WhatsApp Logo

ಬೆಳ್ಳಂ ಬೆಳಗ್ಗೆ ಎದ್ದು ಒಂದು ತುಳಸಿ ಎಲೆಯಿಂದ ಹೀಗೆ ಮಾಡಿರಿ ನಿಮ್ಮ ಯಾವುದೇ ಕೋರಿಕೆ ಇದ್ದರು ಸಹ ಸಾಕ್ಷಾತ್ ಲಕ್ಷ್ಮಿ ದೇವಿ ನೆರವೇರಿಸುತ್ತಾಳೆ … ಅಷ್ಟಕ್ಕೂ ಆ ಒಂದು ಎಲೆಯಿಂದ ಏನು ಮಾಡಬೇಕು ಗೊತ್ತ … ಲಕ್ಷ್ಮಿಯನ್ನ ಒಲಿಸಿಕೊಳ್ಳುವ ಸುಲಭ ಮಾರ್ಗ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಿದೆ ಹೇಳಲು ಹೊರಟರೆ ಅದು ನಿಮ್ಮ ಸಮಸ್ಯೆಗಳಿಗೆ ನಮ್ಮ ಪರಿಹಾರ ತುಳಸೀದಳ ಎಲ್ಲರಿಗೂ ಗೊತ್ತೇ ಇದೆ ಅಲ್ವಾ ಹೌದು ನಿಮ್ಮ ಸಮಸ್ಯೆಗಳಿಗೆ ಹೇಗೆ ಪರಿಹಾರ ಮಾಡಿಕೊಳ್ಳುವುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಮಾತಿಗೆ ಸುಲಭವಾಗಿ ಪರಿಹಾರ ಮಾಡಿಕೊಂಡರೆ ಸಾಕು ಸಮಸ್ಯೆಗಳಿಗೆ ಪರಿಹಾರ ಖಚಿತ. ನಿಮ್ಮ ಸಮಸ್ಯೆಗಳು ಏನೇ ಇರಲಿ ಅಂದರೆ ಕೆಟ್ಟ ಕೆಲಸ ಮಾಡುವುದು ಅಥವಾ ಬರೀ ಕೆಟ್ಟದ್ದೇ ತಲೆಗೆ ಬರುವುದು ಕೆಟ್ಟ ಆಲೋಚನೆಗಳು ಬರುವುದು ಇದರಿಂದಾಗಿ ಸಾಕಾಗಿದೆ ಅಂದರೆ ಮನಸ್ಸು ಹೇಳಿದ ಮಾತು ಕೇಳುತ್ತಿಲ್ಲ ಅನ್ನುವುದಾದರೆ ರಾವ್ ಹೇಳುವ ಹಾಗೆ ಮರಿ ಖಂಡಿತಾ ನಿಮಗೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವುದು ಇನ್ನೊಂದು ಬಾರಿ ಏನೋ ಯೋಚನೆ ಮಾಡುತ್ತಾ ಇರುತ್ತವೆ ಅದು ಇನ್ನೇನು ಯೋಚನೆಯಾಗಿರುತ್ತದೆ ಅದರಿಂದ ಮನಸ್ಸಿಗೆ ಬಹಳ ನೋವು ಉಂಟಾಗಿರುತ್ತದೆ ಇನ್ನೂ ಏನೇನೋ ಯೋಚಿಸುವುದು ಸಮಯ ವ್ಯರ್ಥ.

ಹೌದು ಕೆಲವೊಂದು ಬಾರಿ ನಮಗೆ ಗೊತ್ತಿಲ್ಲದ ಹಾಗೆ ಬರುವ ಯೋಚನೆಗಳು ನಮ್ಮ ಮನಸ್ಸನ್ನು ಬಹಳ ನೋವುಂಟು ಮಾಡುತ್ತದೆ ಇನ್ನು ಕೆಲವೊಂದು ಕೆಟ್ಟ ಕನಸುಗಳು ಸೂಚನೆ ನೀಡುತ್ತಾ ಇರುವ ಹಾಗೆ ಅನಿಸುತ್ತ ಇರುತ್ತದೆ ಇಂತಹ ಸಮಸ್ಯೆಗಳು ಎದುರಾಗ ಬಾರದು ಅನ್ನೋದಾದರೆ ನಾವು ಹೇಳುವ ಈ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಬರುವ ಕೆಟ್ಟ ಆಲೋಚನೆ ಭಯ ಆಗ್ತಾ ಇದೆ ಯಾವ ಕೆಲಸವೂ ನನ್ನಿಂದ ಆಗುವುದಿಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲ ನಮ್ಮ ಮೇಲೆ ನಮಗೆ ನಂಬಿಕೆ ಹೋಗಿದೆ ಇಂತಹ ಸಮಸ್ಯೆಗಳು ಎದುರಾಗುತ್ತಿದ್ದರೆ ಈ ಪರಿಹಾರ ನಿಮಗೆ ಖಂಡಿತವಾಗಿಯೂ ಪರಿಹಾರ ನೀಡುತ್ತದೆ ಅದೇನಪ್ಪ ಅಂದರೆ ಐದೆ ಐದು ನೀವು ಮಲಗುವ ಕೋಣೆಯಲ್ಲಿ ನಿಮ್ಮ ದಿಂಬಿನ ಕೆಳಗೆ ಇಟ್ಟು 24 ಗಂಟೆಗೊಮ್ಮೆ ಬದಲಾಯಿಸುತ್ತಾ ಇರಬೇಕು. ಈ ರೀತಿ 21 ದಿನಗಳ ಕಾಲ ಮಾಡಬೇಕು ಈ ಪರಿಹಾರವನ್ನು ಮಾಡುತ್ತಾ ಬಂದರೆ ಎಂತಹ ಸಮಸ್ಯೆ ಇರಲಿ ಅದು ಪರಿಹಾರವಾಗುತ್ತದೆ.

ತುಳಸಿಯಲ್ಲಿರುವ ಉತ್ತಮ ಶಕ್ತಿ ನಿಮ್ಮಲ್ಲಿರುವ ಕೆಟ್ಟ ಆಲೋಚನೆಗಳನ್ನು ದೂರ ಮಾಡುತ್ತದೆ ಹಾಗೆ ಕೆಟ್ಟ ಕೆಲಸ ಬಿಡುತ್ತಾರೆ ಇದರಿಂದ ಭಯ ಉಂಟಾಗುತ್ತಾ ಇದೆ ಅನ್ನುವವರಿಗೆ ಇದೊಂದು ಉತ್ತಮ ಪರಿಹಾರವಾಗಿದೆ. ಸರಳ ಮತ್ತು ಸುಲಭ ಪರಿಹಾರ ಆಗಿರುವುದರಿಂದ ಇದನ್ನು ದೊಡ್ಡವರಿಂದ ಚಿಕ್ಕವರ ವರೆಗೂ ಮಾಡಬಹುದು ಈ ಪರಿಹಾರವನ್ನು ಮಕ್ಕಳು ತುಂಬಾ ಹಠ ಮಾಡುತ್ತಾ ಇದ್ದರೆ ಮಕ್ಕಳು ನೀಡಿದ ಮಾತನ್ನು ಕೇಳುವುದಿಲ್ಲ ಅಂದರೆ ಮಕ್ಕಳು ಮಲಗುವ ಕೋಣೆಯಲ್ಲಿ ಅವರ ಹಾಸಿಗೆ ಕೆಳಗೆ ತುಳಸೀದಳವನ್ನು ಅದನ್ನು ಪ್ರತಿ 24 ಗಂಟೆಗಳಿಗೊಮ್ಮೆ ಬದಲಾಯಿಸುತ್ತಾರೆ ಬದಲಾಯಿಸಿದ ತುಳುಕಿದಡವನು ಏನು ಮಾಡಬೇಕು ಅಂದರೆ ಹರಿಯುವ ನೀರಿನಲ್ಲಿ ಬಿಡಬೇಕು ಅಥವಾ ನಿಮ್ಮ ಮನೆಯಲ್ಲಿ ನೀರು ಇದ್ದರೆ ಅದಕ್ಕೆ ಹಾಕಿ ಆ ನೀರನ್ನು ಯಾರೂ ಓಡಾಡದ ಜಾಗಕ್ಕೆ ಹಾಕಿ ಬನ್ನಿ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ ನಿಮ್ಮಲ್ಲಿರುವ ಚೆತ್ತಾಲುಮ್ ಭಯ ದೂರವಾಗುತ್ತದೆ.

ಇಂತಹ ಕೆಲವೊಂದು ಸಮಸ್ಯೆಗಳು ಎದುರಾಗಬಾರದು ಅಂಥ ಕಾಲದಲ್ಲಿ ತಪ್ಪದೆ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸುತ್ತಾ ಇದ್ದರು ಅಂಗಳದಲ್ಲಿ ಎಷ್ಟೊಂದು ತುಳಸೀಗಿಡ ಕಾಣುತ್ತಿತ್ತು ಇದು ನಿಮ್ಮ ಮನೆಗೆ ಯಾವುದೇ ತರಹದ ದೃಷ್ಟಿ ಶಕ್ತಿಯ ಪ್ರವೇಶ ಆಗುವುದಿಲ್ಲ ಎಂಬ ಅರ್ಥ ನಿಮ್ಮ ಮನೆಯಲ್ಲಿ ತುಳಸಿ ಗಿಡ ನಿಮ್ಮ ಮನೆಯ ಅಂಗಳದಲ್ಲಿ ಇಲ್ಲದಿದ್ದರೆ, ಖಂಡಿತವಾಗಿಯೂ ನಿಮ್ಮ ಮನೆಯಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿ ಅದನ್ನು ಪ್ರತಿ ಪೂಜಿಸಿ ಹಾಗೂ ಪ್ರತಿದಿನ ಸೂರ್ಯೋದಯ ಆಗುವ ಸಮಯದಲ್ಲಿ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿ ಇದರಿಂದ ನಿಮಗೆ ಪ್ರಖ್ಯಾತಿ ಅನುಗ್ರಹವಾಗುತ್ತದೆ ಎಲ್ಲವೂ ಒಳ್ಳೆಯದಾಗುತ್ತದೆ. ಈ ಪರಿಹಾರವನ್ನು ಪಾಲಿಸಿ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಈ ಪರಿಹಾರವನ್ನು ನಂಬಿಕೆಯಿಂದ ಪಾಲಿಸಿ ಶುಭದಿನ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment