WhatsApp Logo

ನೀವು ಮಾಡಿಕೊಂಡ ಸಾಲದಿಂದ ಅಥವಾ ಸಾಲದ ಸುಳಿಯಲ್ಲಿ ಸಿಲುಕಬಾರದು ಅಂದರೆ ಈ ಒಂದು ಎಲೆಯನ್ನ ತಂದು ನೀರಿನಲ್ಲಿ ತೊಳೆದು ದೇವರಕೋಣೆಯಲ್ಲಿ ಪೂಜೆ ಮಾಡಿದರೆ ನಿಮ್ಮ ಜೀವನದಲ್ಲಿ ಸಾಲ ಅನ್ನೋದೇ ಇರೋದಿಲ್ಲ….ಅಷ್ಟಕ್ಕೂ ಅದು ಯಾವ ಎಲೆ ಗೊತ್ತ …

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಸಾಲಬಾಧೆಯಿಂದ ಬಳಲುತ್ತಾ ಇರುವವರ ಶನಿವಾರದ ದಿನದಂದು ಮಾಡಿಕೊಳ್ಳಬಹುದಾದ ಪರಿಹಾರವೊಂದರ ಬಗ್ಗೆ ತಿಳಿಸುತ್ತಿದ್ದೇನೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಾವು ತಿಳಿಸಿದ ಈ ಪರಿಹಾರವನ್ನು ನೀವೂ ಕೂಡ ಪಾಲಿಸುವ ಮೂಲಕ ಸಾಲಬಾಧೆ ಸಮಸ್ಯೆಯಿಂದ ದೂರ ಉಳಿದು ಕೊಲೆ ಹೌದು ಜೀವನದಲ್ಲಿ ಕಷ್ಟಗಳು ಬಂದಾಗ ಆ ಕಷ್ಟಗಳನ್ನು ಎದುರಿಸುವುದಕ್ಕಾಗಿ ನಾವು ಬಹಳಾನೇ ಶ್ರಮ ಪಡುತ್ತೇವೆ ಆದರೆ ಕೆಲವೊಮ್ಮೆ ಕೆಲವು ಸಮಸ್ಯೆಗಳನ್ನು ಕೈನಲ್ಲಿ ದುಡ್ಡಿದ್ದರೆ ಸಾಕು ಸುಲಭವಾಗಿ ಅಂತಹ ಸಮಸ್ಯೆಗಳನ್ನ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ಬಿಡಬಹುದು. ಹಾಗಾದರೆ ನಿಮಗೂ ಕೂಡ ಜೀವನದಲ್ಲಿ ಆರ್ಥಿಕ ಸಮಸ್ಯೆ ಇದೆಯಾ ಆರ್ಥಿಕ ಸಮಸ್ಯೆಯಿಂದಾಗಿ ನೀವು ಕೂಡ ಸಾಲ ಮಾಡಿಕೊಂಡಿದ್ದೀರಾ ಹಾಗಾದರೆ ಶನಿವಾರದ ದಿನದಂದು, ವೆಂಕಟಸ್ವಾಮಿ ಆರಾಧನೆ ಮಾಡುವ ಮೂಲಕ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ನಿಮ್ಮ ಸಂಕಷ್ಟಗಳಿಂದ ದೂರ ಉಳಿಯಿರಿ.

ಹೌದು ಸಮಸ್ಯೆಗಳು ಬರುವುದು ಸಹಜ ಅಲ್ವಾ ಸಮಸ್ಯೆಗಳು ಯಾರಿಗೆ ಇಲ್ಲ ಈ ಭೂಮಂಡಲದ ಎಂಬತ್ತು4ಲಕ್ಷ ಕೋಟಿ ಜೀವಿಗಳಿಗೆ ಕಷ್ಟ ಇರುತ್ತದೆ ಆ ಕಷ್ಟಗಳು ಅವರವರಿಗೆ ಅವರವರ ಕಷ್ಟವೇ ದೊಡ್ಡದಾಗಿರುತ್ತದೆ. ಹಾಗಾಗಿ ಕಷ್ಟಗಳು ಎಲ್ಲರಿಗೂ ಸಾಮಾನ್ಯ ಸಹಜ ನಿಯಂತ್ರಿಸಬಹುದು ಕಷ್ಟಗಳು ಬಂದಾಗ ಅದಕ್ಕೆ ಪರಿಹಾರ ವಿರುದ್ಧದ ಇದೀಗ ತಾವು ಧರಿಸುವ ಪರಿಹಾರ ಸಾಲ ಮಾಡಿಕೊಂಡು ಅ ಸಾಲದ ಹಣ ತೀರಿಸಲು ಸಾಧ್ಯವಾಗುತ್ತಾ ಇಲ್ಲ ಅನ್ನುವುದಾದರೆ ನಾವು ಹೇಳುವ ಪರಿ ಹರ ನನ್ನ ಮಹಾದೇವ ಅವರು ಎಂಥ ಎಂತಹ ಸಮಸ್ಯೆಗಳಿರುತ್ತದೆ ಅದಕ್ಕೆಲ್ಲ ಪರಿಹಾರ ಇರುವಾಗ ಈ ಆರ್ಥಿಕ ಸಮಸ್ಯೆಗಳಿಗೆ ಸಮಸ್ಯೆಗೆ ಪರಿಹಾರ ಇರುವುದಿಲ್ಲವ. ಹಾಗಾಗಿ ನಾವು ತಿಳಿಸುವ ಸರಳ ಪರಿಹಾರವನ್ನು ಮಾಡಿಕೊಂಡರೆ ನೀವು ಯಾವುದೇ ಖರ್ಚಿಲ್ಲದೆ ನಿಮ್ಮ ಸಾಲದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಹೌದು ಸಾಲಬಾಧೆಗೆ ಸಿಲುಕಿ ಬಹಳಾನೇ ಸಮಸ್ಯೆಗಳನ್ನು ಎದುರಿಸುತ್ತಿರುವ ಮನೆಯಲ್ಲಿ ನೆಮ್ಮದಿಯೇ ಇಲ್ಲ ಅನ್ನುವವರು ನಾವು ಹೇಳುವ ಪರಿಹಾರವನ್ನು ಯಾವಾಗ ಲಕ್ಷ್ಮೀದೇವಿ ಅನುಭವವಿರುವುದಿಲ್ಲ ಆಗ ಅಂಥವರಿಗೆ ಆರ್ಥಿಕ ಸಂಕಷ್ಟಗಳು ಮಾತ್ರವಲ್ಲ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಅಷ್ಟೇ ಅಲ್ಲ ಮನೆಯಲ್ಲಿ ಕನಿಷ್ಟ ಪಕ್ಷ ಶಾಂತಿ ಎಂಬುದು ಸದಾ ಬೇಡದಿರುವ ಆಲೋಚನೆಗಳು ಕೆಟ್ಟ ಕನಸುಗಳು ಇಂತಹ ಸಮಸ್ಯೆಗಳು ಎದುರಾಗುತ್ತದೆ ಹಾಗಾಗಿ ನೀವು ಶನಿವಾರ ದಿನದಂದು ಕುಂಬಳ ಕಾಯಿಯನ್ನು ತೆಗೆದುಕೊಂಡು ಹೋಗಿ ಕುಂಬಳಕಾಯಿ ಒಳಗಿರುವ ತಿರುಳನ್ನು ತೆಗೆದು ಹಾಕಿ ಅದಕ್ಕೆ ಎಣ್ಣೆ ಅಥವಾ ತುಪ್ಪದಿಂದ ದೀಪವನ್ನ ಆರಾಧಿಸಬೇಕು ಇದನ್ನು ನೀವು ಆಂಜನೇಯನ ಗುಡಿಯ ಮುಂದೆ ಅಥವಾ ಭೈರವನ ದೇವಾಲಯದ ಮುಂದೆ ದೀಪವನ್ನು ಹಚ್ಚಿ ಬರಬೇಕು ನಿಮ್ಮ ಸಮಸ್ಯೆಗಳು ಪರಿಹರವಾಗುತ್ತದೆ ನಿಧನರಾದರು ಭೈರವ ದೇವಾಲಯದ ಮಂಟಪ ಈ ದೀಪವನ್ನು ಆರಂಭಿಸುವುದಾದರೆ ಭಾನುವಾರದ ದಿನದಂದು ಇಡೀ ಪವನಾರ ಭರಿಸಬೇಕಿರುತ್ತದೆ ಆಂಜನೇಯನ ಗುಡಿಯ ಮುಂದೆ ದೀಪವನ್ನು ಆರಾಧಿಸುವುದಾದರೆ ದೀಪವನ್ನು ಶನಿವಾರದ ದಿನದಂದು ಈ ದೀಪವನ್ನು ಬೆಳಗಬೇಕು.

ಹೌದು ಬೂದಕುಂಬಳಕಾಯಿ ಅನ್ನು ಮನೆಯ ದೃಷ್ಟಿ ತೆಗೆಯಲು ಮತ್ತು ಮನೆಗೆ ದೃಷ್ಟಿ ತಗಲಬಾರದೆಂಬ ಕಾರಣಕ್ಕೆ ಮನೆಯ ಮುಂದೆ ಕಟ್ಟಿರುತ್ತಾರೆ ಮನೆಯ ಮುಂದೆ ಮನೆಗೆ ದೃಷ್ಟಿ ತೆಗೆಯಲು ಬಳಸುತ್ತಾರೆ ಅದೇ ಬೂದಗುಂಬಳಕಾಯಿಯನ್ನು ನೀವು ನಿಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರ ಮಾಡಿಕೊಳ್ಳುವುದಕ್ಕಾಗಿ ಸಹ ಬಳಕೆ ಮಾಡಬಹುದು. ಹೌದು ಕುಂಬಳಕಾಯಿಯಲ್ಲಿರುವ ತಿರುಳನ್ನು ತೆಗೆದು ಎಣ್ಣೆಯನ್ನು ಹಾಕಿ ಬತ್ತಿಯನ್ನು ಇಷ್ಟು ದೇವಾಲಯದ ಮುಂದೆ ದೀಪ ಬೆಳಗುವುದರಿಂದ ನೀವು ಯಾವುದೇ ಕಾರಣಕ್ಕೂ ಆ ಕುಂಬಳಕಾಯಿನ ಮನೆಯೊಳಗೆ ಆಗಲಿ ಅಥವಾ ದೇವಾಲಯದ ಒಳಗೆ ಅದನ್ನು ತೆಗೆದುಕೊಂಡು ಹೋಗಬಾರದು ಮುಖ್ಯದ್ವಾರದ ಎದುರು ನೀವು ಈ ದ್ವೀಪವನ್ನು ಬೆಳಗಬಹುದು.

 

ನಿಮ್ಮ ಮನೆಯ ಬಳಿ ಇರುವ ಯಾವ ದೇವಾಲಯಗಳ ಬಳಿಯೂ ಈ ದೀಪವನ್ನು ಆರಾಧಿಸಲು ಬಿಡುವುದಿಲ್ಲ ಅಂದರೆ ಅಮಾವಾಸ್ಯೆಯ ದಿನದಂದು ಬೂದುಗುಂಬಳಕಾಯಿಯ ದೀಪವನ್ನು ನಿಮ್ಮ ಮನೆಯ ಎದುರೇ ಹಚ್ಚಿ ರಾತ್ರಿ ಸಮಯದಲ್ಲಿ ಹಚ್ಚಬೇಕು ಇದರಿಂದ ಮನೆಗೆ ಹಂಚಿರುವ ದೋಷಗಳು ದೂರವಾಗುತ್ತದೆ ಹಾಗೂ ಆರ್ಥಿಕ ಸಂಕಷ್ಟಗಳಿಗೆ ಸಂಬಂಧಿತ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment