WhatsApp Logo

ಈ ಒಂದು ವಸ್ತುವನ್ನ ನಿಮ್ಮ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಲಕ್ಷ್ಮಿ ದೇವಿ ಎದುರುಗಡೆ ಇಟ್ಟು ನೋಡಿ ಸಾಕು.. ನೀವು ಎಂತಾ ಆರ್ಥಿಕ ಸಮಸ್ಸೆ ಬಂದರು ಸಹ ಅದರಿಂದ ಸುಲಭವಾಗಿ ಹೊರಗೆ ಬರುತ್ತೀರಾ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಏಲಕ್ಕಿಯ ಸಹಾಯದಿಂದ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಗೊತ್ತಾ ಹೌದು ಹಲವರಿಗೆ ತಾವು ದುಡಿದ ಹಣ ಎಷ್ಟು ಬೇಗ ಖರ್ಚಾಗಿ ಹೋಗುತ್ತಾ ಇದೆ ಅನ್ನುವ ಯೋಚನೆ ಕಾಡುತ್ತಾ ಇರುತ್ತದೆ ಅಂತಹವರಿಗಾಗಿ ಈ ಏಲಕ್ಕಿಯ ಪರಿಹಾರ ಬಹಳ ಉತ್ತಮವಾಗಿದೆ. ಹೌದು ಏಲಕ್ಕಿ ಇಂದ ಮಾಡುವ ಈ ತಂತ್ರದಿಂದ ಲಕ್ಷ್ಮೀದೇವಿಯ ಕೃಪೆಯನ್ನು ನೀವು ಪಡೆದುಕೊಳ್ಳುತ್ತೀರಾ ಹಾಗೆ ಲಕ್ಷ್ಮೀದೇವಿಯ ಅನುಗ್ರಹದಿಂದಾಗಿ ಜೀವನದಲ್ಲಿ ಯಾವ ಸಂಕಷ್ಟಗಳೆಲ್ಲಾ ಉತ್ತಮರಾಗಿ ಬದುಕಲು ನೆಮ್ಮದಿಯಾಗಿ ಬದುಕಲು ಈ ತಂತ್ರ ಪ್ರಯೋಜನಕಾರಿಯಾಗಿದೆ ಹಾಗಾದರೆ ಏಲಕ್ಕಿಯನ್ನು ಹೇಗೆ ಬಳಕೆ ಮಾಡಬೇಕು ಏಲಕ್ಕಿಯಿಂದ ಹೇಗೆ ತಂತ್ರವನ್ನ ಮಾಡಬೇಕು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.

ಹೌದು ಏಲಕ್ಕಿ ತಂತ್ರ ಮಾಡಲು ಬಹಳ ಉಪಯುಕ್ತ ವಸ್ತುವಾಗಿದೆ ಈ ಏಲಕ್ಕಿಯನ್ನು ಹೇಗೆ ಬಳಕೆ ಮಾಡಬೇಕು ಅಂದರೆ ಏಲಕ್ಕಿಯನ್ನು ತೆಗೆದುಕೊಳ್ಳಬೇಕೋ ಈ ಏಲಕ್ಕಿಯನ್ನು ಲಕ್ಷ್ಮೀ ದೇವಿಯ ಆರಾಧನೆಯಲ್ಲಿ ಇಡಬೇಕು ಆದರೆ ಏಲಕ್ಕಿಯ ನೀಡುವುದರಲ್ಲಿಯೂ ಕೂಡ ವಿಧಾನವಿದೆ ಯಾಕೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಏಲಕ್ಕಿಯನ್ನೇ ಬಳಕೆ ಮಾಡಬೇಕು ಬೇರೆ ಪದಾರ್ಥಗಳನ್ನು ಯಾಕೆ ಬಳಕೆ ಮಾಡಬಾರದು ಅಂದರೆ ನವಗ್ರಹಗಳಲ್ಲಿ ಶುಕ್ರನು ಹಣದ ಸಂಕೇತ ನಾಗಿರುತ್ತಾನೆ ಈ ಶುಕ್ರ ಗ್ರಹವು ರಾಶಿ ಕುಂಡಲಿಯಲ್ಲಿನ ಉತ್ತಮ ಮನೆಯಲ್ಲಿ ಇದ್ದರೆ ಮಾತ್ರ ನಾವು ಆರ್ಥಿಕವಾಗಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ. ಹಾಗಾಗಿ ನವಗ್ರಹ ಗಳಲ್ಲಿ ಒಂದಾಗಿರುವ ಶುಕ್ರಗ್ರಹಕ್ಕೆ ಏಲಕ್ಕಿ ಪ್ರಿಯವಾದದ್ದು ಆದ್ದರಿಂದ ಈ ಪರಿಹಾರ ಮಾಡುವುದಕ್ಕಾಗಿ ನಾವು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಶುಕ್ರಗ್ರಹ ನಗೆ ಪ್ರಿಯವಾಗಿರುವ ಏಲಕ್ಕಿಯಿಂದ ತಂತ್ರವನ್ನ ಮಾಡ್ತೇವೆ.

ಈ ಪರಿಹಾರ ಮಾಡುವುದಕ್ಕೆ ಯಾವ ದಿನ ಪ್ರಶಸ್ತವಾದ ದಿನ ಅಂದರೆ ಅದು ಶುಕ್ರವಾರ. ಹೌದು ಶುಕ್ರವಾರದ ದಿನದಂದು ನೀವು ಈ ತಂತ್ರವನ್ನು ಪಾಲಿಸಬೇಕಿರುತ್ತದೆ ಶುಕ್ರವಾರ ಬೆಳಿಗ್ಗೇನೆ ಎದ್ದು ಅಂದರೆ ಸೂರ್ಯೋದಯದ ಸಮಯದಲ್ಲಿ ಸ್ನಾನಾದಿಗಳನ್ನು ಮುಗಿಸಬೇಕು ಸ್ನಾನವನ್ನು ಮಾಡುವ ಮುನ್ನ ಏಲಕ್ಕಿಪುಡಿಯನ್ನು ಚಿಟಕಿಯಷ್ಟು ಸ್ನಾನದ ನೀರಿಗೆ ಮಿಶ್ರಣ ಮಾಡಿ ಬಳಿಕ ಆ ನೀರಿನಿಂದ ನೀವು ಸ್ನಾನವನ್ನು ಮಾಡಿ ಕೊಳ್ಳಬೇಕು ತದನಂತರ ದೊಡ್ಡ ಏಲಕ್ಕಿಯನ್ನು ತೆಗೆದುಕೊಳ್ಳಬೇಕು ಇಷ್ಟು ಪ್ರಮಾಣದಲ್ಲಿ ಅಂದರೆ 5 ಏಲಕ್ಕಿಯ ತೆಗೆದುಕೊಳ್ಳಬೇಕು ಬಳಿಕ ಈ ಏಲಕ್ಕಿಗಳನ್ನು ಒಂದೊಂದಾಗಿಯೇ ಕೆಂಪು ದಾರದಿಂದ ಸುತ್ತಬೇಕು ಬಳಿಕ ಈ ಏಲಕ್ಕಿಗಳನ್ನು ಕೆಂಪುಬಟ್ಟೆ ಯೊಂದರ ಮೇಲೆ ಇರಿಸಿ ಗಂಟು ಕಟ್ಟಬೇಕು.

ಗಂಟು ಕಟ್ಟಿದ ಬಳಿಕ ಈ ಕೆಂಪು ವಸ್ತ್ರವನ್ನು ಪೂಜೆಯನ್ನು ಮಾಡಬೇಕು ಹೌದು ಈ ತಂತ್ರವನ್ನು ಯಾವಾಗ ಮಾಡಬೇಕು ಅಂದರೆ ಮನೆ ದೇವರ ಆರಾಧನೆ ಮಾಡಿದ ಮೇಲೆ ಈ ತಂತ್ರವನ್ನು ಪಾಲಿಸಬೇಕು ಲಕ್ಷ್ಮೀ ದೇವಿಯ ಆರಾಧನೆ ಹೀಗೆ ಮಾಡ್ತೀರಾ ಹಾಗೆ ತುಪ್ಪದ ದೀಪ ಹಚ್ಚಿ ಈ ಕೆಂಪು ಗಂಟಿಗೆ ದೀಪವನ್ನು ಧೂಪವನ್ನು ತೋರಿ ಪೂಜೆಯನ್ನು ಮಾಡಬೇಕು ಬಳಿಕ ಈ ಕೆಂಪು ಗಂಟಿಗೆ ಸ್ವಲ್ಪ ಶ್ರೀಗಂಧವನ್ನು ಲೇಪ ಮಾಡಿ ಅದನ್ನು ಹಣ ಇಡುವ ಸ್ಥಳದಲ್ಲಿ ಇರಿಸಿ ಪ್ರತಿ ಶುಕ್ರವಾರದಂದು ಈ ಗಂಟೆಗೆ ಪೂಜೆಯನ್ನು ಮಾಡಬೇಕು.

ಈ ಪರಿಹಾರದಿಂದ ನೀವು ಆರ್ಥಿಕವಾಗಿ ಬಳಲುತ್ತಿದ್ದರೆ ಅಥವಾ ನಿಮ್ಮ ರಾಶಿ ಕುಂಡಲಿಯಲ್ಲಿನ ಶುಕ್ರನು ಶತ್ರುಸ್ಥಾನದಲ್ಲಿ ಕೊಡದಿದ್ದರೆ ಇದರಿಂದ ನಿಮ್ಮ ಗ್ರಹಚಾರ ಕೆಟ್ಟಿದ್ದರೆ ಆ ಸಮಸ್ಯೆಗಳೆಲ್ಲ ಕಷ್ಟಗಳೆಲ್ಲ ದೂರವಾಗಿ ಒಳ್ಳೆಯ ಫಲವನ್ನೂ ಪಡೆದುಕೊಳ್ಳುತ್ತೀರಾ. ಈ ಸರಳ ಪರಿಹಾರವನ್ನು ಪಾಲಿಸಿ ತಾಯಿ ಅನುಗ್ರಹಕ್ಕೆ ಪಾತ್ರರಾಗಿ ಶುಕ್ರ ಗ್ರಹದ ಕೃಪೆಯನ್ನು ಪಡೆದುಕೊಳ್ಳಿ. ಹೌದು ಈ ಸರಳ ಪರಿಹಾರವನ್ನು ಥಳಿಸಿದ ನಂತರ ಪ್ರತಿ ಶುಕ್ರವಾರ ಕೆಂಪು ಗಂಟನ್ನು ತೆಗೆದು ಲಕ್ಷ್ಮೀ ದೇವಿಯ ಮುಂದೆ ಇರಿಸಿ ಪೂಜೆಯನ್ನು ಮಾಡಿ ಮತ್ತೆ ಆ ಗಂಟನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು ಟೀಕೆ ಮಾಡಿ ಶುಕ್ರಗ್ರಹದ ಕೃಪೆಗೆ ಪಾತ್ರರಾಗಿ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment