WhatsApp Logo

ರಾಶಿ ಮಂಡಲದಲ್ಲಿ ಬಾರೀ ಬದಲಾವಣೆ ಮುಂದಿನ 14 ವರ್ಷಗಳ ಕಾಲ ಈ ರಾಶಿಯಲ್ಲಿ ಹುಟ್ಟಿದವರಿಗೆ ರಾಜಯೋಗ ಉಂಟಾಗಲಿದೆ… ಅಷ್ಟಕ್ಕೂ ಅಷ್ಟೊಂದು ಅದೃಷ್ಟ ಹೊಂದಿರೋ ರಾಶಿಗಳು ಯಾವುವು ಗೊತ್ತ …

By Sanjay Kumar

Updated on:

ನಮಸ್ಕಾರಗಳು ಇಂದಿನಿಂದ ಆಂಜನೇಯ ಸ್ವಾಮಿಯ ಕೃಪೆಯನ್ನು ಪಡೆದುಕೊಂಡು ಅದೃಷ್ಟಶಾಲಿಯಾಗಲಿರುವ ಈ ರಾಶಿಗಳು, ಮುಂದಿನ ದಿವಸಗಳಲ್ಲಿ ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ಬಾರಿ ಅದೃಷ್ಟವನ್ನ ಪಡೆದುಕೊಳ್ಳಲಿದ್ದಾರೆ. ಆರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಲೇಖನಿಯಲ್ಲಿ. ಹೌದು ಈ ರಾಶಿಯಲ್ಲಿ ಜನಿಸಿದವರು ಇಷ್ಟು ದಿನಗಳವರೆಗೂ ಕಷ್ಟವನ್ನ ಎದುರಿಸಿರುತ್ತಾರೆ ಆದರೆ ಇದೀಗ ಆಂಜನೇಯನ ಅನುಗ್ರಹವನ್ನು ಕಳೆದುಕೊಳ್ಳಲಿರುವ ರಾಶಿಗಳು ತಮ್ಮ ಕಷ್ಟಕ್ಕೆ ಫಲವನ್ನ ಪಡೆದುಕೊಳ್ಳಲಿದ್ದಾರೆ ಹೌದು ಆಂಜನೇಯ ಸ್ವಾಮಿಯ ಅನುಗ್ರಹ ಪಡೆದುಕೊಳ್ಳುವುದಕ್ಕಾಗಿ ಒಳ್ಳೆಯ ಮನಸ್ಸನ್ನು ಹೊಂದಿರಬೇಕು ಆಗಲೇ ಅಂಥವರಿಗೆ ಮಾತ್ರ ಆಂಜನೇಯನ ಕೃಪೆ ಸಿಗಲು ಸಾಧ್ಯ.

ಹೌದು ಯಾರು ಒಬ್ಬರಿಗೆ ಒಳ್ಳೆಯದನ್ನೇ ಬಯಸುತ್ತಾರೆ ಅಂಥವರ ಮೇಲೆ ಸದಾ ಆಂಜನೇಯನ ಕೃಪೆ ಇರುತ್ತದೆ ಇಂದಿನ ಕಲಿಯುಗದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಆದರೆ ಆಂಜನೇಯನ ಕೃಪೆ ಎಲ್ಲರ ಮೇಲೆ ಆಗುವುದಿಲ್ಲ ಇಂತಹ ಕಾಲದಲ್ಲಿ ಯಾರೋ ತಮಗೂ ಒಳ್ಳೆಯದಾಗಬೇಕು ಬೇರೆಯವರಿಗೂ ಒಳ್ಳೆಯದಾಗಬೇಕು ಅಂತ ಬಯಸುತ್ತಾರೆ ಅಂಥವರಿಗೆ ಮಾತ್ರ ಆಂಜನೇಯನ ಕೃಪೆ ಹಾಗೂ ಅನುಗ್ರಹ ಆಗುತ್ತದೆ. ಈ ರಾಶಿಗಳಲ್ಲಿ ಮೊದಲನೆಯ ರಾಶಿ ಸಿಂಹರಾಶಿ ಹೌದು ಆಂಜನೇಯನ ಕೃಪೆ ಪಡೆದುಕೊಳ್ಳಲಿರುವ ಮೊದಲನೇ ರಾಶಿಫಲ ಸಿಂಹ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ಆಂಜನೇಯನ ಕೃಪೆಯಿಂದಾಗಿ ಜೀವನದಲ್ಲಿ ಬಂದಿರುವ ಎಲ್ಲ ಕಷ್ಟಗಳು ದೂರವಾಗಲಿದೆ ಹೌದು ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಇಷ್ಟು ದಿನಗಳವರೆಗೂ ಕಷ್ಟದ ದಿನಗಳಾಗಿರುತ್ತದೆ ಸಮಯ ಬಹಳ ಕೆಟ್ಟಿರುತ್ತದೆ ಆರ್ಥಿಕವಾಗಿಯೂ ಕೂಡ ಬಹಳ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೀರಾ.

ಆದರೆ ಆಂಜನೇಯನ ಕೃಪೆ ನಿಮ್ಮ ಮೇಲೆ ಆಗಲಿದ್ದು ಮುಂದಿನ ದಿವಸಗಳಲ್ಲಿ ನೀವು ಆರ್ಥಿಕವಾಗಿ ಚೇತರಿಸಿಕೊಳ್ಳುವುದರ ಜೊತೆಗೆ ಮಾನಸಿಕ ಸ್ಥಿತಿಯೂ ಕೂಡ ಉತ್ತಮವಾಗಿರಲಿದೆ. ಹೌದು ಹೆಚ್ಚಿನ ಕಮಿಟ್ಮೆಂಟ್ಸ್ ಗಳಿಂದಾಗಿ ಜೀವನದಲ್ಲಿ ನೆಮ್ಮದಿ ಎಂಬುದೇ ಇರೋದಿಲ್ಲ ಆದರೆ ಇದೀಗ ನಿಮ್ಮ ಕಷ್ಟಕ್ಕೆ ಫಲ ಸಿಗಲಿದೆ ಇಷ್ಟು ದಿನಗಳವರೆಗೂ ಪಟ್ಟ ಶ್ರಮಕ್ಕೆ ಒಳ್ಳೆಯ ಸಮಯ ಮುಂದಿನ ದಿವಸಗಳಲ್ಲಿ ಬರಲಿದೆ.

ಎರಡನೆಯದಾಗಿ ವೃಶ್ಚಿಕ ರಾಶಿ ಅದೃಷ್ಟ ಪಡೆದುಕೊಳ್ಳಲಿರುವ ಈ ವೃಶ್ಚಿಕ ರಾಶಿಯವರು ಯಾರಿಗೆ ಇನ್ನೂ ಸಹ ಕಂಕಣಭಾಗ್ಯ ಕೂಡಿ ಬಂದಿರುವುದಿಲ್ಲ ಅಂಥವರಿಗೆ ಇದೀಗ ಒಳ್ಳೆಯ ಸಮಯ ಬರಲಿದೆ ಮಕ್ಕಳಾಗದಿರುವವರಿಗೆ ಮಕ್ಕಳ ಸೌಭಾಗ್ಯ ಕೂಡ ಬರಲಿದೆ. ಹೌದು ಮದುವೆಯಾಗದೆ ಒಂದು ರೀತಿಯಲ್ಲಿ ಕುಟುಂಬದಲ್ಲಿ ಬಹಳ ನೋವನ್ನು ಎದುರಿಸುತ್ತಾ ಇರುತ್ತೀರಾ ಹಾಗೆ ಇನ್ನೂ ಕೆಲವರು ಮದುವೆಯಾಗಿದ್ದರೂ ಕೂಡ ಮಕ್ಕಳಾಗದೆ ಬಹಳ ಕಷ್ಟಗಳನ್ನು ಎದುರಿಸುತ್ತಾ ಇರುತ್ತೀರಾ ಇಂತಹ ಸಮಯದಲ್ಲಿ ನಿಮಗೆ ಆ ಸಾಕ್ಷಾತ್ ಕಲಿಯುಗದ ಪರಮಾತ್ಮ ಆಂಜನೇಯನ ಅನುಗ್ರಹ ಆಗಲಿದ್ದು, ಈ ಕಷ್ಟಗಳೆಲ್ಲ ದೂರವಾಗಿ ಒಳ್ಳೆಯ ಸಮಯ ಮುಂದೆ ಬರಲಿದೆ.

ಮೂರನೆಯದಾಗಿ ಕುಂಭ ರಾಶಿ ಆಂಜನೇಯ ಸ್ವಾಮಿಯ ಕೃಪೆಯಿಂದ ಪಡೆದುಕೊಳ್ಳಲಿರುವ ಈ ರಾಶಿಯವರು ಇಷ್ಟು ದಿನಗಳವರೆಗೂ ನಿಮಗೆ ಒಬ್ಬಂಟಿಗರ ಹಾಗೆ ಅನುಭವ ಆಗುತ್ತಾ ಇರುತ್ತದೆ ಆದರೆ ಇದೀಗ ಉತ್ತಮ ಸಮಯದಿಂದಾಗಿ ಜೀವನದಲ್ಲಿ ಕಷ್ಟಗಳು ದೂರವಾಗಿ ಒಳ್ಳೆಯ ಸಮಯ ಬಂದಿದೆ ನಿಮ್ಮವರೇ ನಿಮಗೆ ಒಳ್ಳೆಯದನ್ನೇ ಬಯಸುತ್ತಾರೆ ಒಳ್ಳೆಯದಾಗಲಿದೆ ಚಿಂತಿಸಬೇಡಿ ಮುಂದಿನ ದಿವಸಗಳಲ್ಲಿ ಅಂದುಕೊಂಡಿದ್ದೆಲ್ಲ ಆಗಲಿದೆ. ನಿಮ್ಮ ಕನಸು ಕೂಡ ನನಸಾಗಲಿಲ್ಲ ಅಂತಹ ಸಮಯ ಬಂದಿದೆ.

ನಾಲ್ಕನೆಯದಾಗಿ ಧನಸ್ಸು ರಾಶಿ ಆಂಜನೇಯ ಸ್ವಾಮಿಯ ಕೃಪೆಯಿಂದ ಪಡೆದುಕೊಳ್ಳಲಿರುವ ಧನಸ್ಸು ರಾಶಿಯವರಿಗೆ ಇಷ್ಟು ದಿನಗಳವರೆಗೂ ಪಟ್ಟ ಕಷ್ಟಗಳು ಪರಿಹಾರವಾಗಲಿದೆ ಅದರಲ್ಲಿಯೂ ಕುಟುಂಬದಲ್ಲಿ ನೀವು ಬಹಳ ಅವಮಾನವನ್ನು ಆಚರಿಸುತ್ತಾ ಇರುತ್ತೀರಾ ಆದರೆ ಇದೀಗ ಉತ್ತಮ ಸಮಯ ಬಂದಿದೆ ಚಿಂತಿಸಬೇಡಿ ಇಷ್ಟು ದಿನಗಳವರೆಗೂ ಪಟ್ಟ ಕಷ್ಟಗಳು ಪರಿಹಾರವಾಗಲಿವೆ. ಈ ಮೇಲೆ ತಿಳಿಸಿದ 4 ರಾಶಿಗಳು ಮುಂದಿನ ದಿವಸಗಳಲ್ಲಿ ಆಂಜನೇಯಸ್ವಾಮಿಯ ಕೃಪೆಯಿಂದಾಗಿ ಒಳ್ಳೆಯ ಸಮಯವನ್ನ ಪಡೆದುಕೊಳ್ಳಲಿದ್ದಾರೆ ಆಂಜನೇಯ ಸ್ವಾಮಿಯ ಕೃಪೆ ಪ್ರತಿಯೊಬ್ಬರ ಮೇಲೆಯೂ ಸದಾ ಇರಲಿ ಎಲ್ಲರಿಗೂ ಶುಭವಾಗಲಿ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment