ಶ್ರೀ ಗುರು ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಮುಂದಿನ 24ಗಂಟೆಯೊಳಗೆ ಮುಟ್ಟಿದೆಲ್ಲಾ ಬಂಗಾರ… ಅಷ್ಟೊಂದು ಅದೃಷ್ಟಶಾಲಿಗಳಾಗುತ್ತಾರೆ… ಅಷ್ಟಕ್ಕೂ ನಿಮ್ಮ ರಾಶಿ ಇದೆಯಾ ನೋಡಿಕೊಳ್ಳಿ…

278

ನಮಸ್ಕಾರಗಳು ಪ್ರಿಯ ಓದುಗರೆ, ಎಂದು ಸೂರ್ಯ ಮುಳುಗಿದ ಬಳಿಕ ರಾಘವೇಂದ್ರ ಸ್ವಾಮಿಯ ಕೃಪೆಗೆ ಪಡೆದುಕೊಳ್ಳಲಿರುವ ಈ ರಾಶಿಯವರು ಮುಂದಿನ ದಿವಸಗಳಲ್ಲಿ ಬಹಳ ಉನ್ನತ ಮಟ್ಟಕ್ಕೆ ಏರಲಿದ್ದಾರೆ ಗುರುಗಳ ಆಶೀರ್ವಾದದಿಂದಾಗಿ ಒಳ್ಳೆಯ ಸಮಯವನ್ನ ಪಡೆದುಕೊಳ್ಳಲಿರುವ ಈ ರಾಶಿಯವರು ಇಂದಿನಿಂದ ಅದೃಷ್ಟವಂತರಾಗಿದ್ದು ಆ ರಾಷ್ಟ್ರಗಳು ಯಾವುವು ಅಂತ ತಿಳಿದುಕೊಳ್ಳೋಣ ಬನ್ನಿ ಕೆಳಗಿನ ಲೇಖನಿಯಲ್ಲಿ ಹೌದು ಶ್ರೀ ಗುರು ರಾಘವೇಂದ್ರರ ಅನುಗ್ರಹವನ್ನು ಪಡೆದುಕೊಳ್ಳಲಿರುವ ಈ ರಾಶಿಯವರು ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಂತಹ ಸಮಯ ಇದೀಗ ಪರಿಹಾರ ಆಗಲಿದೆ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಅಥವಾ ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಿದ್ದೇವೆ ಅನ್ನುವವರು ಈಗ ಗುರುರಾಘವೇಂದ್ರರ ಕೃಪೆಯಿಂದಾಗಿ ಬಹಳ ಉತ್ತಮ ಸಮಯವನ್ನು ಪಡೆದುಕೊಳ್ಳಲಿದ್ದಾರೆ.

ಮೇಷ : ಮೊದಲನೆಯ ರಾಶಿ ಮೇಷ ರಾಶಿ ಇಷ್ಟು ದಿನಗಳವರೆಗೂ ಮನಸ್ಸಿಗೆ ನೋವಾದರೂ ಸಹಿಸಿ ಕೊಂಡಿರುತ್ತೀರ. ಸಮಾಜದಲ್ಲಿ ಕೆಲವೊಂದು ಅಪವಾದದಿಂದ ನೀವು ಪಾರಾಗಲಿದ್ದೀರಿ ಪ್ರಯಾಣವು ನಿಮಗೆ ಶುಭಕರವಾಗಿರಲಿದೆ. ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅತ್ಯಗತ್ಯ ವಾಗಿದ್ದು ಆರ್ಥಿಕ ಸ್ಥಿತಿ ಎಂದಿನಂತೆ ಸ್ವಲ್ಪ ಸುಧಾರಿಸಲಿದೆ.

ಮಿಥುನ : ಮಿಥುನ ರಾಶಿ ರಾಯರ ಅನುಗ್ರಹ ಪಡೆದುಕೊಳ್ಳಲಿರುವ ಇವರು ನೀವೇನದರೂ ನಿರುದ್ಯೋಗಿಗಳಾಗಿದ್ದರೆ ನಿಮಗೆ ಉದ್ಯೋಗ ಹುಡುಕಿಕೊಂಡು ಬರಲಿದೆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉಲ್ಲೇಖಿತ ಕಳೆದುಕೊಳ್ಳುತ್ತೀರಿ. ಅಂದುಕೊಂಡಿದ್ದನ್ನು ಸಾಧಿಸುವ ಸಮಯ ಇದೀಗ ಬಂದಿದೆ ನಿಮ್ಮ ಅಣ್ಣ ತಮ್ಮಂದಿರ ಜೊತೆ ಹೊರ ಹೋದ ಸ್ವಲ್ಪ ಜಾಗರೂಕರಾಗಿರಿ.

ಕಟಕ : ಕಟಕ ರಾಶಿಯಲ್ಲಿ ಜನಿಸಿದವರಿಗೆ ಅನಿರೀಕ್ಷಿತ ಧನ ಲಾಭ ಉಂಟಾಗಲಿದೆ ಮಕ್ಕಳಿಂದ ಶುಭ ವಿಚಾರವನ್ನ ಕೇಳಲಿದ್ದೀರಿ ಹಾಗೆ ಆರೋಗ್ಯ ವಿಚಾರಕ್ಕೆ ಬರುವುದಾದರೆ ಉತ್ತಮ ಆರೋಗ್ಯವನ್ನು ಮುಂದಿನ ದಿವಸಗಳಲ್ಲಿ ಪಡೆದುಕೊಳ್ಳಲಿದ್ದೀರ. ಮಾನಸಿಕವಾಗಿ ಒತ್ತಡ ಎದುರಿಸುತ್ತಿದ್ದರೆ ಆ ಸಮಸ್ಯೆ ಪರಿಹಾರವಾಗಲಿದೆ.ಸಿಂಹ : ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಲಿದ್ದೀರಿ ವಿಷಜಂತುಗಳ ಅಂದರೆ ಹಾವು ಚೇಳು ಇಂತಹ ವಿಷ ಜಂತುಗಳ ಬಗ್ಗೆ ಎಚ್ಚರವಿರಲಿ ವಿನಾಕರಣ ಅಧಿಕ ಖರ್ಚನ್ನು ಮಾಡದಿರಿ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು.

ಕನ್ಯಾ : ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ರಾಯರ ಅನುಗ್ರಹ ವಾಗಲಿದ್ದು ಕೆಲಸದಲ್ಲಿ ಎಷ್ಟು ದಿನದ ವರೆಗೂ ಕಿರಿಕಿರಿಯೂ ಉಂಟಾಗುತ್ತಿದ್ದರೆ ಇನ್ನೂ ಸ್ವಲ್ಪ ದಿನಗಳ ಕಾಲ ನೀವು ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ ಮುಂದಿನ ದಿವಸಗಳಲ್ಲಿ ನಿಮಗೆ ನೀವು ಕೆಲಸ ಮಾಡುತ್ತಿರುವ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಸಮಯ ಎದುರಾಗಲಿದೆ ಮನೆಮಂದಿಯೊಂದಿಗೆ ದೂರದ ನೆಂಟರಿಷ್ಟರ ಮನೆಗೆ ಹೋಗುವ ಅವಕಾಶ ನಿಮಗೆ ಬರಬಹುದು ಅಮ್ಮ ಮನೆ ದೇವರ ದರ್ಶನ ಪಡೆದು ಬನ್ನಿ.

ವೃಶ್ಚಿಕ : ಈ ರಾಶಿಯಲ್ಲಿ ಜನಿಸಿದವರಿಗೆ ಮುಂದಿನ ದಿವಸಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವದಕ್ಕೆ ಒಳ್ಳೆಯ ಅವಕಾಶಗಳು ಸಿಗಲಿದೆ ಹಾಗೂ ಹೊಸ ಹೊಸ ಯೋಜನೆಗಳನ್ನು ಶುರುಮಾಡಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತಿದೆ ಆದರೆ ಅದಕ್ಕೂ ಮುನ್ನ ಒಮ್ಮೆ ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳಲಿದ್ದೀರಿ.

ಧನಸ್ಸು : ಕೋರ್ಟು ಕಚೇರಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳಲ್ಲಿ ನಿಮಗೆ ಮುಂದಿನ ದಿವಸಗಳಲ್ಲಿ ಯಶಸ್ವಿ ಆಗಿ ಖುಷಿ ಪಡುತ್ತೀರ. ಅನಾರೋಗ್ಯ ನಿಂದ ಬಳಲುತ್ತಿದ್ದರೆ ಇದೀಗ ಒಳ್ಳೆಯ ಸಮಯ ಬಂದಿದೆ ನಿಮಗೆ ಮುಂದಿನ ವರ್ಷಗಳಲ್ಲಿ ಉತ್ತಮ ಆರೋಗ್ಯವು ಕೂಡ ಪಡೆದುಕೊಳ್ಳಲಿ ಧೀರ ನೆಮ್ಮದಿ ಎಂಬುದು ಜೀವನದಲ್ಲಿ ನಿಮಗೆ ಮುಂದಿನ ದಿವಸಗಳಲ್ಲಿ ಉತ್ತಮವಾಗಿರಲಿದೆ.

ಕುಂಭ : ಕುಂಭ ರಾಶಿಯಲ್ಲಿ ಜನಿಸಿದವರಿಗೆ ರಾಯರ ಅನುಗ್ರಹ ಆಗಲಿದ್ದು ನೀವೇನದರೂ ಮನೆ ನಿರ್ಮಾಣ ಮಾಡಬೇಕು ಅಂತ ಇದ್ದಲ್ಲಿ ಅಥವಾ ಇತರೆ ಕೆಲಸ ಕಾರ್ಯಗಳಲ್ಲಿ ಇನ್ವೆಸ್ಟ್ ಮಾಡಬೇಕು ಅಂತ ಇದ್ದಲ್ಲಿಯೇ ನಿಮಗೆ ಪ್ರಗತಿ ಕಾಣಲಿದೆ ಉತ್ತಮ ಫಲ ಸಿಗಲಿದೆ ನೀವು ಅಂದುಕೊಂಡಂತೆ ನಡೆಯುವುದರಿಂದ ಒಳ್ಳೆಯದಾಗಲಿದೆ ಖುಷಿ ತರಲಿದೆ. ಈ ಕೆಲವೊಂದು ರಾಶಿಗಳು ರಾಯರ ಅನುಗ್ರಹದಿಂದ ಮುಂದಿನ ದಿವಸಗಳಲ್ಲಿ ಒಳ್ಳೆಯ ಶುಭ ಸಮಾಚಾರವನ್ನು ಕೇಳಲಿದ್ದಾರೆ ಧನ್ಯವಾದ.