ದೃಷ್ಟ ಶಕ್ತಿಗಳು ನಿಮ್ಮ ಮನೆಯ ಹೊಸಿಲನ್ನು ಕೂಡ ದಾಟಬಾರದು ಗಟ್ಟಿಮುಟ್ಟಾದ ರಕ್ಷಣೆ ಶತ್ರುಗಳಿಂದ ನಿಮಗೆ ಸಿಗಬೇಕಾದರೆ ಈ ಒಂದು ತಂತ್ರ ಮಾಡಿ ಈ ವಸ್ತುವನ್ನ ಮನೆಯಲ್ಲಿ ಇಡಿ ಸಾಕು…. ನಿಮ್ಮ ಮೇಲೆ ಯಾರೇ ಶತ್ರುಗಳಾದರು ಸರಿ ನಿಮ್ಮನ್ನ ಏನು ಮಾಡೋದಕ್ಕೆ ಆಗೋದೇ ಇಲ್ಲ… ಅಷ್ಟಕ್ಕೂ ಯಾವುದು ಆ ಯಂತ್ರ ಅದನ್ನ ಮಾಡೋದು ಹೇಗೆ….

472

ಪುರಸ್ಕಾರಗಳು ಪ್ರಿಯ ಓದುಗರೆ ಸ್ವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಲು ಹೊರಟಿರುವುದು ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ನಿರಂತರವಾಗಿ ಕಾಡುತ್ತಲೇ ಇರುತ್ತದೆ ಅದರಲ್ಲಿಯೂ ಕೆಲವೊಂದು ಭಯಭೀತವಾದ ಸನ್ನಿವೇಶಗಳು ಘಟನೆಗಳು ನಡೆಯುತ್ತಲೇ ಇರುತ್ತದೆ ನೋಡಿ ಹೇಗೆ ಇಂತಹ ಸಮಸ್ಯೆಗಳು ನಮ್ಮ ಮನಸ್ಥಿತಿಯನ್ನು ಬದಲು ಮಾಡುತ್ತದೆ ಅಂದರೆ ಸಂಪೂರ್ಣವಾಗಿ ಒಬ್ಬ ಮನುಷ್ಯನನ್ನ ಕುಗ್ಗಿಸಿಬಿಡುತ್ತದೆ ಅಷ್ಟೂ ದುರ್ಬಲರನ್ನಾಗಿ ಮಾಡುತ್ತದೆ. ಮಾತನಾಡುತ್ತಾ ಇರುವುದು ಈ ಮಾಟ ಮಂತ್ರ ಎಂಬ ಪ್ರಯೋಗಗಳ ಬಗ್ಗೆ ಇವತ್ತಿಗೂ ಎಷ್ಟೋ ಜನರಿಗೆ ಈ ಕ್ಷೇತ್ರ ಶಕ್ತಿಯ ಪ್ರಭಾವದಿಂದಾಗಿ ಅವರ ಜೀವನವೇ ಬದಲಾಗಿ ಹೋಗಿದೆ.

ಹೌದು ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ಯಾರ ಮೇಲೆ ಈ ಮಾಟ ಮಂತ್ರ ಎಂಬ ಪ್ರಯೋಗ ಆಗಿದೆ ಅಂಥವರು ಮಾಡಿಕೊಳ್ಳಬೇಕಾದ ಪರಿಹಾರದ ಬಗ್ಗೆ ತಿಳಿಸಿಕೊಡುತ್ತದೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಇಂತಹ ಕೆಟ್ಟ ಶಕ್ತಿಯ ಪ್ರಭಾವ ಆದಾಗ ಅದನ್ನು ನಿರ್ಲಕ್ಷ್ಯ ಮಾಡಬೇಡಿ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಎಂಬುದು ತಿಳಿಯುತ್ತದೆ. ಹೌದು ಮಾಟ ಮಂತ್ರ ಅಂದರೆ ಸುಮ್ಮನೆ ಅಲ್ಲ ಇದೊಂದು ಬ್ಲ್ಯಾಕ್ ಮ್ಯಾಜಿಕ್ ಕೆಟ್ಟ ಶಕ್ತಿಯ ಪ್ರಭಾವ ಇದು ಸುಮ್ಮನೆ ಅಲ್ಲ ನಮ್ಮ ಜೀವನವನ್ನೇ ಕುಗ್ಗಿಸಿ ಬಿಡಜತ್ಯದೆ.

ಹೌದು ಸ್ನೇಹಿತರೆ ಈ ಸಮಸ್ಯೆ ನಿಮಗೂ ಕೂಡ ಕಾಡುತ್ತಾ ಇದ್ದರೆ ಇದರ ಬಗ್ಗೆ ನಿಮಗೂ ಕೂಡ ತಿಳಿದಿರುತ್ತದೆ ಹಾಗೆ ಇದರ ಸೂಚನೆಗಳನ್ನು ಲಕ್ಷಣಗಳನ್ನ ಹೇಳೋದೇ ಬೇಡ ನಿಮ್ಮ ಪೂರ್ಣ ವ್ಯಕ್ತಿತ್ವವೇ ಬದಲಾಗಿ ಹೋಗುತ್ತದೆ ಭಯ ಕಾಡುತ್ತಿರುತ್ತದೆ ಕೆಟ್ಟಕನಸು ಬರುತ್ತಾ ಇರುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಮನೆಗೆ ಶುಕ್ರವಾರದ ದಿವಸದಂದು ದುರ್ಗಾಮಾತೆಯ ಯಂತ್ರವನ್ನ ಅಥವಾ ದುರ್ಗಾ ದಿಗ್ಬಂಧನ ಯಂತ್ರವನ್ನು ತರಬೇಕು. ಈ ಯಂತ್ರವನ್ನು ತಂದು 2 ಹಿಡಿ ಅಕ್ಕಿಯನ್ನು ಪಾತ್ರೆಗೆ ಹಾಕಿ ಅದರ ಮೇಲೆ ಈ ಯಂತ್ರವನ್ನು ಇರಿಸಬೇಕು ಬಳಿಕ ಇದನ್ನು ಶುಕ್ರವಾರದ ದಿನದಂದು ವಿಶೇಷ ಪೂಜೆಯನ್ನು ಮಾಡಬೇಕು ವಿಶೇಷ ಪೂಜೆಯನ್ನು ಮಾಡುವ ಮುನ್ನ ಅಕ್ಕಿಯನ್ನು ಪ್ರತಿ ಶುಕ್ರವಾರ ಬದಲು ಮಾಡಬೇಕು ನೆನಪಿನಲ್ಲಿ ಇಡೀ.

ಹೌದು ಸ್ನೇಹಿತರೆ ಈ ರೀತಿ ಅಕ್ಕಿಯನ್ನು ಬದಲು ಮಾಡಿದ ಮೇಲೆ ದೂಪ ದೀಪಗಳನ್ನು ಹಚ್ಚಿ ದೇವರ ಕೋಣೆಯಲ್ಲಿ ತಾಯಿಯ ನಾಮವನ್ನು ಭಜನೆ ಮಾಡಬೇಕು ಅದು ಯಾವ ಮಂತ್ರ ಅಂದರೆ ಹೀಗಿದೆ ನೋಡಿ ಮಂತ್ರ ಓಂ ಲಕ್ಷ್ಮಿದೇವಿಯೆ ನಮಃ ಎಂಬ ಮಂತ್ರವನ್ನು 108 ಭಾರೀ ಬದಲಾವಣೆ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ ಅಷ್ಟೆ ಅಲ್ಲಾ ಗ್ರಂಥಿಕೆ ಅಂಗಡಿ ಯಿಂದ ಈ ವಸ್ತುಗಳನ್ನು ತರಬೇಕು. ರಕ್ತಾಕ್ಷಿ ಮರಳು ಹಾಗೂ ಎಡಮುರಿ ಬಲಮುರಿ ಮತ್ತು ಮಾತಂಗಿ ಎಂಬ ವಸ್ತುಗಳು ಸಿಗುತ್ತವೆ ಅದನ್ನು ತಂದು ಸಮಸ್ಯೆ ಇರುವ ವ್ಯಕ್ತಿ ಗೆ ಈ ವಸ್ತುಗಳಿಂದ ನಿವಾಳಿಸಬೇಕು ಬಳಿಕ ಅದನ್ನು ಯಾರೂ ಒಡೆದಿರುವ ಜಾಗದಲ್ಲಿ ಬಿಸಾಡಬೇಕು.

ಹಾಗೂ ಸ್ನೇಹಿತರೇ ಇಷ್ಟು ಮಾಡಿದ ಮೇಲೆ ಪ್ರತಿ ಶುಕ್ರವಾರ ಬದಲು ಮಾಡಿದ ಅಕ್ಕಿ ಇರುತ್ತದೆ ಅಲ್ವಾ ಅದನ್ನು ಸಮಸ್ಯೆಯಿರುವವರು ಆಹಾರದ ರೂಪದಲ್ಲಿ ಅಂದರೆ ಅನ್ನ ಅಥವಾ ಬೆಲ್ಲದ ಅನ್ನ ಮಾಡಿ ಪ್ರಸಾದವಾಗಿ ಆ ಅಕ್ಕಿಯನ್ನು ಸೇವನೆ ಮಾಡಬೇಕು. ಹೌದು ಆ ಅಕ್ಕಿಯನ್ನು ಬಿಸಾಡಬಾರದು ಈ ಸಣ್ಣ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮಾಟ ಮಂತ್ರದ ಪ್ರಯೋಗದಿಂದ ನೀವು ಮುಕ್ತಿ ಪಡೆದುಕೊಳ್ಳಬಹುದು ಹೌದು ಕೆಟ್ಟ ಶಕ್ತಿಯ ಪ್ರಭಾವ ನಿಮ್ಮ ಮೇಲೆ ಅಂದಾಗ ಅದನ್ನು ಇವತ್ತಿಗೂ ನಿರ್ಲಕ್ಷ್ಯ ಮಾಡಬೇಡಿ ಕೆಲವೊಂದು ಪರಿಹಾರವನ್ನು ಮಾಡಿ ಅದರಲ್ಲಿಯೂ ದುರ್ಗಾಲಕ್ಷ್ಮಿ ದಿಗ್ಬಂಧನ ಯಂತ್ರ ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ, ಖಂಡಿತ ನಿಮ್ಮ ಮನೆಯಲ್ಲಿ ಯಾವುದೇ ತರದ ಕೆಟ್ಟ ಶಕ್ತಿಯ ವಾಸ ಎದುರು ಅದು ಪರಿಹಾರವಾಗುತ್ತೆ ನಿಮಗೆ ನೆಮ್ಮದಿ ಎಂಬುದು ಸಿಗುತ್ತದೆ ಶುಭದಿನ ಧನ್ಯವಾದ.