WhatsApp Logo

ನಾಳೆಯಿಂದ ಕಳೆದ 10 ವರ್ಷಗಳ ಬಳಿಕ ಈ 7 ರಾಶಿಯಲ್ಲಿ ಹುಟ್ಟಿದ ಜನರಿಗೆ ಶನಿ ದೇವರ ವಿಶೇಷ ಕೃಪೆಯಿಂದ ಭಾರಿ ದೊಡ್ಡ ಅದೃಷ್ಟವನ್ನ ಪಡೆಯುತ್ತೀರಿ… ಮುಟ್ಟಿದ್ದೆಲ್ಲ ಚಿನ್ನ… ನಿಮ್ಮ ಬಾಳು ಬಂಗಾರ ಆಗೋ ಸುದಿನ ಬಂದಿದೆ… ಅಷ್ಟಕ್ಕೂ ನಿಮ್ಮ ರಾಶಿ ಇದೆಯೇ ನೋಡಿಕೊಳ್ಳಿ…

By Sanjay Kumar

Updated on:

ನಮಸ್ಕಾರಗಳು ಜೀವನದಲ್ಲಿ ಪ್ರತಿಯೊಬ್ಬರಿಗೂ ಒಮ್ಮೊಮ್ಮೆ ಒಂದೊಂದು ಸಮಸ್ಯೆಗಳು ಕಾಡಿರುತ್ತದೆ ಹಾಗೆ ಈ ಶನಿಕಾಟ ಎಂಬುದು ಸಹ ಸರ್ವೇ ಸಾಮಾನ್ಯವಾಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಕೂಡ ಒಂದೊ ಬಾರಿ ಶನಿ ನಮ್ಮ ಗ್ರಹಗಳನ್ನ ಪ್ರವೇಶಿಸಿ ನಮಗೆ ಸಾಕಷ್ಟು ಕಷ್ಟಗಳನ್ನು ಕೊಟ್ಟಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ಎಲ್ಲವೂ ಈಗಲೂ ಕೂಡ ಶನಿ ಕೆಟ್ಟದ್ದನ್ನ ಬಯಸುತ್ತಾನೆ ಎಂಬುದು ನಮ್ಮ ಮನಸ್ಥಿತಿಗೆ ಬಿಟ್ಟಿತ್ತು .ಆ ರೀತಿಯಲ್ಲಿ ಒಂದು ಬಹುಮುಖ್ಯವಾದ ವಿಷಯವನ್ನು ನಾವು ಈ ದಿನ ನಿಮ್ಮೊಂದಿಗೆ ಚರ್ಚಿಸುತ್ತಿದ್ದೇವೆ ನಾನು ಈಗ ಹೇಳುವಂತಹ 7 ರಾಶಿಯವರಿಗೆ 7 ವರ್ಷಗಳ ಕಾಲ ಶನಿ ದೇವರ ಆಶೀರ್ವಾದ ಇರುವುದನ್ನು ನಾವು ಗಮನಿಸಬಹುದಾಗಿದೆ ಶನಿದೇವರು ಎಂದರೆ ನಾವು ತೆಗೆದುಕೊಂಡಿರುವ ರೀತಿ ಸಾಡೇ ಸಾತ್ ಎಂಬುದು ನಿಜವಾಗಿದೆ ಶನಿದೇವರ ಕಾಟದಿಂದ ಮುಕ್ತಿ ಪಡೆದರೆ ಸಾಕು ಎನ್ನುವ ಜನರ ನಡುವೆ ಶನಿ ದೇವರ ಆಶೀರ್ವಾದವೂ ಕೂಡ ದೊರೆಯುತ್ತದೆ ಎಂಬ ನಂಬಿಕೆ ಇಡುವುದು ಉತ್ತಮ.

ಏಕೆಂದರೆ 7 ರಾಶಿಯವರು ಕೂಡ ಶನಿ ದೇವರ ಆಶೀರ್ವಾದವನ್ನು ಯಾವ ರೀತಿ ಪಡೆದಿದ್ದಾರೆ ಎಂಬುದನ್ನು ಗಮನಿಸೋಣ .ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿಯವರು ತಮ್ಮ ವೈಯಕ್ತಿಕ ಸಮಸ್ಯೆಗಳಿಂದಾಗಿ ಮನಸ್ಥಿತಿಯನ್ನ ಹಾಳು ಮಾಡಿಕೊಳ್ಳುವ ಸಾಧ್ಯತೆಯಿದೆ ಅಂಥವರು ಶನಿ ದೇವರ ಆರಾಧನೆ ಮಾಡುವುದರಿಂದ ಉತ್ತಮ ವಾಗುವ ಸಾಧ್ಯತೆ ಕಾಣಬಹುದು ಅದಲ್ಲದೆ ಇನ್ನೂ ಅನೇಕ ಸಮಸ್ಯೆಗಳು ಇರುವುದನ್ನು ನಾವು ಗಮನಿಸಬಹುದು ಅಂದರೆ ನಿಮ್ಮ ಪ್ರೇಮಿಯೊಂದಿಗೆ ಗಂಟೆಗಟ್ಟಲೆ ಮೊಬೈಲ್ ನಲ್ಲಿ ಸಮಯ ವ್ಯರ್ಥ ಮಾಡುವುದು ನಿಮ್ಮ ಜೀವನ ಶೈಲಿಯಿಂದಾಗಿ ವೈಯಕ್ತಿಕ ಸಮಸ್ಯೆಗಳು ಆರಂಭವಾಗುವುದು ನೀವು ವ್ಯಾಪಾರಸ್ಥರಾಗಿದ್ದರೆ ಮನೆಯಿಂದ ಹೊರಗೆ ಹೋಗಿ ವ್ಯಾಪಾರ ಮಾಡುವಂತಹ ಸಂದರ್ಭದಲ್ಲಿ ಹಣ ಕಳುವಾಗಿರುವುದು ಇದೆಲ್ಲದರಿಂದ ಕೂಡ ನೀವು ಈ ಸಮಯದಲ್ಲಿ ಜಾಗೃತರಾಗಿರಬೇಕು.

ನಂತರದ ರಾಶಿಯೆಂದರೆ ಮಿಥುನರಾಶಿ ಈ ರಾಶಿಯವರು ಯಾವುದೇ ಕಾರಣಕ್ಕೂ ಎಲ್ಲಾ ರೀತಿಯ ತಹ ವಿಷಯದಲ್ಲೂ ಆಸಕ್ತದಾಯಕ ರಾಗಿರುತ್ತಾರೆ ಮತ್ತು ಹೆಚ್ಚು ಚೈತನ್ಯದಾಯಕ ನಾವು ಗಮನಿಸಬಹುದಾಗಿದೆ ಈ ಇವರು ಬೇರೆಯವರು 1ಗಂಟೆ ಸಮಯ ಕೆಲಸ ಮಾಡಿದರೆ ಅದನ್ನ ಅರ್ಧ ತಾಸಿನಲ್ಲಿ ಮುಗಿಸುವ ಶಕ್ತಿ ಇವರಿಗಿರುವುದನ್ನು ನಾವು ಗಮನಿಸಬಹುದು ಇವರು ಹೆಚ್ಚು ಸಮಯ ವ್ಯರ್ಥ ಮಾಡದೇ ಇರುವುದನ್ನು ನಾವು ಗಮನಿಸಬಹುದಾಗಿದೆ ಆದ್ದರಿಂದ ಈಗ ಈ ರಾಶಿಯವರಿಗೆ ಶನಿಯ ಆಶೀರ್ವಾದ ಹೆಚ್ಚಾಗಿದೆ .
ಸಿಂಹ ರಾಶಿಯವರ ಬಗ್ಗೆ ತಿಳಿಯೋಣ ಈ ರಾಶಿಯವರು ನಿಮ್ಮ ಸಂಗಾತಿಯ ಜೊತೆ ಸರಿಯಾದ ರೀತಿಯಲ್ಲಿ ಸಮಯವನ್ನು ಕಳೆಯಿರಿ ಇಲ್ಲದಿದ್ದರೆ ನಿಮ್ಮ ಸಂಗಾತಿಯಿಂದಾಗಿ ನಿಮ್ಮ ಮನೆಯ ವಾತಾವರಣ ಹಾಳಾಗುವ ಸಾಧ್ಯತೆ ಇರುತ್ತದೆ ಅದರ ಜೊತೆಯಲ್ಲಿ ನಿಮ್ಮ ಸಂಗಾತಿಯ ಜೊತೆ ಕೆಟ್ಟ ವರ್ತನೆ ಸಲ್ಲದು ಆದಷ್ಟು ಒಳ್ಳೆಯ ರೀತಿಯಲ್ಲಿ ವರ್ತಿಸುವುದು ಉತ್ತಮ ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಅದನ್ನ ಬಿಟ್ಟರೆ ಉಳಿದೆಲ್ಲ ಒಳಿತಾಗುತ್ತದೆ.

ತುಲಾ ರಾಶಿಯವರ ನೀವುಗಳು ಇಲ್ಲಿಯವರೆಗೂ ಯಾವ ಸಮಸ್ಯೆಯಲ್ಲಿ ಬಳಲುತ್ತಿದ್ದೀರಾ ಆ ಸಮಸ್ಯೆಯಿಂದ ಮುಕ್ತಿ ಪಡೆಯುವ ಸಮಯ ದೂರ ಇಲ್ಲ ಹತ್ತಿರದಲ್ಲಿದೆ ಮತ್ತೆ ಆ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಅದರ ಜೊತೆಯಲ್ಲಿ ನಿಮಗೆ ನಿಮ್ಮ ಅತ್ತೆ ಮನೆ ಕಡೆಯಿಂದ ಕೆಟ್ಟ ಸುದ್ದಿ ಕೇಳಿ ಬರುವ ಸಾಧ್ಯತೆಯಿದೆ ಆ ಸಂದರ್ಭದಲ್ಲಿ ನೀವು ಹೆಚ್ಚಾಗಿ ಯೋಚನೆಯಲ್ಲೇ ಕಳೆಯುತ್ತೀರಾ ಅದರಿಂದ ಸ್ವಲ್ಪ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ.

ವೃಶ್ಚಿಕ ರಾಶಿಯವರು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ನಡೆಸುತ್ತೀರಿ ಅದರಿಂದಾಗಿ ಮನೆಯಲ್ಲಿ ಪ್ರೀತಿ ಸುಖ ಶಾಂತಿ ನೆಲೆಸುತ್ತದೆ ಆರ್ಥಿಕವಾಗಿ ಸಮಸ್ಯೆ ಇದ್ದರೆ ಅದನ್ನ ಮನೆಯವರೊಂದಿಗೆ ಕೂತು ಬಗೆಹರಿಸಿಕೊಳ್ಳಿ ನಿಮ್ಮ ಪ್ರೀತಿಪಾತ್ರರ ಮೇಲೆ ಎಂದು ಅನುಮಾನ ಪಡಬೇಡಿ ಆ ರೀತಿ ಏನಾದರೂ ಅನುಮಾನ ಪಟ್ಟರೆ ಖಂಡಿತವಾಗಿಯೂ ನಿಮ್ಮ ಜೀವನ ತೊಂದರೆಗೆ ಸಿಲುಕುತ್ತದೆ .

ಮಕರ ರಾಶಿಯವರಿಗೆ ಇದು ಪ್ರಯಾಣ ಮಾಡಲು ಸರಿಯಾದ ಸಮಯ ಅದರಿಂದಾಗಿ ನಿಮಗೆ ಖಂಡಿತವಾಗಿಯೂ ಶಾಂತಿ ದೊರಕುತ್ತದೆ ಎಂದರೆ ತಪ್ಪಾಗುವುದಿಲ್ಲ ಅದರೊಂದಿಗೆ ನೀವು ಅಪರೂಪಕ್ಕೆ ಯಾವುದಾದರೂ ವ್ಯಕ್ತಿಯನ್ನು ಭೇಟಿ ಮಾಡಬೇಕೆಂದರೆ ಅದಕ್ಕೆ ಇದು ಸರಿಯಾದ ಸಮಯವಾಗಿದೆ .
ಮೀನ ರಾಶಿ ನೀವು ತುಂಬಾ ಶಕ್ತಿಯುಳ್ಳ ಜನರ ಆದರೆ ಮನೆಯಲ್ಲಿ ಸಣ್ಣಪುಟ್ಟ ವಸ್ತುಗಳ ಮೇಲೆ ತುಂಬಾ ಹಣ ಹಾಕಿ ಅದರಿಂದ ಚಿಂತೆಗೊಳಗಾಗುತ್ತೇನೆ ಸಾಧ್ಯವಾದಷ್ಟು ಹೆಚ್ಚಿನ ಸಮಯ ನಿಮ್ಮ ಮನೆಯಲ್ಲಿ ಶಾಂತ ರೀತಿಯಲ್ಲಿ ಕಳೆಯಲು ಪ್ರಯತ್ನಿಸಿ ಆದ್ದರಿಂದ ನಿಮಗಿರುವ ಇಂತಹ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇರುತ್ತದೆ .ಈ ಮೇಲೆ ಹೇಳಿರುವ 7 ರಾಶಿಗಳಿಗೂ ಕೂಡ ಶನಿಯ ಪ್ರಭಾವ ಒಳ್ಳೆಯ ರೀತಿಯಲ್ಲಿ ಇರುವುದರಿಂದ ಮೇಲೆ ಹೇಳಿರುವ ಕೆಲವೊಂದು ಸಮಸ್ಯೆಗಳನ್ನು ಸಾಧ್ಯವಾದಷ್ಟು ನಿವಾರಿಸಿಕೊಂಡು ಉತ್ತಮ ಜೀವನವನ್ನು ನಡೆಸಿ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment