WhatsApp Logo

ಒಬ್ಬ ಮನುಷ್ಯ ತನ್ನ ಎಲ್ಲ ಕಷ್ಟಗಳಿಂದ ಹೊರಗಡೆ ಬರಲು ಈ ಒಂದು ಸಣ್ಣ ವಸ್ತುವನ್ನ ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ಸಾಕು…. ಅಷ್ಟಕ್ಕೂ ಆ ವಸ್ತು ಯಾವುದು..

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಆಂಜನೇಯಸ್ವಾಮಿ ಕಲಿಯುಗ ಪರಮಾತ್ಮ ನಮ್ಮನ್ನೆಲ್ಲಾ ಇಂದು ಕಾಯುತ್ತಿರುವ ಕಲಿಯುಗದ ದೈವ ಆಂಜನೇಯಸ್ವಾಮಿಗೆ ಈ ವಸ್ತುವನ್ನು ಯಾರು ಸಮರ್ಪಣೆ ಮಾಡುತ್ತಾರೆ ಅಂಥವರ ಜೀವನದಲ್ಲಿ ಯಾವುದೇ ತರಹದ ಕಷ್ಟಗಳಿರಲಿ ಅದು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ ಹಾಗಾದರೆ ಬನ್ನಿ ಆಂಜನೇಯಸ್ವಾಮಿಗೆ ಆ ವಸ್ತುವನ್ನು ಸಮರ್ಪಣೆ ಮಾಡಿದರೆ ಏನಾಗುತ್ತದೆ ಎಂದು ತಿಳಿಯೋಣ ಬನ್ನಿ. ಹೌದು ಜೀವನದಲ್ಲಿ ಎಲ್ಲರಿಗೂ ಕೂಡ ಉತ್ತುಂಗಕ್ಕೇರಬೇಕು ಎಂಬ ಕನಸಿರುತ್ತದೆ ಆದರೆ ಎಲ್ಲರ ಜೀವನವೂ ಒಂದೇ ರೀತಿ ಇರುವುದಿಲ್ಲ ನೋಡಿ. ಹಾಗಾಗಿ ಒಬ್ಬೊಬ್ಬರು ಒಂದೊಂದು ಬೇಡಿಕೆಯನ್ನು ದೇವರ ಮುಂದೆ ಇಡುತ್ತಾರೆ. ಆದರೆ ನಾವು ದೇವರಲ್ಲಿ ಬೇಡಿಕೊಂಡ ಎಲ್ಲ ಬೇಡಿಕೆಗಳು ಕೂಡ ಈಡೇರುವುದಿಲ್ಲ ಹಾಗಂತ ನಾವು ದೇವರ ಬಳಿ ಬೇಡದೆ ಇರಲು ಕೂಡ ಸಾಧ್ಯವಿಲ್ಲ ದೇವರ ಬಳಿ ಬೇಡಿದಾಗ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗತ್ತೋ ಇಲ್ವೋ ಆದರೆ ಸಮಸ್ಯೆಗಳನ್ನ ಗೆಲ್ಲುವಂತಹ ಮನಸ್ಥೈರ್ಯವಂತೂ ನಮ್ಮಲ್ಲಿ ಹೆಚ್ಚುತ್ತದೆ.

ಹಾಗಾಗಿ ದೇವರನ್ನು ಬೇಡುವುದರಿಂದ ನಾವು ಕಳೆದುಕೊಳ್ಳುವಂತಹದ್ದು ಏನೂ ಇಲ್ಲ ಇನ್ನೂ ಹೆಚ್ಚು ಹೆಚ್ಚು ಪಡೆದುಕೊಳ್ಳುತ್ತೇವೆ ಹೊರೆಟೆವು ನಾವು ಏನನ್ನು ಜೀವನದಲ್ಲಿ ಕಳೆದುಕೊಳ್ಳುವುದಿಲ್ಲ ಆದ್ದರಿಂದಲೇ ಹಿರಿಯರು ಬೆಳಿಗ್ಗೆ ಸಂಜೆ ದೇವರಲ್ಲಿ ಮೊರೆಯಿಡುತ್ತಾರೆ ದೇವರಲ್ಲಿ ಬೇಡಿ ಪಡೆದುಕೊಳ್ಳುತ್ತಾರೆ. ಇನ್ನು ಜೀವನದಲ್ಲಿ ನಾವು ಬಹಳಷ್ಟು ಸಮಸ್ಯೆಗಳನ್ನು ಆಧರಿಸಿರುತ್ತವೆ ಅದರಲ್ಲಿಯೂ ಮನೆಯಲ್ಲಿ ಕೆಟ್ಟ ಶಕ್ತಿಯ ನೆಲೆ ಇದೆ ಅನ್ನಿಸುತ್ತಾ ಇದ್ದರೆ ಈ ಪರಿಹಾರವನ್ನು ಮಾಡಿ ಶನಿವಾರದ ದಿನದಂದು ಚಿಗುರೆಲೆಯ ತೋರಣ ವನ್ನು ಹೌದು ಚಿಗುರಿನ ವಿಳ್ಳೆದೆಲೆಯ ತೋರಣವನ್ನು ಆಂಜನೇಯ ಸ್ವಾಮಿಗೆ ಅರ್ಪಣೆ ಮಾಡಿ ಇದರಿಂದ ಖಂಡಿತ ಮನೆಯಲ್ಲಿ ನಡೆಯುತ್ತಿರುವ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ. ಹೌದು ಆಂಜನೇಯಸ್ವಾಮಿಗೆ ವಿಳ್ಳೆದೆಲೆಯ ಹಾರುವನ ಅರ್ಪಣೆ ಮಾಡಿ ಆಂಜನೇಯ ಸ್ವಾಮಿಯ ಪ್ರಸಾದವನ್ನು ಮನೆಗೆ ತಂದು ಅದನ್ನು ಮನೆಯ ಸದಸ್ಯರು ಸೇರಿಸಿ ಹಾಗೂ ಆಂಜನೇಯಸ್ವಾಮಿಯ ಕೇಸರಿಯನ್ನು ಮನೆಯಲ್ಲಿ ಇರಿಸಿ.

ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಹೌದು ಸ್ನೇಹಿತರ ಯಾರೇ ಆಗಲಿ ಜೀವನದಲ್ಲಿ ಅವರವರಿಗೆ ಕೆಲಸ ಎಂಬುದು ಇರಲೇಬೇಕು ಆ ಕೆಲಸವನ್ನು ಕೆಲವರು ಕಂಪೆನಿಗಳಿಗೆ ಹೋಗಿ ಮಾಡಿದರೆ ಇನ್ನೂ ಕೆಲವರು ತಾವೇ ಸ್ವತಃ ವ್ಯಾಪಾರವನ್ನು ಮಾಡುತ್ತ, ಬಿಸಿನೆಸ್ ಮಾಡುತ್ತಾ ಜೀವನ ನಡೆಸುತ್ತಾರೆ ಆದರೆ ಬ್ಯುಸಿನೆಸ್ ಮಾಡಬೇಕು ಅಂತ ಹೂಡಿಕೆ ಮಾಡಿರುತ್ತಾರೆ ನಮಗೆ ಅಂದುಕೊಂಡಷ್ಟು ಲಾಭ ಇರುವುದಿಲ್ಲ ಹಾಗೆ ಕೆಲವೊಂದು ಕಾರಣಾಂತರಗಳಿಂದ ನಿಮಗೆ ಬರುವ ಆದಾಯ ಕೂಡ ಹೆಚ್ಚುತ್ತಾ ಇರುವುದಿಲ್ಲ ಅಂತಹ ಸಮಯದಲ್ಲಿ ವಿಶೇಷ ಶನಿವಾರ ಅಥವಾ ಶನಿವಾರದಂದು ಚಿಗುರು ವಿಳ್ಳೇದೆಲೆ ಹಾರವನ್ನು ಆಂಜನೇಯಸ್ವಾಮಿಗೆ ಅರ್ಪಣೆ ಮಾಡಿ ಇದರಿಂದ ಖಂಡಿತಾ ನಿಮ್ಮ ವ್ಯಾಪಾರದಲ್ಲಿ ವೃದ್ಧಿ ಕಾಣುತ್ತೀರಾ ನಷ್ಟ ದೂರವಾಗಿ ನಿಮ್ಮ ವ್ಯಾಪಾರದಲ್ಲಿ ಲಾಭ ಕಾಣುತ್ತೀರಾ.

ನಿಮ್ಮ ಮನೆಯಲ್ಲಿ ಸದಸ್ಯರಿಗೆ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇದೆ ಅಂದರೆ ಪರಮಾತ್ಮನಿಗೆ ಪೂಜೆಯನ್ನು ಸಲ್ಲಿಸಿ ತುಳಸಿ ಅರ್ಚನೆ ಮಾಡಿಸಿ ಇದರಿಂದ ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಚೇತರಿಕೆ ಕಾಣುತ್ತದೆ ಹೌದು ಹಲವರಿಗೆ ಗೊತ್ತಿಲ್ಲ ದೇವರನ್ನು ನಂಬಿದರೆ ಅನಾರೋಗ್ಯ ದೂರವಾಗುತ್ತಾ ಅಂತ ಆದರೆ ಖಂಡಿತ ನಾವು ದೇವಸ್ಥಾನಗಳಿಗೆ ಹೋಗಿ ದೇವರಲ್ಲಿ ಪ್ರಾರ್ಥನೆ ಎದ್ದು ಬಂದರೆ ದೇವಸ್ಥಾನದಲ್ಲಿರುವ ಸಕಾರಾತ್ಮಕ ಶಕ್ತಿ ನಮ್ಮಲ್ಲಿರುವ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ ದೇವಸ್ಥಾನದಲ್ಲಿರುವ ಗ್ರ್ಯಾವಿಟಿ ಪವರ್ ನಮ್ಮಲ್ಲಿರುವ ಸುಸ್ತನ್ನು ಬೆಳೆಯಲು ಸಹಕಾರಿಯಾಗುತ್ತದೆ ಆದ್ದರಿಂದ ಹುಷಾರಿಲ್ಲದವರಿಗೆ ಪರಮಾತ್ಮನ ಆಲಯಕ್ಕೆ ಹೋಗಿ ಅವನಲ್ಲಿ ಬೇಡಿಕೆಯಿಟ್ಟು ಬನ್ನಿ.

ಮನೆಯಲ್ಲಿ ಮಕ್ಕಳು ಹೇಳಿದ ಮಾತು ಕೇಳುತ್ತಾ ಇರುವುದಿಲ್ಲ ಮಕ್ಕಳು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಇದ್ದರೆ ಅಂದರೆ ಆಂಜನೇಯಸ್ವಾಮಿ ಗುಡಿಗೆ ಅವರನ್ನ ಕರೆದುಕೊಂಡು ಹೋಗಿ ಅಲ್ಲಿ ಮಕ್ಕಳಿಗೆ ಯಂತ್ರವೊಂದನ್ನು ಹಾಕಿಸಿಕೊಂಡು ಬನ್ನಿ ಇದರಿಂದ ಮಕ್ಕಳು ಹೇಳಿದ ಮಾತು ಹೇಳುತ್ತಾರೆ ಮತ್ತು ಹಠ ಹಿಡಿಯುವುದು ಕಡಿಮೆಯಾಗುತ್ತದೆ ಹಾಗೆ ಮಕ್ಕಳಿಗೆ ಆಗಾಗ ಅನಾರೋಗ್ಯ ಕಾಡುವುದು ಕೂಡ ಕಡಿಮೆಯಾಗುತ್ತದೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಪರಮಾತ್ಮನ ಬಳಿ ಇದೆ ಆದ್ದರಿಂದ ಅವನನ್ನು ನಂಬಿ ಕೆಲವು ಒಳ್ಳೆಯದೇ ಆಗುತ್ತದೆ ದನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment