WhatsApp Logo

ನೀವು ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಈ ಒಂದು ವಸ್ತುವನ್ನ ಇಟ್ಟುಕೊಂಡು ಮಲಗಿ … ಆಂಜನೇಯ ಸ್ವಾಮಿ ಆಶೀರ್ವಾದದಿಂದ ಮರುದಿನ ನಿಮ್ಮ ಜೀವನದಲ್ಲಿ ಆಗುವ ಪವಾಡಗಳು ಅಷ್ಟಿಷ್ಟಲ್ಲ … ನಿಮ್ಮ ಎರಡು ಕಣ್ಣುಗಳು ಕೂಡ ಸಾಲಲ್ಲ… ಅಷ್ಟಕ್ಕೂ ಅಂತ ಶಕ್ತಿಯುತವಾದ ವಸ್ತು ಯಾವುದು ಗೊತ್ತ ..

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ರಾತ್ರಿ ಮಲಗುವ ಮುನ್ನ ನೀವೇನಾದರೂ ಈ ವಸ್ತುವನ್ನು ನಿಮ್ಮ ತಲೆಯ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ನಿಮಗೆ ಆಗುವ ಲಾಭವೇನು ಗೊತ್ತಾ ಹಾಗಾದರೆ ಬನ್ನಿ ತಿಳಿಯೋಣ ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ನೀವು ಏನು ಮಾಡಬೇಕು ಅಂತ ಇಲಿಗಳನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಸಮಸ್ಯೆಗಳು ಬಂದಾಗ ಅದಕ್ಕೆ ಪರಿಹಾರವಾಗಿ ಹೀಗೆ ಮಾಡಿ ನೀವು ಮಲಗುವ ಮುನ್ನ ಅದರಲ್ಲಿಯೂ ಶುಕ್ರವಾರದ ದಿನದಂದು ಈ ಪರಿಹಾರವನ್ನು ಮಾಡಬೇಕು ಶುಕ್ರವಾರ ರಾತ್ರಿ ಮಲಗುವ ಮುನ್ನ ಪಟ್ಟಣಕ್ಕೆ ಈ ವಸ್ತುವನ್ನು ಇಟ್ಟು ಅದನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಯಾವುದೇ ತರದ ದೋಷಗಳ ಆಗಲಿ ಅದು ಪರಿಹಾರವಾಗತ್ತೆ ಹಾಗಾದರೆ ಆ ವಸ್ತು ಯಾವುದು ಪರಿಹರವನು ಹೇಗೆ ಪಾಲಿಸಬೇಕು ಇಷ್ಟು ದಿನಗಳ ಕಾಲ ಪಾಲಿಸಬೇಕು ಎಲ್ಲವನ್ನು ತಿಳಿಯೋಣ ಬನ್ನಿ ಈ ಲೇಖನಿಯಲ್ಲಿ.

ಕೆಲವರಿಗೆ ಕೆಲವೊಂದು ಸಮಸ್ಯೆಗಳು ಬಹಳಾನೇ ಕಾಡುತ್ತಾ ಇರುತ್ತದೆ ಹಾಗೆ ಇನ್ನೂ ಕೆಲವೊಂದು ಘಟನೆಗಳು ಜೀವನದಲ್ಲಿ ಮನಸ್ಸನ್ನು ಬಹಳ ಕೆಡಿಸಿರುತ್ತದೆ. ಇಂತಹ ಸಮಯದಲ್ಲಿ ಮಾಡಬೇಕಿರುವುದು ಏನು ಅಂದರೆ ಕೆಲವೊಂದು ಘಟನೆಗಳನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವವರು ಈ ಪರಿಹಾರವನ್ನು ಪಾಲಿಸಿ ಹಾಗೆ ರಾತ್ರಿ ನಿದ್ರೆ ಬರುತ್ತಾ ಇರುವುದಿಲ್ಲ ಸಮಯಕ್ಕೆ ಸರಿಯಾಗಿ ನಿದ್ರೆ ಬರುತ್ತಾ ಇರುವುದಿಲ್ಲ ಹಾಗೆ ಮಲಗಿದಾಗ ಕೆಲವೊಂದು ನಕಾರಾತ್ಮಕ ಆಲೋಚನೆಗಳು ಬರುತ್ತಾ ಇರುತ್ತದೆ ಅಂತಹ ವೇಳೆ ಕೂಡ ನೀವು ಈ ಪರಿಹಾರವನ್ನು ಕಳಿಸಬಹುದು ಹೌದು ಹಲವರಿಗೆ ಕಣ್ಣುಮುಚ್ಚುತ್ತಿದ್ದೆ ಹಾಗೆ ಹಲವು ದೃಶ್ಯಗಳು ಕಣ್ಮುಂದೆ ಬರುತ್ತಿರುತ್ತದೆ ಅಥವಾ ಮಲಗಲು ಹೋದಾಗ ಕೆಲವೊಂದು ಆಲೋಚನೆಗಳು ಮನಸ್ಸಿಗ ಬಂದು ನಿದ್ರೆ ಹಾಳು ಮಾಡುತ್ತ ಇರುತ್ಯದೆ.

ಹಾಗಾದರೆ ನಿಮಗೆ ಇಂತಹ ಕೆಲವೊಂದು ಸಮಸ್ಯೆಗಳು ಎದುರಾಗುತ್ತಾ ಇದೆ ಅನ್ನುವುದಾದರೆ ಅದಕ್ಕೆ ಪರಿಹಾರವಾಗಿ ನೀವು ಏನು ಮಾಡಬೇಕು ಅಂದರೆ ಶುಕ್ರವಾರದ ದಿನದಂದು ಈ ಪರಿಹಾರ ಮಾಡಬೇಕಿರುತ್ತದೆ. ಅವರು ಶುಕ್ರವಾರದ ದಿನ ರಾತ್ರಿ ಮಲಗುವ ಮುನ್ನ ಒಮ್ಮೆ ಸ್ನಾನವನ್ನು ಮಾಡಿ ಕೊಲೆ ಬಳಿಕ ಗಂಧದ ಪುಡಿಯನ್ನು ಪಟ್ಟಣವೊಂದಕ್ಕೆ ಹಾಕಿ ಅಂದರೆ ಬಿಳಿ ಕಾಗದ ಹಾಕಿ ಪಟ್ಟಣವನ್ನ ಕಟ್ಟಿ ನೀವು ಮಲಗುವ ಕೋಣೆಯಲ್ಲಿ ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿ ಹೌದು ಸ್ಯಾಂಡಲ್ ವುಡ್ ಪೌಡರ್ ಅಂದರೆ ಗಂಧದ ಪುಡಿ ಸಕಾರಾತ್ಮಕತೆಯ ಚಿಹ್ನೆಯಾಗಿರುತ್ತದೆ ಇದು ನಿಮ್ಮಲ್ಲಿ ಇರುವ ಕೆಟ್ಟ ಶಕ್ತಿ ದೂರಮಾಡಲು ಸಹಕಾರಿಯಾಗಿರುತ್ತದೆ ಏನೋ ತಂಪಾದ ಗುಣವನ್ನು ಹೊಂದಿರುವ ಈ ಗಂಧವನ್ನ ನೀವು ಹಣೆಗೆ ಲೇಪ ಮಾಡಿಕೊಂಡು ಮಲಗುವುದರಿಂದ ಕೂಡ ಹಲವು ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರುವುದಿಲ್ಲ ಸುಖವಾದ ನಿದ್ರೆ ಮಾಡಲು ಸಹಕಾರಿ.

ಹೌದು ಗದಗ ಬಗ್ಗೆ ಹೇಳುವುದೇ ಬೇಡ ಲಕ್ಷ್ಮೀದೇವಿಗೆ ಮತ್ತು ವಿಷ್ಣು ದೇವನಿಗೆ ಗಂಧವನ್ನು ಹಚ್ಚಿ ಅಲಂಕಾರವನ್ನು ಗಂಧ ಅಂದರೆ ಲಕ್ಷ್ಮೀದೇವಿಗೂ ಪ್ರಿಯವಾದದ್ದು ಹಾಗೆ ಈ ಗಂಧದ ಪುಡಿಯನ್ನು ನೀವೇನಾದರೂ ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಆಗುವ ಲಾಭ ಅಪಾರ ಹಾಗೆ ಕಾಡುವ ಹಲವು ಸಮಸ್ಯೆಗಳು ಕೂಡ ದೂರವಾಗುತ್ತದೆ ಮತ್ತು ಮೊಡವೆ ಸಮಸ್ಯೆಗಳಿಗೂ ಕೂಡ ಗಂಧದ ಪುಡಿ ಯ ಪ್ರಯೋಜನ ಪಡೆದುಕೊಂಡಿದ್ದಾರೆ ಹೀಗಿರುವಾಗ ಈ ಉತ್ತಮ ವಸ್ತುವಿನ ಈ ಪರಿಹಾರವನ್ನು ನೀವು ಕೂಡ ಪಾಲಿಸುವುದರಿಂದ ಕಾಡುವ ಹಲವು ಸಮಸ್ಯೆಗಳು ದೂರವಾಗುತ್ತದೆ ಹಾಗೆ ಮನಸ್ಸು ಕೂಡ ಶಾಂತವಾಗಿರುತ್ತದೆ.

ಹೌದು ನಿದ್ರೆ ಎಂದರೆ ಒಬ್ಬ ಮನುಷ್ಯನಿಗೆ ಎಷ್ಟು ಮುಖ್ಯವಾದುದು ನಿದ್ರೆ ಬರುವುದಿಲ್ಲ ಎಂದು ಹಲವು ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯೇನೂ ಇಲ್ಲ ಇದಕ್ಕೆ ಮಾತ್ರೆ ತೆಗೆದುಕೊಳ್ಳುತ್ತಾರೆ ಆದರೆ ಈ ಪರಿಹಾರದಿಂದ ಕಾಡುವ ನಿದ್ರೆ ಸಮಸ್ಯೆ ದೂರವಾಗುತ್ತದೆ ಹಾಗೂ ನಿದ್ರೆ ಮಾಡಿದಾಗ ಕಾಡುವ ಕೆಟ್ಟ ಕನಸಿನ ಸಮಸ್ಯೆ ಕೂಡ ಪರಿಹಾರವಾಗುತ್ತೆ. ಈ ಸುಲಭ ಪರಿಹಾರ ಪಾಲಿಸಿ ಶುಭವಾಗಲಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment