ಈ ಮರದಿಂದ ಉದುರುವ ಈ ವಿಶೇಷ ಹಣ್ಣಿನಿಂದ ಈ ಒಂದು ಕೆಲಸವನ್ನ ಮಾಡಿ ಸಾಕು ನಿಮ್ಮ ಜೀವನದಲ್ಲಿ ಸಾಕು ಸಾಕು ಅನ್ನುವಷ್ಟು ಹಣ ನಿಮ್ಮ ತಿಜೋರಿ ಸೇರುತ್ತದೆ… ಅಷ್ಟಕ್ಕೂ ಈ ಹಣ್ಣಿನಿಂದ ಏನು ಮಾಡಬೇಕು ನೋಡಿ…

385

ನಮಸ್ಕಾರಗಳು ಪ್ರಿಯ ಓದುಗರೆ ಅತ್ತಿಮರದ ವಿಶೇಷತೆಗಳನ್ನು ನೀವು ಕೂಡ ತಿಳಿದಿದ್ದೀರಾ ಅಲ್ವಾ ಕೇಳಿದ್ದೀರಾ ಅಲ್ವಾ. ಹೌದು ಅತ್ತಿಮರ ಪುರಾತನ ಮರಗಳಲ್ಲಿ ಒಂದಾಗಿದೆ ಈ ಮರದ ವಿಶೇಷತೆಯೆನೆಂದರೆ ಈ ಮರ ಇರುವ ಕಡೆ ತಂಪಾದ ವಾತಾವರಣವಿರುತ್ತದೆ ಸಕಾರಾತ್ಮಕ ಶಕ್ತಿ ಇರುತ್ತದೆ ಅಷ್ಟೇ ಅಲ್ಲ ದೇವಾನು ದೇವತೆಗಳು ನೆಲೆಸಿರುತ್ತಾರೆ ಅಂತ ಹೇಳಲಾಗಿದೆ ಹೌದು ಅದು ನಿಜ ಈ ಪುರಾತನ ಮರದಲ್ಲಿ ಲಕ್ಷ್ಮಿನರಸಿಂಹಸ್ವಾಮಿ ಮನೆ ಸೇರುತ್ತಾರೆ ಆದ್ದರಿಂದ ಈ ಮರದ ಕೆಲವೊಂದು ಉಪಯೋಗಗಳನ್ನು ಈ ಮರದಿಂದ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸಾಕ್ಷಾತ್ ಲಕ್ಷ್ಮಿ ದೇವಿ ಮತ್ತು ನರಸಿಂಹ ಸ್ವಾಮಿಯ ಅನುಗ್ರಹದಿಂದ ನಿಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಇಂದಿನ ಲೇಖನದಲ್ಲಿ ನಾವು ಅತ್ತಿಮರದ ಮತ್ತು ಅದರ ಅದರ ಹಾಲಿನಿಂದ ಯಾವೆಲ್ಲ ಪರಿಹಾರಗಳನ್ನು ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತವೆ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ನೀವು ಕೂಡ ತಿಳಿದು ಸಾಕ್ಷಾತ್ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಅನುಗ್ರಹವನ್ನೂ ಪಡೆದುಕೊಳ್ಳಿ.

ಹೌದು ಅತ್ತಿ ಮರದ ಎಲೆಯನ್ನು ಮನೆಗೆ ತಂದು ಆ ಎಲೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆದು ದೇವರ ಮುಂದೆ ಇಟ್ಟು ನೀವು ಆರಾಧನೆ ಮಾಡುವುದರಿಂದ ಸ್ವಾಮಿ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮನೆಯಲ್ಲಿ ಯಾವುದೇ ತರಹದ ಕೆಟ್ಟ ಶಕ್ತಿ ಕಿತ್ತ ಶಕ್ತಿಯ ಪ್ರಭಾವ ಇದ್ದರೆ ಅದು ಕೂಡ ಪರಿಹಾರ ಆಗುತ್ತದೆ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮಕ್ಕಳು ಆಗಾಗ ಹಠ ಮಾಡುತ್ತಾ ಇರುತ್ತಾರೆ ಅನ್ನುವವರು ಹೀಗೆ ಮಾಡಿಕೊಳ್ಳುವುದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಕ್ಕಳಿಗೆ ಆಗುವ ಜನರ ದೃಷ್ಟಿ ಸಮಸ್ಯೆ ಪರಿಹಾರವಾಗುತ್ತದೆ.

ಅತ್ತಿ ಮರದ ಹಣ್ಣನ್ನು ಸೂರ್ಯ ಮುಳುಗುವುದಕ್ಕಿಂತ ಮುಂಚೆಯೇ ಮನೆಗೆ ತರಬೇಕು ಬಳಿಕ ಅದನ್ನು ಪರಮಾತ್ಮನ ಬಳಿ ಅಂದರೆ ನಿಮ್ಮ ಮನೆಯ ದೇವರ ಮುಂದೆ ಇರಿಸಿ ಪೂಜೆ ಮಾಡಬೇಕು ಈ ರೀತಿ ಮಾಡುವುದರಿಂದ ಸ್ವಾಮಿಯ ಅನುಗ್ರಹ ಸಂಪೂರ್ಣವಾಗಿ ನಿಮಗೆ ಆಗುತ್ತದೆ ಹಾಗೆಯೇ ಹತ್ತಿ ಮರ ದ ಹಣ್ಣನ್ನು ತರಬೇಕು ಈ ಹಣ್ಣನ್ನು ಮನೆಯಲ್ಲಿ ದೇವರ ಮುಂದೆ ಇರಿಸಿ ಪೂಜೆ ಮಾಡಬೇಕು ಬಳಿಕ ಅದನ್ನು ಮುಖ್ಯದ್ವಾರಕ್ಕೆ ಕಟ್ಟಬೇಕು ಇದು ಒಣಗಿದ ಮೇಲೆ ಬಿಸಾಡಬೇಕು ಅದರಲ್ಲಿಯೂ ಈ ಹತ್ತಿ ಮರದ ಹಣ್ಣನ್ನು ಅಮವಾಸ್ಯೆ ಹುಣ್ಣಿಮೆಯ ದಿನದಂದು ಮನೆಗೆ ತಂದು ಹೀಗೆ ಈ ಪರಿಹಾರವನ್ನು ಮಾಡಿ ಮನೆಯ ಮುಖ್ಯ ದ್ವಾರಕ್ಕೆ ಕಟ್ಟುವುದರಿಂದ ಮನೆಗೆ ಯಾವುದೇ ತರದ ಕೆಟ್ಟ ಶಕ್ತಿ ಆಗಮನ ಆಗುವುದಿಲ್ಲ.

ಹತ್ತಿ ಮರ ಅಂದರೆ ಸುಮ್ಮನೆ ಅಲ್ಲ ಇದರ ಪ್ರಯೋಜನ ಬಹಳ ನೀಡುತ್ತದೆ ಹಾಗೆಯೇ ಅರಳಿಮರ ಆಗಲಿ ಹತ್ತಿಮರ ಆಗಲಿ ಹಾಗೂ ಬಿಳುವ ಗಿಡಗಳೇ ಆಗಲಿ ನಿಮ್ಮ ಮನೆಯ ಸುತ್ತಮುತ್ತ ಇದ್ದರೆ ಅದಕ್ಕೆ ಪ್ರತಿದಿನ ನೀರು ಹಾಕಿ ಸೂರ್ಯ ಮುಳುಗುವುದಕ್ಕಿಂತ ಮುಂಚೆಯೇ ಹೋಗಿ ಇಂತಹ ಮರಗಳಿಗೆ ನೀರನ್ನು ಹಾಕುವುದರಿಂದ ಎಲ್ಲಾ ತರಹದ ಸಮಸ್ಯೆಗಳಿಂದ ನೀವು ಪರಿಹಾರ ಪಡೆದುಕೊಳ್ಳಬಹುದು ಅದರಲ್ಲಿಯೂ ಅರಳಿ ಮರ ಹತ್ತಿ ಮರಕ್ಕೆ ನೀರನ್ನು ಹಾಕುವುದರಿಂದ ಯಾವುದೇ ತರಹದ ಗ್ರಹದೋಷ ಗಳಿರಲಿ ಅದು ಪರಿಹಾರವಾಗುತ್ತದೆ.

ಹೌದು ಸ್ನೇಹಿತರೆ, ಈ ಕೆಲವೊಂದು ಪರಿಹಾರಗಳು ನಿಮಗೆ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಅದರಲ್ಲಿಯೂ ಮನೆಯಲ್ಲಿ ಬಹಳ ಕಷ್ಟ ಬಡತನ ಅನ್ನುವವರು ಹೇಗೆ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಖಂಡಿತಾ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ಮಾಡಿಕೊಳ್ಳಬಹುದು ನಿಮಗೂ ಸಹ ಮನೆಯಲ್ಲಿ ಬಹಳ ಬಡತನ ಬಹಳ ಕಷ್ಟ ಅನ್ನುವವರು ಹೀಗೆ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಸುಲಭ ವಾಗಿ ಪರಿಹಾರವನ್ನು ಪಡೆದುಕೊಳ್ಳಿ ಹತ್ತಿಮರದ ಪೂಜೆಯನ್ನ ಪ್ರತಿದಿನ ಮಾಡುವುದರಿಂದ ಖಂಡಿತ ಸಮಸ್ಯೆಗಳಿಗೆ ಪರಿಹಾರ ಸಿಗುವ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ