ಈ ಗೊಂಬೆಯನ್ನ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡೀ ಸಾಕು , ಹಣ ಎಲ್ಲೇ ಇದ್ರೂ ನಿಮ್ಮ ಬಳಿ ಬರುತ್ತದೆ… ಅಷ್ಟಕ್ಕೂ ಅಷ್ಟೊಂದು ಪವಾಡ ಮಾಡುವ ಗೊಂಬೆ ಯಾವುದು ಗೊತ್ತ ..

280

ನಮಸ್ಕಾರಗಳು ಪ್ರಿಯ ಓದುಗರೆ ಯುವತಿರ ಮಾಹಿತಿಯಲ್ಲಿ ನಾವು ತಿಳಿಸಲು ಹೊರಟಿರುವ ಈ ಲೇಖನ ನಿಮ್ಮ ಸಮಸ್ಯೆಗಳಿಗೆ ಗೋ ಮಾತೆಯ ಆರಾಧನೆ ಮಾಡುತ್ತಾ ಹೇಗೆ ಪರಿಹಾರ ಪಡೆದುಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತವೆ ಹೌದು ಗೋಮಾತೆಯ ಆರಾಧನೆಯನ್ನು ಹೇಗೆ ಮಾಡಬೇಕು ಯಾವ ರೂಪದಲ್ಲಿ ಗೋಮಾತೆಯನ್ನು ಆರಾಧಿಸಬೇಕು ಎಂಬ ಎಲ್ಲ ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಹೌದು ಸ್ನೇಹಿತರ ಯಾರಿಗೇ ಆಗಲಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಯಾರಿಗೆ ಬೇಡ ಹೇಳಿ ಎಲ್ಲರೂ ಕೂಡ ಬಯಸುವುದೂ ಇದನ್ನೇ.

ಆದ್ದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಯಾರಿಗೆ ಬೇಕು ಅಂಥವರು ಈ ಪರಿಹಾರವನ್ನು ಪಾಲಿಸಿ, ಖಂಡಿತಾ ನಿಮಗೆ ಗೋಮಾತೆಯ ಅನುಗ್ರಹವಾಗುತ್ತದೆ ಲಕ್ಷ್ಮೀದೇವಿ ಅನುಗ್ರಹವು ಉಂಟಾಗುತ್ತದೆ. ಸ್ನೇಹಿತರೆ ಕೆಲವರಿಗೆ ಶಾಂತಿ ನೆಮ್ಮದಿ ಇರುತ್ತದೆ ಆದರೆ ಕೈಯಲ್ಲಿ ಕಾಸು ಇರುವುದಿಲ್ಲ ಆದರೆ ಇನ್ನೂ ಕೆಲವರಿಗೆ ಹ ಕೈಲಿ ಹಣ ಇರುತ್ತದೆ ಹೊತ್ತು ಊಟ ಮಾಡುವುದಕ್ಕೂ ನೆಮ್ಮದಿ ಇರುವುದಿಲ್ಲ ಅಂತಹ ಪರಿಸ್ಥಿತಿ ಇರುತ್ತದೆ ಯಾವಾಗಲೋ ಯೋಚನೆ ಮಾನಸಿಕ ನೆಮ್ಮದಿ ಎಂಬುದೇ ಇರುವುದಿಲ್ಲ ಅಂತಹ ಜೀವನ ಯಾಕೆ ಬೇಕು ಅನಿಸಿ ಬಿಡುತ್ತದೆ ಯಾಕೆಂದರೆ ಜೀವನದಲ್ಲಿ ನಾವು ಎಷ್ಟೇ ದುಡಿದರೂ ನಮಗೆ ಬೇಕಾಗಿರುವುದು ಸ್ವಲ್ಪ ಸಮಯ ನೆಮ್ಮದಿ ಆದರೆ ಅದೇ ನೆಮ್ಮದಿ ಇಲ್ಲ ಅಂದಾಗ ಎಷ್ಟು ಹಣ ಇದ್ದರೇನು ಪ್ರಯೋಜನ ಅಲ್ವಾ ಆದ್ದರಿಂದ ಸಮಸ್ಯೆಗಳು ಏನೇ ಇರಲಿ ನಮಗೆ ನೆಮ್ಮದಿ ಬೇಕು ಸಮಸ್ಯೆಗಳನ್ನು ಬದಿಗಿಟ್ಟು ರಾತ್ರಿ ಸಮಯ ನಿದ್ರೆ ಮಾಡಿದರೆ ಅದೇ ನಮಗೆ ಸುಖ ಅಲ್ವಾ.

ಇವತ್ತಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವ ಈ ಪರಿಹಾರ ಏನು ಅಂದರೆ ಗೋಮಾತೆಯ ಗೊಂಬೆಯನ್ನು ನೀವು ಮನಕೆ ತಂದು ಇಟ್ಟುಕೊಳ್ಳಬೇಕು ಅದನ್ನು ದೇವರ ಮನೆಯಲ್ಲಿ ಇರಿಸಬೇಕು ಪ್ರತಿದಿನ ನೀವು ಪೂಜೆ ಮಾಡುವ ಸಮಯದಲ್ಲಿ ಗೋಮಾತೆಗೂ ಕೂಡ ಪೂಜೆ ಮಾಡಬೇಕು. ಗೋಮಾತೆಯ ಗೊಂಬೆ ನಿಮಗೆ ಎಲ್ಲಾ ಅಂಗಡಿಯಲ್ಲಿ ಪೂಜಾಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ದೊರೆಯುತ್ತದೆ. ಈ ರೀತಿ ನೀವು ಮನೆಗೆ ಗೋಮಾತೆಯ ಗೊಂಬೆಯನ್ನು ತಂದು ಇಟ್ಟು ಪೂಜೆ ಮಾಡುತ್ತಾ ಬಂದರೆ ನಿಮಗೆ ಖಂಡಿತಾ ತಾಯಿಯ ಅನುಗ್ರಹ ಮಾತ್ರವಲ್ಲ ಮುಕ್ಕೋಟಿ ದೇವರುಗಳ ಅನುಗ್ರಹವು ನಿಮ್ಮ ಮೇಲೆ ಆಗುತ್ತದೆ.

ಆದ್ದರಿಂದ ಗೋಮಾತೆಯ ಗೊಂಬೆಯನ್ನು ಪ್ರತಿದಿನ ಪೂಜಿಸುವುದರ ಜೊತೆಗೆ ನಿಮ್ಮ ಕೋರಿಕೆಯನ್ನು ಚೀಟಿಯೊಂದರಲ್ಲಿ ಬರೆದು ಅದನ್ನು ಪೂಜೆ ಮಾಡುವ ಸಮಯದಲ್ಲಿ ಗೋಮಾತೆಯ ಗೊಂಬೆಯ ಕಾಲಿಗೆ ಕಟ್ಟಬೇಕು ಆ ದಿನ ಪೂರ್ತಿ ಆ ಚೀಟಿ ಹಾಗೆಯೇ ಇರಬೇಕು ನಿಮ್ಮ ಕೋರಿಕೆ ಈಡೇರುವವರೆಗೂ ಹಾಗೆಯೇ ಇರಬೇಕು ಈ ರೀತಿ ಮಾಡುತ್ತಾ ಬರುವುದರಿಂದ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ ಜೀವನದಲ್ಲಿ ನೆಮ್ಮದಿ ಕೂಡ ಕಾಣುತ್ತೀರ. ಹೌದು ಕೆಲವೊಂದು ಪರಿಹಾರಗಳು ನಮಗೆ ಎಷ್ಟು ನೆಮ್ಮದಿಯನ್ನು ನೀಡುತ್ತದೆ ಅಂದರೆ ನಾವು ಅಂದುಕೊಂಡಿರುವುದಿಲ್ಲ ಹಾಗೆ ಕೆಲವೊಂದು ವಿಷಯಗಳು ಕೆಲವೊಂದು ಪರಿಹಾರಗಳು ಅಷ್ಟು ನೆಮ್ಮದಿಯನ್ನು ನಮಗೆ ನೀಡುತ್ತದೆ ಆದ್ದರಿಂದ ನಾವು ತಿಳಿಸಿದ ಇಂದಿನ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಖಂಡಿತಾ ನಿಮಗೆ ನಿಮ್ಮ ಸಮಸ್ಯೆಗಳಿಂದ ಮುಕ್ತಿ ದೊರೆತು ಖಂಡಿತ ಜೀವನದಲ್ಲಿ ನೀವು ಅಂದುಕೊಂಡಂತೆ ಎತ್ತರಕ್ಕೆ ಬೆಳೆಯುತ್ತಿದೆ ಕನಿಷ್ಟಪಕ್ಷ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತೀರಿ ಹಲವರಿಗೆ ಹಣಕಾಸು ಇರುತ್ತದೆ ಆದರೆ ಅದನ್ನು ಸುಖ ಪಡುವ ಸ್ಥಿತಿ ಅವರಿಗೆ ಇರುವುದಿಲ್ಲ ಆದರೆ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಮುಕ್ಕೋಟಿ ದೇವರುಗಳ ಅನುಗ್ರಹ ನಿಮ್ಮ ಮೇಲೆ ಆಕೆಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವನ್ನೂ ಪಡೆದುಕೊಳ್ಳುತ್ತೀರ.

ಮಡಕೆಯೊಂದು ತನ್ನಲ್ಲಿರುವ ನೀರನ್ನು ಸದಾ ತಣ್ಣಗೆ ಇರಿಸುತ್ತದೆ ಅಂದರೆ ಅದು ತಾನು ಯಾವಾಗಲೂ ತನ್ನ ಕೆಲಸವನ್ನು ಮಾತ್ರ ಮಾಡುತ್ತವೆ ಬೇರೆಯವರ ಯೋಚನೆಗೆ ಮಾಡುವುದಿಲ್ಲ ಯಾಕೆಂದರೆ ಅದಕ್ಕೆ ಅದರ ಆರಂಭ ಮತ್ತು ಅಂತ್ಯ ಗೊತ್ತಿರುತ್ತದೆ ಆದರೆ ಸದಾ ಸ್ಥಿರವಾಗಿರುತ್ತದೆ ಹಾಗೆ ನಾವೂ ಕೂಡ ಸದಾ ಸ್ಥಿರವಾಗಿದ್ದರೆ ಖಂಡಿತ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು.