ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಬದುಕಿನಲ್ಲಿ ಕೆಟ್ಟ ಘಟನೆಗಳು ನಡೆಯಬಾರದು ಅಂದರೆ ಜೀವನದಲ್ಲಿ ಒಂದು ಬಾರಿಯಾದರೂ ಮಂತ್ರವನ್ನ ಬೆಳಿಗ್ಗೆ ಎದ್ದು ಹೇಳಿ ಸಾಕು….. ಅಷ್ಟೊಂದು ಜೀವ ರಕ್ಷಕನಾಗಿ ಕೆಲಸ ಮಾಡುವ ಮಂತ್ರ ಯಾವುದು ಗೊತ್ತ …

352

ನಮಸ್ಕಾರಗಳು ಪ್ರಿಯ ಓದುಗರ ಕೆಲವರಿಗೆ ಪೂಜೆ ಮಾಡುವುದು ಪ್ರಾರ್ಥನೆ ಮಾಡುವುದು ಇವೆಲ್ಲ ಆಗದೇ ಇರುವ ಕೆಲಸ ಆಗಿರುತ್ತದೆ ಯಾಕೆ ಅಂದರೆ ಕೆಲವರಿಗೆ ಸಮಯ ಇಲ್ಲದೇ ಇರಬಹುದು ಇನ್ನೂ ಕೆಲವರಿಗೆ ಕೆಲವೊಂದು ಕಾರಣಗಳಿಂದ ದೇವರನ್ನು ಪ್ರಾರ್ಥಿಸಲು ಸಾಧ್ಯವಾಗದೇ ಇರಬಹುದು ಅಂಥವರು ಪ್ರಾರ್ಥನೆ ಮಾಡಿ ಆರಾಧನೆ ಮಾಡದೇ ದೇವರ ಅನುಗ್ರಹ ಪಡೆದುಕೊಳ್ಳುವುದು ಹೇಗೆ ಹಾಗೂ ಈ ಸರಳ ಮಂತ್ರವನ್ನು ಪಠಣೆ ಮಾಡುವ ಮೂಲಕ ಹೇಗೆ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವುದು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನದಲ್ಲಿ.

ಹೌದು ಹಲವರಿಗೆ ಜೀವನದಲ್ಲಿ ಅಂದುಕೊಂಡದ್ದು ನೆರವೇರುತ್ತದೆ ಇರುವುದಿಲ್ಲ ಇನ್ನೂ ಕೆಲವರಿಗೆ ತಾ1ಕೊಂಡದ್ದನ್ನು ಸಾಧಿಸಲು ಕಷ್ಟ ಏನೂ ಇರುವುದಿಲ್ಲ ಇದಕ್ಕೆ ಕಾರಣವೇನು ಅಂದರೆ ಕೆಲವರಿಗೆ ದೇವರ ಅನುಗ್ರಹ ಎಂಬುದು ಬಹಳ ಇರುತ್ತದೆ. ಆದ್ದರಿಂದಲೇ ಅವರು ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದರಲ್ಲಿ ಲಾಭ ಅಂತೂ ಮಾಡಿಯೇ ಮಾಡ್ತಾರೆ ಸದಾ ಅವರಿಗೆ ದೇವರ ಅನುಗ್ರಹ ಇರುವುದರಿಂದಲೇ ಅವರು ಏನನ್ನೂ ಮಾಡಲು ಬಹಳ ಧೈರ್ಯ ಮಾಡ್ತಾರೆ ಹಾಗೆ ಅವರಂದುಕೊಂಡಂತೆ ಲಾಭವನ್ನು ಕೂಡ ಮಾಡ್ತಾರೆ ಜೀವನದಲ್ಲಿ ನೆಮ್ಮದಿಯಿಂದ ಕೂಡ ಇರ್ತಾರೆ. ಆದರೆ ಇನ್ನೂ ಕೆಲವರಿಗೆ ಮಾತ್ರ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರೋದಿಲ್ಲ ಇತ್ತ ಅವರು ದೇವರನ್ನ ನಂಬುತ್ತಾ ಇರುವುದಿಲ್ಲ ಹಾಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಲೇ ಇರುತ್ತದೆ ಜೀವನದಲ್ಲಿ ಅಮಲೇ ಜಡತ್ವ ವಸ್ತುವಿನಂತೆ ಸುಮ್ಮನೆ ಕುಳಿತು ಬಿಡುತ್ತಾರೆ.

ಆದರೆ ಈ ದಿನ ನಾವು ನೀವು ದೇವರ ಆರಾಧನೆ ಮಾಡದೇ ಇದ್ದರೂ ಸುಲಭ ಪರಿಹಾರದಿಂದ ದೇವರ ಅನುಗ್ರಹವನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಸುತ್ತೇವೆ ಹೌದು ಈಶ್ವರ ಮುಕ್ಕಣ್ಣ 3 ಲೋಕದ ಅಧಿಪತಿ. ಇವರ ಅನುಗ್ರಹ ಪಡೆದುಕೊಳ್ಳಲು ನೀವು ಆರಾಧನೆಯನ್ನು ಮಾಡಬೇಕು ಅಂತ ಏನೂ ಇಲ್ಲ ನಿಮ್ಮ ಮನಸ್ಸಿನಲ್ಲಿ ಭಕ್ತಿಯೊಂದಿದ್ದರೆ ಸಾಕು ನಿಮ್ಮ ಮೇಲೆ ಈಶ್ವರನ ಅಥವಾ ಗೌರಿಯ ಅನುಗ್ರಹವಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಎಂದಿಗೂ ನೀವು ಶಿವನನ್ನು ಕಾಣಲು ಸಾಧ್ಯವೇ ಇಲ್ಲ ಹಾಗಾಗಿ ಈ ದಿನ ನಾವು ತಿಳಿಸುವ ಈ ಸರಳ ಮಂತ್ರವನ್ನ ಪ್ರತಿ ಬಾರಿ ನೀವು ಪಠಣೆ ಮಾಡಿ ಈ ಮಂತ್ರ ಪಠಣೆ ಮಾಡಲು ನೀವು ಸ್ನಾನಾದಿಗಳನ್ನು ಮುಗಿಸಿ ಇರಬೇಕು ಅಂತ ಏನೂ ಇಲ್ಲ ಹಾಗೂ ಯಾವುದೇ ನಿಯಮ ಇಲ್ಲ ಮನಸಾರೆ ಭಕ್ತಿಯಿಂದ ಈ ಮಂತ್ರವನ್ನು ಪಠಣೆ ಮಾಡಿದರೆ ಸಾಕು ಎಲ್ಲವೂ ನೀವಂದುಕೊಂಡಂತೆ ನೆರವೇರುತ್ತದೆ.

ಹೌದು ಗೆಳೆಯರೇ ಈ ಸರಳ ಮಂತ್ರ ಯಾವುದು ಅಂದರೆ “ಓಂ ಜೂಮ್ ಸಹ” ಈ ಮಂತ್ರವನ್ನು ನೀವು ನಿಮಗೆ ಅನುಕೂಲಕ್ಕೆ ತಕ್ಕಷ್ಟು ಭಾರೀ ಪಠಣೆ ಮಾಡಬಹುದು 11ಬಾರಿ ಅಥವಾ 21ಬಾರಿ ಈ ಮಂತ್ರವನ್ನು ಪಠಣ ಮಾಡಬಹುದು. ಸ್ನೇಹಿತರೆ ಯಾರಿಗೆ ಆಗಲಿ ಜೀವನದಲ್ಲಿ ಮೊದಲು ನೆಮ್ಮದಿ ಬೇಕು ಅಲ್ವಾ ಏನಿದ್ದರೆ ಏನು ಏನು ಇಲ್ಲ ಅಂದರೆ ಏನು, ಮನಸ್ಸಿಗೆ ನೆಮ್ಮದಿ ಮಾತ್ರ ಬೇಕೆ ಬೇಕಿರುತ್ತದೆ. ಈ ಮಂತ್ರವನ್ನು ನೀವು ಯಾವಾಗಾದರೂ ಪಟಣೆ ಮಾಡಬಹುದು. ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಶಿವನನ್ನು ಒಲಿಸಿಕೊಳ್ಳುವ ಈ ಸರಳ ಮಂತ್ರ.

ದಿನಕ್ಕೆ ಎಷ್ಟು ಬಾರಿಯಾದರೂ ಪಠಣ ಮಾಡಬಹುದು ಆದರೆ ನೆನಪಿನಲ್ಲಿಡಿ ಮನಸ್ಸಿನಲ್ಲಿ ಭಕ್ತಿ ನಂಬಿಕೆ ಇದ್ದರೆ ಸಾಕು. ಹೌದು ನಾವು ಶಿವನ ಅನುಗ್ರಹ ಪಡೆದುಕೊಳ್ಳಲು ಆತನಿಗೆ ಐಷಾರಾಮಿಯಾಗಿ ಪೂಜೆಯನ್ನು ಸಲ್ಲಿಸಬೇಕು ಅಂತ ಏನೂ ಇಲ್ಲ ಸರಳವಾಗಿ ಪೂಜೆಯನ್ನು ಮಾಡಿದರೆ ಸಾಕು ಮನಸಾರೆ ಬಿಲ್ವವನ್ನು ಅರ್ಪಿಸಿದರೆ ಸಾಕು ಶಿವನ ಅನುಗ್ರಹ ವನ್ನು ನಾವು ಪಡೆದುಕೊಳ್ಳಬಹುದು ಇಲ್ಲವಾದಲ್ಲಿ ಜೀವನದಲ್ಲಿ ಏನು ಕೂಡ ಇಲ್ಲದಂತೆ ಈ ಮೊದಲೇ ಹೇಳಿದಂತೆ ಜಡತ್ವ ವಾಗಿ ಬದುಕ ಬೇಕಾಗುತ್ತದೆ ಆದ್ದರಿಂದ ಕೆಲವೊಂದು ಸರಳ ಮಂತ್ರ ಪಠಣೆ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ ನಿಮ್ಮಲ್ಲಿಯೂ ಕೂಡ ಸಕಾರಾತ್ಮಕ ಶಕ್ತಿ ಎಂಬುದು ನಿಮ್ಮ ಕಾವಲಿರುತ್ತದೆ ಧನ್ಯವಾದ..