WhatsApp Logo

ನಿಮ್ಮ ಜೀವನದಲ್ಲಿ ಮನೆ ಕಟ್ಟುವ ಒಂದು ಆಲೋಚನೆ ಇದ್ದರೆ ಈ ಸಣ್ಣ ತಂತ್ರವನ್ನ ಮನೆಯಲ್ಲೇ ಮಾಡಿ ಒಂದು ಪೂಜೆ ಮಾಡಿ … ನಿಮ್ಮ ಜೀವನದ ಕನಸು ಬಹು ಬೇಗ ನೆರವೇರುತ್ತದೆ… ಅಷ್ಟಕ್ಕೂ ಆ ಸಣ್ಣ ತಂತ್ರ ಹೇಗೆ ಮಾಡೋದು…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಸ್ವಂತ ಮನೆ ಕಟ್ಟುವ ಆಸೆ ಕನಸು ಎಲ್ಲರಲ್ಲಿಯೂ ಸಹ ಇರುತ್ತದೆ ಹೌದು ಚಿಕ್ಕವರಾಗಿದ್ದಾಗ ನಮಗೆ ಚಿಕ್ಕ ಚಿಕ್ಕ ಆಸೆಗಳೇನೂ ಇರುತ್ತದೆ ಹಾಗೆಯೇ ಚಿಕ್ಕ ವಯಸ್ಸಿನಲ್ಲಿಯೆ ಕೆಲವರಿಗೆ ದೊಡ್ಡ ದೊಡ್ಡ ಆಸೆ ಆಕಾಂಕ್ಷೆಗಳು ಕೂಡ ಇರುತ್ತದೆ ಅಂತಹ ಕನಸನ್ನು ನನಸು ಮಾಡಿಕೊಳ್ಳಲು ಅದನ್ನೇ ಗುರಿಯಾಗಿಸಿಕೊಂಡು ಜೀವನ ಪರ್ಯಂತ ತಮ್ಮ ಗುರಿ ನೆರವೇರಿಸಿಕೊಳ್ಳುವುದಕ್ಕಾಗಿ ಶ್ರಮಿಸುತ್ತಾರೆ ಕಷ್ಟ ಪಡುತ್ತಾರೆ ಏಷ್ಟೆ ಸಮಸ್ಯೆ ಬಂದರೂ ಪರಿಹಾರ ಮಾಡಿಕೊಳ್ಳುತ್ತಾರೆ.

ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ತಿಳಿದಾಗ ಮನೆ ಕಟ್ಟುವ ಆಸೆ ಆಕಾಂಕ್ಷೆ ಇರುವವರು ಮಾಡಿಕೊಳ್ಳುವ ಪರಿಹಾರದ ಬಗ್ಗೆ ಈ ದಿನದ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ ನಿಮಗೂ ಸಹ ಸ್ವಂತ ಮನೆ ಕಟ್ಟುವ ಆಸೆ ಆಕಾಂಕ್ಷೆ ಇದ್ದಲ್ಲಿ ಅದನ್ನು ನನಸು ಮಾಡಿಕೊಳ್ಳುವುದಕ್ಕೆ ಬಹಳಷ್ಟು ಅಡೆತಡೆಗಳು ಎದುರಾಗುತ್ತಲೇ ಇದೆ ಅಂದರೆ ಈ ಲೇಖನವನ್ನ ತಿಳಿದು ನಾವು ಹೇಳುವ ಪರಿಹಾರವನ್ನು ಮಾಡಿಕೊಳ್ಳಿ ಹೌದು ಕೆಲವರಿಗೆ ಯಾಕೆ ಮನೆ ಕಟ್ಟುವ ಆಸೆ ಬೇಗ ನೆರವೇರುವುದಿಲ್ಲ ಅಂದರೆ ಬುಧನ ಮನೆಯಲ್ಲಿ ಶತ್ರು ಗ್ರಹಗಳು ಅಥವಾ ಪಾಪಗ್ರಹಗಳ ವಾಸವಿದ್ದಾಗ ಎಷ್ಟೇ ಪ್ರಯತ್ನಪಟ್ಟರೂ ನಿಮಗೆ ಮನೆ ಕಟ್ಟುವ ಆಸೆ ನೆರವೇರುತ್ತಾ ಇರುವುದಿಲ್ಲ ಹಾಗಾಗಿ ನಿಮ್ಮ ಗ್ರಹಗತಿಗಳನ್ನೂ ಸರಿ ಪಡಿಸಿಕೊಳ್ಳುವುದಕ್ಕಾಗಿ ಗ್ರಹಗಳಿಂದ ಉತ್ತಮ ಫಲವನ್ನು ಪಡೆದುಕೊಳ್ಳುವುದಕ್ಕಾಗಿ ಕೆಲವೊಂದು ಪೂಜಾ ಕಾರ್ಯಕ್ರಮಗಳನ್ನು ನೀವು ಪಾಲಿಸಬೇಕಾಗುತ್ತದೆ ಇದಕ್ಕಾಗಿ ಹಲವರು ಹಲವು ತರಹದ ಪರಿಹಾರಗಳನ್ನು ಮಾಡಿಕೊಳ್ತಾರೆ.

ಆಗಿ ಇವತ್ತಿನ ಮಾಹಿತಿ ಎಲ್ಲಿಯೂ ಸಹ ಮನೆ ಕಟ್ಟುವ ಆಸೆ ಆಕಾಂಕ್ಷೆ ಇವು ನಿಮ್ಮ ಜೀವನದಲ್ಲಿ ನೆರವೇರುತ್ತಾ ಇಲ್ಲ ಅದಕ್ಕಾಗಿ ಅಡೆತಡೆಗಳು ಉಂಟಾಗುತ್ತಾ ಇದೆ ಅಂದರೆ ಈ ಪರಿಹಾರವನ್ನು ಕೂಡ ಮಾಡಿಕೊಳ್ಳಬಹುದು ಆ ಪರಿಹಾರ ಯಾವುದಪ್ಪಾ ಅಂದರೆ ತಾಯಿ ಕಾಮಾಕ್ಷಿ ದೇವಿ ಮತ್ತು ಗಜ ಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡಬೇಕಿರುತ್ತದೆ ಹಾಗಾದರೆ ತಾಯಿ ಕಾಮಾಕ್ಷಿ ದೇವಿ ಮತ್ತು ಲಕ್ಷ್ಮೀ ದೇವಿಯ ಆರಾಧನೆಯನ್ನು ಏಕೆ ಮಾಡಬೇಕು ಮತ್ತು ಮನೆ ಕಟ್ಟುವ ನಮ್ಮ ಆಸೆ ಆಕಾಂಕ್ಷೆಗಳಿಗೆ ಅಡೆತಡೆಗಳು ಉಂಟಾಗುತ್ತಿದ್ದರೆ ಸಮಸ್ಯೆಗಳು ಬರುತ್ತಿದ್ದರೆ ಅದಕ್ಕೆ ಪರಿಹಾರವಾಗಿ ಏನೇನು ಮಾಡಿಕೊಳ್ಳಬೇಕು ಎಲ್ಲದರ ಬಗ್ಗೆ ತಿಳಿಸುತ್ತೇವೆ ಈ ಪರಿಹಾರವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಈ ಪರಿಹಾರ ಮಾಡಿಕೊಳ್ಳುವುದಕ್ಕೆ ಮೊದಲು ಈ ಎರಡೂ ಬಟ್ಟಲುಗಳಲ್ಲಿ ಅರಿಶಿನ ಕುಂಕುಮವನ್ನು ತೆಗೆದುಕೊಳ್ಳಬೇಕು. ಹೌದು ಲಕ್ಷ್ಮೀದೇವಿಗೆ ಆಗಲಿ ಅಥವಾ ಕಾಮಾಕ್ಷಿ ದೇವಿಗೆ ಆಗಲಿ ಅರಿಶಿಣ ಕುಂಕುಮ ಅಂದರೆ ಪ್ರಿಯವಾಗಿರುತ್ತದೆ. ಬಳಿಕ 2 ಪೂಜೆ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಬಳಿಕ ಆ ತಟ್ಟೆಯ ಒಳಗೆ ದೀಪವನ್ನು ಇಟ್ಟು ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ಮೇಲೆ ಕುಬೇರ ದೇವನಿಗೆ ಪ್ರಿಯವಾದ 5ರೂಪಾಯಿಯ ನಾಣ್ಯವನ್ನು ದೀಪದ ಒಳಗೆ ಹಾಕಿ ಉರಿಸಬೇಕು ಏರಿಕೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ ಜೊತೆಗೆ ಮನೆ ಕಟ್ಟುವ ಆಸೆ ಕನಸು ಕೂಡ ನೆರವೇರುತ್ತದೆ ಹಾಗೂ ಈ ಪರಿಹಾರವನ್ನು ನೀವು ಯಾವ ದಿನ ರದ್ದು ಮಾಡಬೇಕು ಅಂದರೆ ತಾಯಿಯ ಪ್ರಿಯವಾದ ದಿನ ಶುಕ್ರವಾರದ ದಿನದಂದು ಈ ಪರಿಹಾರವನ್ನು ಮಾಡಿಕೊಳ್ಳಬೇಕು.

ಈ ಚಿಕ್ಕ ಪರಿಹಾರ ಎಂತಹ ದೊಡ್ಡ ಸಮಸ್ಯೆಗಳನ್ನಾಗಲೀ ಪರಿಹಾರ ಮಾಡುತ್ತದೆ ಹೌದು ಯಾಕೆ ಅಂದರೆ ತಾಯಿ ಲಕ್ಷ್ಮೀ ದೇವಿಗೆ ಪ್ರಿಯವಾದದ್ದು ಅರಿಶಿಣ ಕುಂಕುಮ ಗಂಧ ಪುಷ್ಪ ಇವುಗಳನ್ನು ತಾಯಿಗೆ ಅರ್ಪಿಸಿ ತಾಯಿಯನ್ನು ಒಲಿಸಿಕೊಂಡು ಪರಿಹಾರ ಮಾಡಿದರೆ ಖಂಡಿತವಾಗಿಯೂ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅದರಲ್ಲಿಯೂ ಹಣಕಾಸಿನ ತೊಂದರೆ ನೀವು ಮನೆ ಕಟ್ಟಬೇಕು ಅಂದುಕೊಂಡಿರುವ ಆಸೆ ಆಕಾಂಕ್ಷೆಗಳನ್ನು ಕೂಡ ನೀವು ಈ ಸುಲಭ ಪರಿಹಾರದಿಂದ ತಾಯಿಯನ್ನು ಒಲಿಸಿಕೊಳ್ಳುವ ಮೂಲಕ ನೆರೆವೇರಿಸಿಕೊಳ್ಳಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment