WhatsApp Logo

ಒಂದು ರೂಪಾಯಿ ನಾಣ್ಯವನ್ನ ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ ಈ ಒಂದು ಸಣ್ಣ ಕೆಲಸ ಮಾಡಿ ಸಾಕು… ದುರ್ಗಾಮಾತೆ ಆಶೀರ್ವಾದದಿಂದ ಬೆಳಗ್ಗೆ ಆಗೋ ಒಳಗಡೆ ಬಾರಿ ಲಾಭಗಳನ್ನ ಪಡೆಯುತ್ತೀರಾ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ನಾಣ್ಯ ಕೇವಲ ಇದರ ಬೆಲೆ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಮಾತ್ರ ಅಲ್ಲ ಸ್ನೇಹಿತರೇ ಇದರಿಂದ ನಿಮ್ಮ ದುರಾದೃಷ್ಟವನ್ನು ದೂರಮಾಡಿಕೊಳ್ಳಬಹುದು ಹೇಗೆ ಅನ್ನುವುದನ್ನು ನಾವು ತಿಳಿಸಿಕೊಡುತ್ತೇವೆ ಅದನ್ನು ನೀವು ಪಾಲಿಸಿ ಖಂಡಿತವಾಗಿ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೌದು ಸ್ನೇಹಿತರೆ ನಾಣ್ಯದ ಈ ಪರಿಹಾರವನ್ನು ಯಾರು ಬೇಕಾದರೂ ಪಾಲಿಸಬಹುದು ನಿಮಗೆ ಜೀವನದಲ್ಲಿ ಎಷ್ಟೇ ಕಷ್ಟಗಳು ಕಾಡುತ್ತಾ ಇದ್ದರೆ ಮನಸ್ಸಿಗೆ ಬಹಳ ನೋವಾಗಿದೆ ಅಂದರೆ ಈ ಪರಿಹಾರವನ್ನು ಪಾಲಿಸಿ ಇದನ್ನು ಪಾಲಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ, ಇದನ್ನು ಭಾನುವಾರ ಮತ್ತು ಗುರುವಾರ ದಿನದಂದು ಪಾಲಿಸಿದರೆ ಇನ್ನಷ್ಟು ಉತ್ತಮ.

ಹೌದು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದನ್ನು ಹೇಳ್ತೇವೆ ಕೇಳಿ ಯಾರಿಗೆ ಆಗಲಿ ದುಷ್ಟಶಕ್ತಿಯ ಕೆತ್ತ ಶಕ್ತಿಯ ಪ್ರಯೋಗವಾಗಿದೆ ಅಂದರೆ ಮನಸ್ಸಿಗೆ ಬಹಳ ನೋವಾಗುತ್ತಾ ಇದೆ ಅಂದರೆ ಈ ಪರಿಹಾರವನ್ನು ಫಲಿಸಬಹುದು ಇನ್ನೂ ಹಲವರಿಗೆ ಅದರಲ್ಲಿಯೂ ಮಕ್ಕಳು ಬಹಳ ಹೆದರುತ್ತಾ ಇರುತ್ತಾರೆ ಬೆಚ್ಚಿಬೀಳುತ್ತಾ ಇರುತ್ತಾರೆ ಅಂಥವರಿಗೂ ಕೂಡ ಈ ಪರಿಹಾರವನ್ನು ಮಾಡಬಹುದು ನಾಣ್ಯವೊಂದನ್ನು ತೆಗೆದುಕೊಳ್ಳಿ ಅದರಲ್ಲಿಯೂ ತಾಮ್ರದ ನಾಣ್ಯವನ್ನು ತೆಗೆದುಕೊಂಡರೆ ಇನ್ನೂ ಒಳ್ಳೆಯದು ಈ ನಾಣ್ಯವನ್ನು ತೆಗೆದುಕೊಂಡು ನಿಮ್ಮ ಸುತ್ತ 7ಬಾರಿ ನಿವಾಳಿಸಬೇಕು.

ಹೌದು ನಿಮ್ಮ ಶರೀರಕ್ಕೆ 7 ಬಾರಿ ನಿವಾಳಿಸಬೇಕು ಈ ರೀತಿ ಮಾಡುವುದರಿಂದ ನಿಮಗೆ ದೃಷ್ಟಿ ತೆಗೆದಂತಾಗುತ್ತದೆ ಬಳಿಕ ಆ ನಾಣ್ಯವನ್ನು ನೀವು ಏನು ಮಾಡಬೇಕು ಅಂದರೆ ನೀವು ಮಲಗುವ ಕೋಣೆಯಲ್ಲಿ ನಿಮ್ಮ ದಿಂಬಿನ ಕೆಳಗೆ ಬಿಡಬೇಕು ಈ ಪರಿಹಾರವನ್ನು ಮಾಡುವಾಗ ನಿಮ್ಮನ್ನು ಯಾರೂ ನೋಡಬಾರದು ಅಥವಾ ನಿಮ್ಮ ಮಕ್ಕಳಿಗೆ ಪರಿಹಾರವನ್ನು ಮಾಡುತ್ತಾ ಇದ್ದೀರಾ ಅಂದರೆ ಈ ಪರಿಹಾರವನ್ನು ಪಾಲಿಸಬಹುದು ಹೌದು ಸ್ನೇಹಿತರೆ ನೀವೇನಾದರೂ ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತವೆ ಹೇಗೆ ಅಂದರೆ ಈ ನಾಣ್ಯವು ಸಕಾರಾತ್ಮಕತೆಯ ಪ್ರತೀಕವಾಗಿದೆ.

ಇದನ್ನು ನೀವು ಮೇಲಿನಿಂದ ಕೆಳಗೆ ನಿವಾಳಿಸಿ ರಾತ್ರಿ ಮಲಗುವ ವೇಳೆ ನಿಮ್ಮ ತಲೆಯ ದಿಂಬಿನ ಕೆಳಗೆ ಇಟ್ಟು ಮಲಗಬೇಕು ಇದು ವಾರದವರೆಗೂ ನಿಮ್ಮ ತಲೆದಿಂಬಿನ ಕೆಳಗೆ ಇರಬೇಕು ಅಥವಾ ಯಾರಿಗೂ ಕಾಣದ ಹಾಗೆ ನೀವು ನಿಮ್ಮ ಕೋಣೆಯಲ್ಲಿ ಬಚ್ಚಿಡಬಹುದು. ಹೌದು ಸ್ನೇಹಿತರೇ ಈ ರೀತಿ ಮಾಡಿದ ಮೇಲೆ ಆ ನಾಣ್ಯವನ್ನು ನೀವು ನೀರಿಗೆ ಹೌದು ಹರಿಯುವ ನೀರಿಗೆ ಬಿಸಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳೆಲ್ಲ ದೂರವಾಗುತ್ತದೆ ಮುಖ್ಯವಾಗಿ ತಾಮ್ರದ ನಾಣ್ಯಗಳಲ್ಲಿ ನೀವೇನಾದರೂ ಈ ಪರಿಹಾರವನ್ನು ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮಗೆ ಪರಿಹಾರ ಸಿಕ್ಕೇ ಸಿಗುತ್ತದೆ ತಾಮ್ರದ ನಾಣ್ಯ ದಿಂದ ನೀವು ಈ ಪರಿಹಾರವನ್ನು ಮಾಡಿಕೊಳ್ಳಿ ಬಳಿಕ ಆ ತಾಮ್ರದ ನಾಣ್ಯವನ್ನು ಹರಿಯುವ ನೀರಿಗೆ ಹಾಕಿ ಅನಾರೋಗ್ಯ ಸಮಸ್ಯೆಗಳಿರಲಿ ರಾತ್ರಿ ಕೆಟ್ಟ ಕನಸು ಬರುತ್ತಾ ಇದೆ ಅಂದರೂ ಸಹ ನೀವು ಈ ಪರಿಹಾರವನ್ನು ಪಾಲಿಸಬಹುದು.

ಇನ್ನೂ ಹಲವರಿಗೆ ಕಾಡುವ ಸಮಸ್ಯೆಗಳು ಏನಪಾ ಅಂದರೆ ಹಣಕಾಸು ಇದ್ದರೂ ರಾತ್ರಿ ನಿದ್ರೆ ಬರುತ್ತಾ ಇರುವುದಿಲ್ಲ ಏನೇನೋ ಯೋಚನೆಗಳು ಮನೆಯಲ್ಲಿ ನೆಮ್ಮದಿ ನೆಲೆಸಿರುವುದಿಲ್ಲ ಅಂಥವರು ಕೂಡ ಈ ಪರಿಹಾರವನ್ನು ಫಲಿಸಬಹುದು ನಾಣ್ಯ ಅಂದ್ರೆ ದೊಡ್ಡದಾದ ನಾಣ್ಯವೇ ನಿಮ್ಮ ಜೊತೆ ಇರಬೇಕು ಅಂತೇನಿಲ್ಲ ತಾಮ್ರದ ನಾಣ್ಯ ಆದರೆ ಚಿಕ್ಕದಾದ ನಾಣ್ಯವನ್ನು ಕೂಡಾ ತೆಗೆದುಕೊಂಡು ಈ ಪರಿಹಾರವನ್ನು ಆಪಾದಿಸಬಹುದು ನೋಡಿ.

ನೀವು ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮಗೆ ನೀವಂದುಕೊಂಡಂತೇ ಫಲಿತಾಂಶ ಸಿಗುತ್ತದೆ. ಜೀವನದಲ್ಲಿಯ ನೆಮ್ಮದಿಗಾಗಿ ಏನೇನೋ ಮಾಡ್ತೇವೆ ಪರಿಹಾರವನ್ನ ಹುಡಿಕಿಕೊಂಡು ಎಲ್ಲೆಲ್ಲಿಯೂ ಅಲೆಯುತ್ತೇವೆ ಆದರೆ ನಮ್ಮ ಬಳಿಯೇ ಕೆಲವೊಂದು ಪರಿಹಾರಗಳಿರುತ್ತವೆ ಅದನ್ನು ತಿಳಿದು ಮಾಡಿಕೊಂಡರೆ ಖಂಡಿತ ನಮ್ಮಲ್ಲಿರುವ ಶಕ್ತಿಯನ್ನು ಹೊರಹಾಕಬಹುದು ನಮ್ಮಲ್ಲಿ ಇರುವ ಕೆಟ್ಟದ್ದನ್ನ ಹೊರಹಾಕಬಹುದು ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment