WhatsApp Logo

ಎಂತ ಬಿಕಾರಿಯನ್ನು ಕೂಡ ಈ ಒಂದು ಚಮತ್ಕಾರಿ ವಸ್ತು ಶ್ರೀಮಂತರಾಗಿ ಮಾಡುತ್ತದೆ… ಗೊತ್ತಾದ್ರೆ ಇವತ್ತೇ ಮನೆಗೆ ತಂದು ಇಟ್ಟು ಪೂಜೆ ಮಾಡ್ತೀರಾ..ಹಾಗಾದರೆ ಮನುಸ್ಯನನ್ನ ಜೀವನದ ದಿಕ್ಕನ್ನೇ ಬದಲಾಯಿಸಬಲ್ಲ ಈ ವಸ್ತು ಯಾವುದು ನೋಡಿ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ಪ್ರಪಂಚದ ಅತ್ಯಂತ ಸುಲಭವಾದ ತಂತ್ರದ ಕುರಿತು ತಿಳಿಸಲು ಹೊರಟಿದ್ದಾರೆ ಹೌದು ಹಲವರಿಗೆ ಇದರ ಪರಿಚಯ ಇರುವುದಿಲ್ಲ ಕೆಂಪು ಪುಸ್ತಕ ಕೇಳಿರಬಹುದು ಅಲ್ವಾ ಇದರ ಪರಿಚಯ ನಿಮಗೆ ಇಲ್ಲ ಅಂದರೆ ನಾವು ಈ ದಿನ ತಿಳಿಸುವ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಧನಸಂಪತ್ತನ್ನು ಹೀಗೆ ಆಕರ್ಷಣೆ ಮಾಡುವುದು ಎಂಬುದನ್ನು ತಿಳಿಯಿರಿ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿದು ಇದರ ಪ್ರಯೋಜನವನ್ನು ನೀವು ಕೂಡ ಪಡೆದುಕೊಳ್ಳಿ ಹೌದು ಧನಾಕರ್ಷಣೆ ಮಾಡುವುದಕ್ಕಾಗಿ ಬಹಳಷ್ಟು ಮಾರ್ಗಗಳಿವೆ ,

ಆದರೆ ನಾವು ಅದನ್ನು ತಿಳಿದಿರಬೇಕು ಮತ್ತು ನಂಬಿಕೆಯಿಂದ ಶ್ರದ್ಧೆಯಿಂದ ಆ ತಂತ್ರವನ್ನು ಮಾಡಬೇಕು. ಕೆಂಪು ಪುಸ್ತಕ ಹೌದು ಇದೊಂದು ವಿಶೇಷ ತಂತ್ರ ಪುಸ್ತಕ ಹಾಕಿದ ಬಹಳಾನೇ ಪ್ರಸಿದ್ಧವಾಗಿರುವ ಈ ಕೆಂಪು ಪುಸ್ತಕವು ತಾಂತ್ರಿಕ ಪುಸ್ತಕ ಆಗಿದೆ. ಈ ಪುಸ್ತಕದಲ್ಲಿ ಅನೇಕ ರೀತಿಯ ಚಮತ್ಕಾರಿ ಉಪಾಯಗಳನ್ನು ತಿಳಿಸಲಾಗಿದೆ. ಹಾಗಾದರೆ ನೀವು ಸಾಧನಸಂಪತ್ತನ್ನು ಹೊಂದಬೇಕಾ ತನ್ನ ಸಂಪತ್ತನ್ನು ಆಕರ್ಷಣೆ ಮಾಡಲು ಉಪಾಯ ತಿಳಿಯಬೇಕಾ ಈ ಪುಸ್ತಕವನ್ನು ತಪ್ಪದೆ ತಿಳಿಯಿರಿ ಈಗ ಧನ ಸಂಪತ್ತು ಆಕರ್ಷಿಸುವ ಹಾಗೂ ಧನ ಸಂಪತ್ತನ್ನು ವೃದ್ಧಿಸಿಕೊಳ್ಳುವ ಉಪಾಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಯಾವಾಗ ವ್ಯಕ್ತಿಯ ಭಾಗ್ಯವು ಒಂದೇ ರೀತಿ ಇರುತ್ತದೆ ಅಂತಹ ವ್ಯಕ್ತಿಯ ಭಾಗ್ಯವು ವಿಕಾಸಗೊಳ್ಳುವುದಿಲ್ಲ, ಹಾಗೆ ಎಂದಾದರೂ ಅಂತಹ ಭಾಗ್ಯವು ಅಚಾನಕ್ಕಾಗಿ ನಿಂತು ಬಿಟ್ಟರೆ ಆ ವ್ಯಕ್ತಿಗೆ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಬರಲು ಪ್ರಾರಂಭವಾಗುತ್ತದೆ, ಹಾಗಾದರೆ ಈ ರೀತಿ ಕಷ್ಟಗಳು ಸಮಸ್ಯೆಗಳು ನಮಗೆ ಎದುರಾದಾಗ ಯಾವ ರೀತಿಯ ಪರಿಹಾರವನ್ನು ಉಪಾಯವನ್ನು ಮಾಡಿಕೊಳ್ಳಬೇಕು ಅಂತ ತಿಳಿಯೋಣ ಬನ್ನಿ ಈ ಮಾಹಿತಿಯಲ್ಲಿ.

ಹಾಗಾದರೆ ತಿಳಿಯೋಣ ಬನ್ನಿ ಧನಾಕರ್ಷಣೆ ಮಾಡುವ ಮೊದಲ ಪರಿಹಾರವನ್ನು ಮೊದಲ ಉಪಾಯವನ್ನು, ಮೊದಲಿಗೆ ಏಳು ಹಳದಿ ಬಣ್ಣದ ಕವಡೆಗಳನ್ನು ತೆಗೆದುಕೊಳ್ಳಬೇಕು, ಕವಡೆ ಅನ್ನು ತೆಗೆದುಕೊಂಡ ಬಳಿಕ ವಿಭಿನ್ನವಾದ ಬಟ್ಟೆಗಳಲ್ಲಿ ಹಾಕಿ ಗಂಟನ್ನು ಕಟ್ಟಬೇಕು. ಈ ಪರಿಹಾರವನ್ನು ಯಾವಾಗ ಮಾಡಬೇಕು ಎಂಬುದನ್ನು ಕೂಡ ನೀವು ಸರಿಯಾಗಿ ತಿಳಿದಿರಬೇಕು ಕೇಳಿ ಈ ಪರಿಹಾರವನ್ನು ಮಾಡುವಾಗ ಸೂರ್ಯೋದಯಕ್ಕೂ ಮುನ್ನವೇ ನೀವು ಮನೆಯಲ್ಲಿ ಎದ್ದು ಪೂಜೆ ಮುಗಿಸಿ ಬಳಿಕ ಈ ತಂತ್ರವನ್ನು ಮಾಡಬೇಕು. ಮನೆ ದೇವರ ಆರಾಧನೆ ಮಾಡಿದ ಬಳಿಕ ಸೂರ್ಯೋದಯಕ್ಕೂ ಮುಂಚೆ ಆಲದ ಮರದ ಏಳು ಭಿನ್ನ ಭಿನ್ನವಾದ ಬೇರುಗಳಿಗೆ ಕಟ್ಟಿ ಬರಬೇಕು. ಈ ರೀತಿ ಮಾಡಿದಾಗ ಒಳ್ಳೆಯ ಭಾಗ್ಯವು ದೊರೆತರೆ ನಿರುದ್ಯೋಗಿಗಳು ಅಥವಾ ಕೆಲಸ ಮಾಡುತ್ತಾ ಇರುವವರು ಉತ್ತಮ ಕೆಲಸಕ್ಕಾಗಿ ಹುಡುಕಾಟ ಮಾಡುತ್ತಾ ಇದ್ದರೆ ಹಾಗೂ ಆರ್ಥಿಕ ಸಮಸ್ಯೆಗಳು ಬಹಳ ಇದೆ ಅನ್ನುವವರು ಹಾಗೂ ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆಯಬೇಕು ಅನ್ನುವವರು ಈ ಪರಿಹಾರವನ್ನೂ ಪಾಲಿಸಬಹುದು.

ಈ ಪರಿಹಾರ ಪಾಲಿಸಲು ಸಾಧ್ಯವಾಗದೆ ಇರುವವರು ಮತ್ತೊಂದು ಉಪಾಯವೆಂದರೆ ಒಂದು ಸ್ವಚ್ಛವಾದ ತೆಂಗಿನ ಕಾಯಿ ಅನ್ನು ತೆಗೆದುಕೊಳ್ಳಬೇಕು ನಂತರ ಆ ತೆಂಗಿನಕಾಯಿ ಅನ್ನು ಒಡೆಯಬೇಕು. ತೆಂಗಿನ ಕಾಯಿ ಅನ್ನು ಒಡೆದ ಬಳಿಕ ಕೊಬ್ಬರಿಯ ಮೇಲ್ಭಾಗದಲ್ಲಿ ಇರುವ ಆ ಕರಟವನ್ನು ತೆಗೆದು ಕೊಬ್ಬರಿ ಒಳಗೆ ಸಕ್ಕರೆಯನ್ನು ತುಂಬ ಬೇಕು. ಇದಾದ ನಂತರ ಮೌಳಿ ದಾರದಿಂದ ಕಟ್ಟಬೇಕು, ನಂತರ ಯಾವುದಾದರೂ ಅರಳಿ ಮರದ ಕೆಳಗೆ ಸ್ವಲ್ಪ ಮಣ್ಣನ್ನು ತೆಗೆದು ಹೂತು ಹಾಕಬೇಕು. ಈ ಉಪಾಯದಿಂದ ಕುಂಡಲಿಯಲ್ಲಿ ಧನ ಯೋಗ ಪ್ರಾಪ್ತಿ ಆಗುತ್ತದೆ. ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಹಾಗೂ ಧನಾಕರ್ಷಣೆ ಮಾಡುವ ಈ ಸುಲಭ ತಂತ್ರ ಈ ಸುಲಭ ಉಪಯವನ್ಬು ಪಾಲಿಸಿ ನಿಮ್ಮ ಆರ್ಥಿಕತೆ ಅನ್ನೂ ವೃದ್ಧಿಸಿಕೊಳ್ಳಿ ಎಲ್ಲಾರಿಗು ಶುಭಾವಾಗಲಿ ಶುಭದಿನ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment