ಬಡತನದಲ್ಲಿ ಸೊರಗಿ ಹೋಗಿದ್ದರೆ ಯಾವುದಾದರು ದೇವಿಯನ್ನ ನೆನಸಿಕೊಂಡು ಈ ಸಣ್ಣ ಪರಿಹಾರ ಯಾವುದೇ ಖರ್ಚು ಇಲ್ಲದೆ ನಿಮ್ಮ ಮನೆಯಲ್ಲೇ ಮಾಡಿಕೊಳ್ಳಿ ಸಾಕು… ನೀವು ಮಾಡಿದ ಈ ಕೆಲಸ ರಾಮಭಾಣದ ಹಾಗೆ ಕೆಲಸ ಮಾಡಿ ನಿಮ್ಮ ಐಶ್ವರ್ಯವಂತರಾಗಿ ಮಾಡುತ್ತದೆ…

239

ನಮಸ್ಕಾರ ಮಾಡುತ್ತಾ ಕುಳಿತರೆ ಇವತ್ತಿನ ಮಾಹಿತಿಯಲ್ಲಿ ತಿಳಿಸಲಿರುವ ಈ ಲೇಖನ ಯಾರಿಗಾಗಿ ಅಂದರೆ ಯಾರ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟ ಬರುತ್ತಾ ಇರುತ್ತದೆ ಇನ್ನು ಚಿಕ್ಕ ವಯಸ್ಸು ಅಂದುಕೊಂಡದ್ದು ಆಗುತ್ತಾ ಇಲ್ಲ ಬಹಳ ಶ್ರಮ ಹಾಕುತ್ತಾನೆ ನಮ್ಮ ಹುಡುಗ ಅಥವಾ ಹುಡುಗಿ ಆದರೆ ಅವರು ಅಂದುಕೊಂಡಂತೆ ಅವರಿಗೆ ಪ್ರತಿಫಲ ಸಿಗುತ್ತಿಲ್ಲಾ ಅನ್ನುವವರು ಮತ್ತು ವಿಪರೀತ ಬಡತನ ಮತ್ತು ಈ ಬಡತನದ ಬೇಗೆ ಕಟೀಲು ಸಾಧ್ಯವಾಗುತ್ತಾ ಇಲ್ಲ ಅನ್ನುವವರು ಈ ಲೇಖನದಲ್ಲಿ ನಾವು ತಿಳಿಸುವ ಈ ಪರಿಹಾರವನ್ನು ಪಾಲಿಸಿ ಹೌದು ಕೆಲವರು ಕೆಲವೊಮ್ಮೆ ಎದುರಿಸುವ ಕಷ್ಟ ಹೇಳತೀರದಷ್ಟು ನೋವು ನೀಡುತ್ತದೆ ಅದಕ್ಕಾಗಿ ಪರಿಹಾರಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ ಈ ಕೆಲವೊಂದು ಸಮಸ್ಯೆಗಳು ನಮ್ಮ ತಪ್ಪಿನಿಂದ ಬಂದಿದ್ದರೆ, ಇನ್ನೂ ಕೆಲ ಸಮಸ್ಯೆಗಳು ಕೆಟ್ಟ ಶಕ್ತಿಯ ಪ್ರಭಾವದಿಂದ ಆಗಿರುತ್ತದೆ ಆದಕಾರಣ ಕೆಟ್ಟ ಶಕ್ತಿಯ ಪ್ರಭಾವ ದೃಷ್ಟಿ ದೋಷದ ಪ್ರಭಾವ ಅನ್ನುವವರು ಈ ಪರಿಹಾರವನ್ನು ಪಾಲಿಸಬೇಕು.

ಹೌದು ನರ ದೃಷ್ಟಿಗೆ ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಜೀವನದಲ್ಲಿ ಎತ್ತರಕ್ಕೆ ಏರಲು ಸಾಧ್ಯವಾಗುತ್ತಾ ಇರೋದಿಲ್ಲಾ. ಅಂತಹವರು ನಾವು ತಿಳಿಸುವ ಈ ಪರಿಹಾರವನ್ನು ಮಾಡಬೇಕು ಈ ಪರಿಹಾರವನ್ನು ವಿಶೇಷವಾದ ತಿಂಗಳಿನ ಮೊದಲ ಶುಕ್ಲಪಕ್ಷದಂದು ಮಾಡಬೇಕು ಪರಿಹಾರ ಏನಪ್ಪಾ ಅಂದರೆ ಈ ಶುಕ್ಲಪಕ್ಷದ ದಿನದಂದು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಎದ್ದು ಮನೆಯನ್ನು ಸ್ವಚ್ಚಗೊಳಿಸಿ ಮನೆಯವರೆಲ್ಲರೂ ತಲೆಸ್ನಾನವನ್ನು ಮಾಡಿಕೊಳ್ಳಬೇಕು ಬಳಿಕ ಶುದ್ಧ ಬಟ್ಟೆ ತೊಟ್ಟು, ಪೂಜೆಯನ್ನು ಮಾಡಬೇಕು ಪೂಜೆಯ ಬಳಿಕ ಅಂದರೆ ಮನೆಯಲ್ಲಿ ದೇವರ ಪೂಜೆ ಅದರಲ್ಲಿಯೂ ಮನೆದೇವರ ಪೂಜೆ ಮಾಡಿದ ಮೇಲೆ ಮನೆಯವರೆಲ್ಲ ಒಂದೆಡೆ ಸೇರಬೇಕು ನಿಂಬೆಹಣ್ಣನ್ನು ತೆಗೆದುಕೊಂಡು ಆ ನಿಂಬೆಹಣ್ಣಿಗೆ 3 ಚುಕ್ಕೆಯನ್ನು ಇಡಬೇಕು ಬಳಿಕ ಯಾರಿಗೆ ಆ ಮನೆಯಲ್ಲಿ ಯ ಬಹಳ ಸಮಸ್ಯೆಗಳು ಎದುರಾಗುತ್ತಾ ಇದೆ ಅಪವಾದಗಳು ಹೆಚ್ಚಾಗುತ್ತಾ ಇದೆ ಆತನಿಗೆ ಕೋಪ ಹೆಚ್ಚು ಮತ್ತು ಸಮಾಜದಲ್ಲಿ ಅವನದ್ದು ತಪ್ಪು ಇಲ್ಲ ಅಂದರೂ ಎಲ್ಲರ ಮುಂದೆ ಅವನೇ ಆ ತಪ್ಪಿಗೆ ಹೊಣೆಯಾಗುತ್ತಾನೆ ಅಥವಾ ಅಪರಾಧದ ಮೇಲೆ ಅಪಘಾತ ಉಂಟಾಗುತ್ತಾ ಇದೆ ಅನ್ನುವವರು ಅವರನ್ನ ಮುಂದೆ ಕರೆದು ಆ ನಿಂಬೆಹಣ್ಣಿನಿಂದ ಅವನಿಗೆ ನಿವಾಳಿಸಬೇಕು ಈ ರೀತಿ ದೃಷ್ಟಿಯನ್ನು ತೆಗೆದ ಬಳಿಕ ಗುಂಡು ಪಿನ್ನನ್ನು ತೆಗೆದುಕೊಂಡು ಆ ಗುಂಡು ಪಿನ್ನಿನಿಂದ ಆ ನಿಂಬೆಹಣ್ಣಿನ ಮೇಲೆ ಇಟ್ಟಿರುವ 3 ಚುಕ್ಕಿಯ ಮೇಲೆ ಚುಚ್ಚಬೇಕು.

ಇದಿಷ್ಟು ಮಾಡಿದ ಬಳಿಕ, ಆ ನಿಂಬೆಹಣ್ಣನ್ನು ಮನೆಯವರಲ್ಲಿ ಯಾರಾದರೂ ಒಬ್ಬರು ಯಾರು ಓಡಾಡುತ್ತಿರುವ ಜಾಗಕ್ಕೆ ತೆಗೆದುಕೊಂಡು ಹೋಗಿ ಹಾಕಿ ಬರಬೇಕು. ನಿಂಬೆಹಣ್ಣನ್ನು ಎಸೆದ ಬಳಿಕ ಆ ನಿಂಬೆಹಣ್ಣಿನ ಮತ್ತೆ ತಿರುಗಿ ನೋಡಬಾರದು ಮನೆಗೆ ಬರುವ ಮುನ್ನ ಕೈ ಕಾಲುಗಳನ್ನು ತೊಳೆದು ಮನೆಗೆ ಬಂದು ಮತ್ತೆ ದೇವರ ಪೂಜೆಯನ್ನು ಮಾಡಿ ಮನೆದೇವರಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ಮತ್ತೆ ನಮ್ಮ ಮನೆಗೆ ಯಾವುದೇ ಸಮಸ್ಯೆಗಳು ಬಾರದಿರಲಿ ನಮ್ಮ ಹುಡುಗನಿಗೆ ಅಥವಾ ಹುಡುಗಿಗೆ ಮತ್ತೆ ಇಂತಹ ಆಪಾದನೆ ಗಳಾಗಲಿ ಅಥವಾ ಅವನು ವ್ಯಾಪಾರ ಮಾಡುವಾಗ ನಷ್ಟ ಅನುಭವಿಸುವುದು ಆಗಲಿ ಇಂತಹ ತೊಂದರೆಗಳು ಆಗದಿರಲಿ ಎಂದು ದೇವರಲ್ಲಿ ಬೇಡಿಕೆ ಇಟ್ಟು ನೀವು ಮನೆ ದೇವರ ಬಳಿ ಸಂಕಲ್ಪ ಮಾಡಿಕೊಳ್ಳಿ.

ಈ ರೀತಿ ಮಾಡುವುದರಿಂದ ನಿಮ್ಮ ದುರಾದೃಷ್ಟ ಎಂಬುದು ಬದಲಾಗುತ್ತದೆ ಮತ್ತು ನಿಮ್ಮ ಮೇಲೆ ಉಂಟಾಗಿರುವ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆ ಆಗುತ್ತದೆ. ಈ ಪರಿಹಾರದ ಮೇಲೆ ನಂಬಿಕೆ ಇಟ್ಟು ದೇವರನ್ನ ಪ್ರಾರ್ಥನೆ ಮಾಡುತ್ತಾ ಪರಿಹಾರವನ್ನ ಮಾಡಿ ದೇವರನಾಮ ಜಪಿಸಿ ಎಲ್ಲವೂ ಒಳ್ಳೆಯದೇ ಆಗುತ್ತದೆ. ಈ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತಾ ನಿಮಗೆ ನಿಮ್ಮ ಮನೆಯ ದೇವರು ಕೈ ಹಿಡಿಯುತ್ತಾರೆ ನಿಮ್ಮ ಸಮಸ್ಯೆಗಳು ಕೂಡ ಪರಿಹಾರವಾಗತ್ತೆ ಅಷ್ಟೆಲ್ಲಾ ವರುಷಕೊಮ್ಮೆಯಾದರೂ ನಿಮ್ಮ ಮನೆ ದೇವರ ದರ್ಶನ ಪಡೆದು ಬನ್ನಿ ಎಲ್ಲವೂ ಒಳ್ಳೆಯದೇ ಆಗಲಿದೆ ಶುಭದಿನ ಧನ್ಯವಾದ…