಯಮ ಮಾಡುವ ಜನಕ್ಕೆ ಹೆಚ್ಚಿನ ಲಾಭ ಸಿಗುವ ನಿರೀಕ್ಷೆ ಇದೆ. ಸಂಜೆ ನಂತರ ಈಶಾನ್ಯ ದಿಕ್ಕಿನ ಮಾರ್ಗದ ಕಡೆ ಸಾಗುವಾಗ ಹೆಚ್ಚಿನ ಜಾಗ್ರತೆ ಇರಲಿ. ನಿಮ್ಮ ರಹಸ್ಯ ಮಾಹಿತಿಗಳು ಸ್ನೇಹಿತರಿಗೆ ತಿಳಿಯದ ಹಾಗೆ ನೋಡಿಕೊಳ್ಳಿ.ಮೀನ : ನೀವೇನಾದ್ರೂ ಕೋರ್ಟ್ ಕಚೇರಿ ಕೆಲಸ ಮಾಡಿಸಲು ಇಂದು ಹಚ್ಚಿ ಹೊರಟರೆ ಅದು ವಿಫಲವಾಗಲಿದೆ. ಆದರೆ ಆಂಜನೇಯನ ದರ್ಶನ ಪಡೆದು ನಿಮ್ಮ ಕೆಲಸಕ್ಕೆ ಹೋದರೆ ನಿಮ್ಮ ಕೆಲಸಕ್ಕೆ ಫಲ ಸಿಗಲಿದೆ ಎಂದು ಕಪ್ಪು ಬಟ್ಟೆ ಧರಿಸಿ ಒಳ್ಳೆಯದಾಗುತ್ತದೆ. ಅದೃಷ್ಟ ಸಂಖ್ಯೆ 1.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment